<?xml version="1.0" encoding="UTF-8"?>
<rss version="2.0"
     xmlns:dc="http://purl.org/dc/elements/1.1/"
     xmlns:sy="http://purl.org/rss/1.0/modules/syndication/"
     xmlns:admin="http://webns.net/mvcb/"
     xmlns:rdf="http://www.w3.org/1999/02/22-rdf-syntax-ns#"
     xmlns:content="http://purl.org/rss/1.0/modules/content/"
     xmlns:media="http://search.yahoo.com/mrss/">
<channel>
<title>Reportage News International (RNI) &#45; Yallappa</title>
<link>https://www.rninews.com/rss/author/yallappa</link>
<description>Reportage News International (RNI) &#45; Yallappa</description>
<dc:language>en</dc:language>
<dc:rights>Copyright © 2025 Reportage News International (Opc) Pvt. Ltd. &#45; All rights reserved.</dc:rights>

<item>
<title>ಕುಡಚಿಯಲ್ಲಿ ರಂಗ ಪಂಚಮಿ, ರಂಜಾನ್ ಹಬ್ಬದ ಶಾಂತಿ ಪಾಲನಾ ಸಭೆ ಜರುಗಿತು</title>
<link>https://www.rninews.com/%E0%B2%95%E0%B3%81%E0%B2%A1%E0%B2%9A%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B0%E0%B2%82%E0%B2%97-%E0%B2%AA%E0%B2%82%E0%B2%9A%E0%B2%AE%E0%B2%BF-%E0%B2%B0%E0%B2%82%E0%B2%9C%E0%B2%BE%E0%B2%A8%E0%B3%8D-%E0%B2%B9%E0%B2%AC%E0%B3%8D%E0%B2%AC%E0%B2%A6-%E0%B2%B6%E0%B2%BE%E0%B2%82%E0%B2%A4%E0%B2%BF-%E0%B2%AA%E0%B2%BE%E0%B2%B2%E0%B2%A8%E0%B2%BE-%E0%B2%B8%E0%B2%AD%E0%B3%86-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A4%E0%B3%81</link>
<guid>https://www.rninews.com/%E0%B2%95%E0%B3%81%E0%B2%A1%E0%B2%9A%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B0%E0%B2%82%E0%B2%97-%E0%B2%AA%E0%B2%82%E0%B2%9A%E0%B2%AE%E0%B2%BF-%E0%B2%B0%E0%B2%82%E0%B2%9C%E0%B2%BE%E0%B2%A8%E0%B3%8D-%E0%B2%B9%E0%B2%AC%E0%B3%8D%E0%B2%AC%E0%B2%A6-%E0%B2%B6%E0%B2%BE%E0%B2%82%E0%B2%A4%E0%B2%BF-%E0%B2%AA%E0%B2%BE%E0%B2%B2%E0%B2%A8%E0%B2%BE-%E0%B2%B8%E0%B2%AD%E0%B3%86-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A4%E0%B3%81</guid>
<description><![CDATA[  ]]></description>
<enclosure url="https://www.rninews.com/uploads/images/202403/image_870x580_66003f02793e4.jpg" length="49398" type="image/jpeg"/>
<pubDate>Sun, 24 Mar 2024 20:26:08 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ (RNI) ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯಲ್ಲಿ ಸಿಪಿಐ ರವೀಂದ್ರನ ಬಿ. ಅವರ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಗ್ರಾಮಗಳ ರಂಗಪಂಚಮಿ ಹಾಗೂ ರಂಜಾನ ಹಬ್ಬದ ಶಾಂತಿ ಪಾಲನಾ ಸಭೆ ಜರುಗಿತು.</p>
<p>ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರವೀಚಂದ್ರನ ಬಡಫಕೀರಪ್ಪಗೋಳ ಈ ವರ್ಷ ಹೋಳಿ ಹಬ್ಬ ರಂಜಾನದಲ್ಲಿ ಬಂದಿದ್ದು ರಾಸಾಯನಿಕ ಬಣ್ಣಗಳನ್ನು ಬಳಸದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾರನ್ನು ನೋಯಿಸದಂತೆ ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ ಬಣ್ಣ ಆಡುವಾಗ ಯಾವುದೇ ಜಾತಿ ಪಂತದವರಾಗಲಿ ಅವರು ನಿರಾಕರಣೆ ಮಾಡಿದ್ದಲ್ಲಿ ಬಣ್ಣ ಹಚ್ಚಬಾರದು, ಹಬ್ಬವನ್ನು  ಭಾತೃತ್ವದ ಸಂಕೇತವಾಗಿ ಆಚರಿಸೋಣ ಎಂದರು.  </p>
<p>ಯುವಕರು ಸೋಶೀಯಲ ಮೇಡಿಯಾದಲ್ಲಿ ಹೆಚ್ಚಾಗಿ ಕಾಲ ಕಳೆಯುವುದರಿಂದ ಏನೇನೋ ಸ್ಟೇಟಸ ಹಾಗೂ ಯಾವುದೇ ಪ್ರಚೋದನಕಾರಿ ಪೋಸ್ಟನ್ನು ಹಾಕದಂತೆ ನಿಗಾ ವಹಿಸಬೇಕು ಜೊತೆಗೆ ಈಗಾಗಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೋಷಿಯಲ್ ಮೇಡಿಯಾದಲ್ಲಿ  ರಾಜಕೀಯ ಪೋಸ್ಟ್ ಹಾಕಬಾರದು.  </p>
<p>ಎಲ್ಲರೂ ಪ್ರಜಾಪ್ರಭುತ್ವಕ್ಕೆ ತಲೆ ಬಾಗಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನ್ಯಾಯಸಮ್ಮತ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದರು.</p>
<p>ಹೆಚ್ಚಿನ ಅಪಘಾತಗಳಲ್ಲಿ ತಲೆಗೆ ಭಾರಿ ಏಟಿನಿಂದ ಸಾವುಗಳು ಸಂಭವಿಸುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಹೇಲ್ಮೇಟ ಧರಿಸುವ ಮೂಲಕ ಆಗುವ ಜೀವ ಹಾನಿಯನ್ನು ತಡೆಗಟ್ಟಬೇಕೆಂದು ತಿಳಿಸಿದರು.</p>
<p>ಇದೇ ವೇಳೆ ಡಾ. ಸಚೀನ ಮನಗುತ್ತಿ, ಪಿ.ಎಸ.ಐ. ಮಾಳಪ್ಪ ಪೂಜೇರಿ, ತನಿಖಾ ಪಿ.ಎಸ.ಐ. ಕಲ್ಮೇಶ ಬನ್ನೂರ ಮಾತನಾಡಿದರು. </p>
<p>ಈ ಸಂದರ್ಭದಲ್ಲಿ ಕುಡಚಿ, ಮೊರಬ, ಚಿಂಚಲಿ ಪರಮಾನಂದವಾಡಿ, ಸಮಾಜ ಪ್ರಮುಖರು, ಮುಖಂಡರು, ಗ್ರಾಮಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ತಾಲೂಕಿನಲ್ಲಿ 7641ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ</title>
<link>https://www.rninews.com/%E0%B2%A4%E0%B2%BE%E0%B2%B2%E0%B3%82%E0%B2%95%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-7641%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B3%81-%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86-%E0%B2%AC%E0%B2%B0%E0%B3%86%E0%B2%AF%E0%B2%B2%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86</link>
<guid>https://www.rninews.com/%E0%B2%A4%E0%B2%BE%E0%B2%B2%E0%B3%82%E0%B2%95%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-7641%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B3%81-%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86-%E0%B2%AC%E0%B2%B0%E0%B3%86%E0%B2%AF%E0%B2%B2%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202403/image_870x580_66003c7501df1.jpg" length="49398" type="image/jpeg"/>
<pubDate>Sun, 24 Mar 2024 20:15:12 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ (RNI) ತಾಲೂಕಿನ 20ಕೇಂದ್ರಗಳಲ್ಲಿ  ಒಟ್ಟು 7641ವಿದ್ಯಾರ್ಥಿಗಳು ಎಸ್.ಎಸ.ಎಲ.ಸಿ ಪರೀಕ್ಷೆ ಬರೆಯಲಿದ್ದು,  ಅದರಲ್ಲಿ 3869ವಿದ್ಯಾರ್ಥಿಗಳು, 3690 ವಿದ್ಯಾರ್ಥಿನಿಯರು ಹಾಗೂ 122ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.</p>
<p>ಕುಡಚಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಜುನ್ನೇದಿಯಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ. ರಾಯಬಾಗ ತಾಲೂಕಿನಲ್ಲಿ 20ಪರೀಕ್ಷಾ ಕೇಂದ್ರಗಳಲ್ಲಿ 20ಜನ ಅಧೀಕ್ಷಕರನ್ನು 6ಜನ ಸಹಾಯಕ ಅಧೀಕ್ಷಕರನ್ನು ನಿಯೋಜಿಸಿದ್ದು, 20ಜನ ಕಸ್ಟೋಡಿಯನ, 415ಜನ ಕೊಠಡಿ ಮೇಲ್ವಿಚಾರಕರು, ಮೋಬೈಲ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಏಳು ಪರೀಕ್ಷಾ ಮಾರ್ಗಗಳ ಮೂಲಕ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಸಾಗಿಸಲಾಗುವುದು.  ಪ್ರತಿ ಕೇಂದ್ರದ ಪ್ರತಿ ಕೊಠಡಿಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು ಪ್ರತಿ ಕ್ಯಾಮೆರಾ ವೇಬಕಾಷ್ಟಿಂಗ ನಡೆಯಲಿದೆ.</p>
<p>ದೂರದ ಗ್ರಾಮಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು,  ಪರೀಕ್ಷೆ ನಂತರ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.</p>
<p>ಇನ್ನು ಕುಡಚಿ ಪಟ್ಟಣದಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು, ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ 16ಕೊಠಡಿಗಳಲ್ಲಿ 395 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಅದರಲ್ಲಿ 5ಅಂಗವಿಕಲ ವಿದ್ಯಾರ್ಥಿಗಳಿದ್ದು, ಒಟ್ಟು 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.  ಇನ್ನು ಸರ್ಕಾರಿ ಉರ್ದು ಪ್ರೌಢಶಾಲೆ 15ಕೊಠಡಿಗಳಲ್ಲಿ 355 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು   ಕೇಂದ್ರದಲ್ಲಿ 18 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಪ್ರತಿಯೊಂದು ವೆಬ್ ಕಾಸ್ಟಿಂಗ್ ಆಗಲಿವೆ.</p>
<p>ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀಕಾಂತ ಕಂಬಾರ, ಹಣಮಂತ ಬೆನಾಡಿ, ಜುನ್ನೇದಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಐ.ಎನ.ಪಟೇಲ, ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮೇಲ್ಗಡೆ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಮೆಳವಂಕಿ ಗ್ರಾಮದಲ್ಲಿ ಜರುಗಿದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಕಾರ್ಯಕ್ರಮ</title>
<link>https://www.rninews.com/%E0%B2%AE%E0%B3%86%E0%B2%B3%E0%B2%B5%E0%B2%82%E0%B2%95%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A6-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF</link>
<guid>https://www.rninews.com/%E0%B2%AE%E0%B3%86%E0%B2%B3%E0%B2%B5%E0%B2%82%E0%B2%95%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A6-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_65918d9276c93.jpg" length="49398" type="image/jpeg"/>
<pubDate>Sun, 31 Dec 2023 21:21:03 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ (RNI) ಜಿಲ್ಲೆಯ ಗೋಕಾಕ ತಾಲೂಕಿನ ನಳವಂಕಿ ಗ್ರಾಮದಲ್ಲಿ ಓಂ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತ ವೃಂದದವರ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 27ನೇ ವರ್ಷದ ನಿಮಿತ್ಯವಾಗಿ ಓಂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ,ಮಂಡಲ ಪೂಜೆ, ಎಣ್ಣೆ ಸೇವೆ ,ಅದ್ದೂರಿಯಾಗಿ ಜರುಗಿತು.</p>
<p>ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ವಿಶೇಷ ಅಭಿಷೇಕ ಒಂದು ಗಂಟೆಗಳ ಕಾಲ ಸಡಗರ ಸಂಭ್ರಮದಿಂದ  ಜರುಗಿತು.</p>
<p>ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರಿಹರಾನಂದ ಮಹಾಸ್ವಾಮಿಗಳು ಸಿದ್ದಾರೋಡ ಮಠ ಮುತ್ಯಣ್ಣ ಮೆಳವಂಕಿ,  ನಾಗೇಶ್ವರ ಚೈತನ್ಯ.</p>
<p>ಮಹಾಸ್ವಾಮಿಗಳು, ಸಿದ್ಧಾರೂಢ ಮಠ ಉಪ್ಪಾರಟ್ಟಿ ಸುರೇಶ್ ಮಹಾರಾಜರು ,ರೇವಣಸಿದ್ದೇಶ್ವರ ಮಹಾರಾಜರು ತಪ್ಸಿ, ಶಂಕರಾನಂದ ಮಹಾಸ್ವಾಮಿಗಳು ಸಿದ್ಧಾರೂಢ ಮಠ ಹಳೆ ಮೆಳವಂಕಿ, ರಾಮಪ್ಪ ಪೂಜಾರಿ ಮಾಳಿಂಗರಾಯ ದೇವ ಋಷಿಗಳು, ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು ,ಹಠಯೋಗಿ ಲೋಕೇಶ್ವರ ಮಹಾಸ್ವಾಮಿಗಳು, ಅಡವಿ ಸಿದ್ದರಾಮ ಮಹಾಸ್ವಾಮಿಗಳು,  ಸೇರಿದಂತೆ ಇನ್ನೂ ಅನೇಕ ಗಣ್ಯರು ಗುರುಸ್ವಾಮಿಗಳು ಹಾಗೂ ಮಾಲಾಧಾರಿಗಳು ಮಹನೀಯರು  </p>
<p>ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಭಾಗಿಯಾಗಿ ಅಯ್ಯಪ್ಪ ಸ್ವಾಮಿಯ ಜಾತ್ರೆ ಅತಿ ಜೋರಾಗಿ ಜರುಗಿತು</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಮೂಡಲಗಿ ಸಮೀಪದ ಕಪರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಿದ್ದಾರೂಢ ಮರುತಿ ನಾಗನೂರ ಇವರಿಗೆ &amp;quot;ಕರ್ನಾಟಕ ಶಿಕ್ಷಣ ರತ್ನ&amp;quot; ಪ್ರಶಸ್ತಿಯನ್ನು</title>
<link>https://www.rninews.com/%E0%B2%AE%E0%B3%82%E0%B2%A1%E0%B2%B2%E0%B2%97%E0%B2%BF-%E0%B2%B8%E0%B2%AE%E0%B3%80%E0%B2%AA%E0%B2%A6-%E0%B2%95%E0%B2%AA%E0%B2%B0%E0%B2%9F%E0%B3%8D%E0%B2%9F%E0%B2%BF%E0%B2%AF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF</link>
<guid>https://www.rninews.com/%E0%B2%AE%E0%B3%82%E0%B2%A1%E0%B2%B2%E0%B2%97%E0%B2%BF-%E0%B2%B8%E0%B2%AE%E0%B3%80%E0%B2%AA%E0%B2%A6-%E0%B2%95%E0%B2%AA%E0%B2%B0%E0%B2%9F%E0%B3%8D%E0%B2%9F%E0%B2%BF%E0%B2%AF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_6591760103ecb.jpg" length="49398" type="image/jpeg"/>
<pubDate>Sun, 31 Dec 2023 19:39:10 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಮೂಡಲಗಿ (RNI) ಮೂಡಲಗಿ ಸಮೀಪದ ಕಪರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಿದ್ದಾರೂಢ ಮರುತಿ ನಾಗನೂರ ಇವರಿಗೆ "ಕರ್ನಾಟಕ ಶಿಕ್ಷಣ ರತ್ನ" ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ನಯನ ಸಭಾಂಗಣದಲ್ಲಿ ಜರುಗಿದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸ್ವೀಕರಿಸಿದರು.</p>
<p>ಇವರು ತಮ್ಮ ವೃತ್ತಿ ಜೀವನದಲ್ಲಿ ಶಾಲೆ ಬಿಟ್ಟ  ಮಕ್ಕಳನ್ನ ಪುನಃ ಶಾಲೆಗೆ ಕರೆತಂದು, ಅವರ ಬಾಳಿಗೆ ಬೆಳಕಾಗಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣವನ್ನು ನೀಡಿ, ತಮ್ಮೂರಿನ ಶಾಲೆಗೆ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್,  ಚಿತ್ರಪಟಗಳು, ಮಕ್ಕಳಿಗೆ ಕ್ರೀಡೆ,  ಸಾಂಸ್ಕೃತಿಕವಾಗಿ ಶಾಲಾ ಮಕ್ಕಳಿಗಾಗಿ ತನು ಮನ ಧನ ದಿಂದ  ಮಕ್ಕಳ  ಅಭಿವೃದ್ಧಿಗಾಗಿ  ಹಗಲಿರಲು ಶ್ರಮಿಸಿದ್ದಾರೆ. ಬಡ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಸಹಕಾರ  ನೀಡಿರುವದು ಸ್ಮರಣಿಯವಾಗಿದೆ.</p>
<p>ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ನಾಡಿನ ಹೆಸರಾಂತ ಸ್ವಾಮೀಜಿಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಬಹುಮುಖ್ಯ ಗಣ್ಯರ ಅಮೃತಹಸ್ತದಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಮಲ್ಲಪ್ಪ ನಾರಗೊಂಡ ಅವರ 26 ಪುಣ್ಯ ತಿಥಿ ಹಾಗೂ ಲಿಂ ಸೀತವ್ವಾಮ ನಾರಗೊಂಡ ಇವರ 12ನೇ ಪುಣ್ಯ ತಿಥಿ ಸಪ್ತಾಹ ಕಾರ್ಯಕ್ರಮ</title>
<link>https://www.rninews.com/%E0%B2%AE%E0%B2%B2%E0%B3%8D%E0%B2%B2%E0%B2%AA%E0%B3%8D%E0%B2%AA-%E0%B2%A8%E0%B2%BE%E0%B2%B0%E0%B2%97%E0%B3%8A%E0%B2%82%E0%B2%A1-%E0%B2%85%E0%B2%B5%E0%B2%B0-26-%E0%B2%AA%E0%B3%81%E0%B2%A3%E0%B3%8D%E0%B2%AF-%E0%B2%A4%E0%B2%BF%E0%B2%A5%E0%B2%BF-%E0%B2%B9%E0%B2%BE%E0%B2%97%E0%B3%82-%E0%B2%B2%E0%B2%BF%E0%B2%82-%E0%B2%B8%E0%B3%80%E0%B2%A4%E0%B2%B5%E0%B3%8D%E0%B2%B5%E0%B2%BE%E0%B2%AE</link>
<guid>https://www.rninews.com/%E0%B2%AE%E0%B2%B2%E0%B3%8D%E0%B2%B2%E0%B2%AA%E0%B3%8D%E0%B2%AA-%E0%B2%A8%E0%B2%BE%E0%B2%B0%E0%B2%97%E0%B3%8A%E0%B2%82%E0%B2%A1-%E0%B2%85%E0%B2%B5%E0%B2%B0-26-%E0%B2%AA%E0%B3%81%E0%B2%A3%E0%B3%8D%E0%B2%AF-%E0%B2%A4%E0%B2%BF%E0%B2%A5%E0%B2%BF-%E0%B2%B9%E0%B2%BE%E0%B2%97%E0%B3%82-%E0%B2%B2%E0%B2%BF%E0%B2%82-%E0%B2%B8%E0%B3%80%E0%B2%A4%E0%B2%B5%E0%B3%8D%E0%B2%B5%E0%B2%BE%E0%B2%AE</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_658e8b4a9317e.jpg" length="49398" type="image/jpeg"/>
<pubDate>Fri, 29 Dec 2023 14:37:06 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಮಾನವ ಜನ್ಮ (RNI) ದೊಡದು ಹಾನಿಮಾಡಿಕೋಳಬೆಡಿರಿ ಎನಾದರೂ ಆಗೂ ಮೊದಲು ಮಾನವನಿಗೂ'' ಮನುಷ್ಯ ಮನುಸು ಮಾಡಿದರೆ ಅವನು ದೇವರು ಆಗುತ್ತಾನೆ. ಪುಣ್ಯತಿಥಿ ಮಾಡಿಸಿಕೊಳ್ಳುವವರು ಹಾಗೂ ಮಾಡುವವರು ಪುಣ್ಯದ ಕೆಲಸ ಮಾಡಿದರೆ. ಅಂತಹವರಿಗೆ ಮಾತ್ರಾ ಪುಣ್ಯ ತಿಥಿ ಮಾಡುತ್ತಾರೆ ಎಂದು ಹಿಡಕಲ್ಲ ಇಂಚಗೇರಿ ಮಠದ ಪ್ರದೀಪಮಹಾರಾಜರು ಘಂಟಿ ಇವರು ಹೇಳಿದದರು.</p>
<p>ಸಮೀಪದ ಶೇಗುಣಸಿ ಗ್ರಾಮದ ಲಿಂ ಶ್ರೀ ಮಲ್ಲಪ್ಪಾ ರಾಮಪ್ಪಾ ನಾರಗೋಂಡ ಇವರ 26 ಪುಣ್ಯ ತಿಥಿ ಹಾಗೂ ಲಿಂ ಸೀತವ್ವಾಮ ನಾರಗೊಂಡ ಇವರ 12ನೇ ಪುಣ್ಯ ತಿಥಿ ಸಪ್ತಾಹ ಕಾರ್ಯಕ್ರಮ ನಾ ಅನುವ  ಅಹಂಕಾರ, ಆಶೆ, ಬಿಟ್ಟರೆ ಅಲ್ಲೇ ಇದ್ದೆ ಶಾಂತಿ ಎಂದು ಹೇಳಿದರು.</p>
<p>ಕವಲಗುಡ್ಡದ ಅಮರೇಶ್ವರ ಮಹಾರಾಜರು ಮನುಷಕ್ಕಿಂತ ಪ್ರಾಣಿಗಳು ಬಹಳ ಜಾನರಾಗಿರುತ್ತವೆ. ದೀಪ ಯಾವಾಗ ಆರೂತ್ತದೇ ಅದು ಗೋತ್ತಿಲ್ಲ ಮನುಷ್ಯ ಜನುಮ ದೀಪ ಇದ್ದಹಾಗೆ ಅದಕ್ಕೆ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಹೇಳಿದರು.</p>
<p>ಈ ಸಂದರ್ಭದಲ್ಲಿ ನಂದಗಾಂವ ಅವಜೀಕರ ಆಶ್ರಮದ ಶ್ರೀ ಮಹಾದೇವ ಮಹಾರಾಜರ ಗುರು ಸರ್ಮಥರು, ಹನಮಂತ ಮಹಾರಾಜರರು, ಬನಸಿದ್ದ ಮಹಾರಾಜರು, ನಾಗಪ್ಪ ಬಿಸ್ವಾಗರ, ಯಕ್ಕುಂಡಿಯ ಗುರುಪಾದಪ್ಪ ಮಹಾರಾಜರು, ಶೇಗುಣಸಿಯ ವಿರಕ್ತ ಮಠದ ಮಹಾಂತಪ್ರಭು ಮಹಾಸ್ವಾಮಿಗಳು, ಶ್ರೀಶೈಲ ಮಲ್ಲಪ್ಪ ನಾರಗೋಂಡ, ಚಿದಾನಂದ ಮಲ್ಲಪ್ಪ, ನಾರಗೋಂಡ, ಹಾರೂಗೇರಿಯ ಚಿಕ್ಕ ಮಕ್ಕಳ ತಜ್ಞರು ಡಾ,ಗೀರಿಶ ನಾರಗೊಂಡ . ಚಿದಾನಂದ ಸವದಿ,ಶಿವರಾಯ ಯಲ್ಲಡಗಿ, ಡಾ. ಮೃತ್ಯುಂಜಯ ಚಿ ನಾರಗೊಂಡ ಡಾ ವಿಶ್ವನಾಥ ಚಿ ನಾರಗೊಂಡ, ವಿವೇಕ ಶ್ರೀ ನಾರಗೊಂಡ, ಹಾರೂಗೇರಿ ಸಿಪಿಐ ರವಿಚಂದ್ರನ್ ಡಿ.ಬಿ. ರಾಯಬಾಗದ ಮಾಜಿ ಶಾಸಕ ಬಿ.ಸಿ.ಸರಿಕರ, ನಾರಗೋಂಡ ಕುಟುಂಬಸ್ಥರು ಹಾಗೂ ಶೆಗುಣಶಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಹಾಗೂ ಸಂಗಿತ ಬಳಗದವರು, ಶೇಗುಣಸಿಯ ಗ್ರಾಮದ ಗುರು ಹಿರಿಯರ ಹಾಗೂ ಗಣ್ಯರು ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಮಕ್ಕಳ ತುತ್ತು ಅಣ್ಣ ಕ್ಕೂ ಕನ್ ಹಾಕಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜ್ಯೋತ</title>
<link>https://www.rninews.com/%E0%B2%AE%E0%B2%95%E0%B3%8D%E0%B2%95%E0%B2%B3-%E0%B2%A4%E0%B3%81%E0%B2%A4%E0%B3%8D%E0%B2%A4%E0%B3%81-%E0%B2%85%E0%B2%A3%E0%B3%8D%E0%B2%A3-%E0%B2%95%E0%B3%8D%E0%B2%95%E0%B3%82-%E0%B2%95%E0%B2%A8%E0%B3%8D-%E0%B2%B9%E0%B2%BE%E0%B2%95%E0%B2%BF%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%AA%E0%B3%8D%E0%B2%B0%E0%B3%8C%E0%B2%A2%E0%B2%B6%E0%B2%BE%E0%B2%B2%E0%B3%86%E0%B2%AF</link>
<guid>https://www.rninews.com/%E0%B2%AE%E0%B2%95%E0%B3%8D%E0%B2%95%E0%B2%B3-%E0%B2%A4%E0%B3%81%E0%B2%A4%E0%B3%8D%E0%B2%A4%E0%B3%81-%E0%B2%85%E0%B2%A3%E0%B3%8D%E0%B2%A3-%E0%B2%95%E0%B3%8D%E0%B2%95%E0%B3%82-%E0%B2%95%E0%B2%A8%E0%B3%8D-%E0%B2%B9%E0%B2%BE%E0%B2%95%E0%B2%BF%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%AA%E0%B3%8D%E0%B2%B0%E0%B3%8C%E0%B2%A2%E0%B2%B6%E0%B2%BE%E0%B2%B2%E0%B3%86%E0%B2%AF</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_6582dfdb77501.jpg" length="49398" type="image/jpeg"/>
<pubDate>Wed, 20 Dec 2023 18:20:40 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ತಾಲೂಕಿನ (RNI) ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಒಟ್ಟು 240 ಇದ್ದು ವಿದ್ಯಾರ್ಥಿಗಳನ್ನು ಅಮಾನುಷವಾಗಿ ಬಳಕೆ ಮಾಡಿಕೊಳ್ಳುತವುದು ಅಷ್ಟೇ ಅಲ್ಲದೆ ಮಕ್ಕಳನ್ನು ತಮ್ಮ ಸ್ವಂತ ಕೆಲಸಕ್ಕೂ ಬಳಸಿಕೊಳ್ಳುತ್ತಿರುವ ಆರೋಪ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜ್ಯೋತಿ ಹೊಣ್ಣಕಸ್ತೂರಿ ಮೇಲೆ ಆರೋಪ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮಸ್ಥರು.</p>
<p> ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಶೌಚಾಲಯ ಕ್ಲೀನ್ ಮಾಡೋಕೆ,ಹಾಗೂ ಕುಡಿಯುವ ನೀರಿಗಾಗಿ ಕೆಟ್ಟ ಪದಗಳನ್ನು ಬಳಸಿ ಮಾತನಾಡುವುದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.</p>
<p>ಮುಖ್ಯ ಉಪಾಧ್ಯಾಯನಿ ಜ್ಯೋತಿ ಹೊಣ್ಣಕಸ್ತೂರಿ ಅವರು ಸರಿಯಾಗಿ ಶಾಲೆಯಲ್ಲಿ ಇರುವುದಿಲ್ಲ ಶಾಲೆಯ ಕೂಗಳತೆ ದೂರದಲ್ಲಿರುವ ತಮ್ಮ ಸ್ವಂತ ಜಮೀನು ಇದು ಶಾಲೆಗೆ ಬಂದು ಹಾಜರಾತಿ ಹಾಕಿ ಮರಳಿ ತಮ್ಮ ತೋಟಕ್ಕೆ ದಿನಾಲೂ ಹೋಗುತ್ತಾರೆ ಅವರನ್ನು ತೋಟಕ್ಕೆ ಬಿಟ್ಟು ಬರಲು ವಿದ್ಯಾರ್ಥಿಗಳೇ ಹೋಗಬೇಕು.</p>
<p>ಸರಿಯಾಗಿ ಅಡುಗೆಗೆ ಬೇಕಾದ ಕಾಯಿ ಪಲ್ಯ ,ಎಣ್ಣೆ ,ಮಸಾಲಾ, ಇರೋದಿಲ್ಲ <br>ಅಡುಗೆ ಸಿಬ್ಬಂದಿಗಳನ್ನು ಕೇಳಿದರೆ ಮುಖ್ಯ ಶಿಕ್ಷಕಿ ಅವರು ಎಷ್ಟು ಕೊಟ್ಟಿರ್ತಾರೆ, ಎಷ್ಟು ನಾವು ಮಕ್ಕಳಿಗೆ ಮಾಡಿ ಹಾಕುತ್ತೇವೆ ಹೆಚ್ಚಾಗಿ ಕೇಳಿದರೆ ನಿಮ್ಮ ಮನೆಯಿಂದ ತಂದು ಹಾಕಿ ಎಂದು ಹೇಳುತ್ತಾರೆ ಎಂದು ಅಡುಗೆ ಸಿಬ್ಬಂದಿಗಳು ಮಾಹಿತಿಯನ್ನು ನೀಡಿದರು .</p>
<p>ಇನ್ನು ಶಾಲಾ ಆವರಣದಲ್ಲಿ ನೀರಿನ ಟ್ಯಾಂಕ್ ಇದ್ದು ಅದರಲ್ಲಿ ಹುಳುಗಳು ಕೊಪ್ಪೆ ಮೌಸದಿಂದ ಕೆಟ್ಟ ವಾಸನೆ ಬರುತ್ತಿದೆ ಆ ನೀರನ್ನೇ ವಿದ್ಯಾರ್ಥಿಗಳಿಗೆ ಊಟ ಆದಮೇಲೆ ಕುಡೀರಿ ಅಂಥ HM ಹೇಳುತ್ತಾರಂತೆ<br> ಇಂಥವರನ್ನು ನೀರಿಲ್ಲದ ಊರಿಗೆ ವರ್ಗಾವಣೆ ಮಾಡಿ ಮಕ್ಕಳ ಪಾಲಕರು ತಮ್ಮ ಆಕ್ರೋಶವನ್ನು ಹೊರಹಾಕಿದರು .</p>
<p>ಈ ಸಂದರ್ಭದಲ್ಲಿ ಪ್ರೌಢಶಾಲೆ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಗ್ರಾಮಸ್ಥರು ಇಲ್ಲಿ ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸುರೇಶ್ ಮುಂಜೆ</title>
<link>https://www.rninews.com/%E0%B2%AA%E0%B2%BE%E0%B2%B2%E0%B2%AC%E0%B2%BE%E0%B2%B5%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%95%E0%B3%8D%E0%B2%95%E0%B3%86-%E0%B2%AD%E0%B3%87%E0%B2%9F%E0%B2%BF-%E0%B2%A8%E0%B3%80%E0%B2%A1%E0%B2%BF%E0%B2%A6-%E0%B2%A4%E0%B2%B9%E0%B2%B6%E0%B3%80%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%AE%E0%B3%81%E0%B2%82%E0%B2%9C%E0%B3%86</link>
<guid>https://www.rninews.com/%E0%B2%AA%E0%B2%BE%E0%B2%B2%E0%B2%AC%E0%B2%BE%E0%B2%B5%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%95%E0%B3%8D%E0%B2%95%E0%B3%86-%E0%B2%AD%E0%B3%87%E0%B2%9F%E0%B2%BF-%E0%B2%A8%E0%B3%80%E0%B2%A1%E0%B2%BF%E0%B2%A6-%E0%B2%A4%E0%B2%B9%E0%B2%B6%E0%B3%80%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%AE%E0%B3%81%E0%B2%82%E0%B2%9C%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_6582e1a4bb63c.jpg" length="49398" type="image/jpeg"/>
<pubDate>Wed, 20 Dec 2023 18:16:41 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ (RNI) ತಾಲೂಕು ಪಾಲಬಾವಿ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಬರಮಲಿಂಗೇಶ್ವರ ಕಾಲೋನಿ ಹಾಗೂ ಜನತಾ ಪ್ಲಾಟ್ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ಸಿಕ್ಕಿಲ್ಲ ಎಂಬುದರ ಮಾಹಿತಿಯನ್ನು ತಿಳಿದು ಗ್ರಾಮಕ್ಕೆ ಭೇಟಿ ನೀಡಿದ್ದು,  ದಿ: 21.10.1975ರಲ್ಲಿ ಸರ್ವೆ ನಂ. 228/1+2ಎ  01ಎಕರೆ 38ಗುಂಟೆ ಜಮೀನು ಬಿಡಿಒ ರಾಯಬಾಗ ಇವರ ಹೆಸರಿಗೆ ಹಾಗೂ 1991ರಲ್ಲಿ ಸರ್ವೇ ನಂಬರ್ 227/2 ರಲ್ಲಿ 01ಎಕರೆ, 09ಗುಂಟೆ ಜಮೀನ್ ಮಂಡಳ ಪಂಚಾಯತ್ ಹಂದಿಗುಂದ ಇವರ ಹೆಸರಿನಲ್ಲಿ ದಾನವಾಗಿ ನೀಡಿದ್ದು ಸದ್ಯ ಈ ಎರಡು ಸರ್ವೆ ನಂಬರ್ ಒಟ್ಟು ಜಮೀನು 03 ಎಕರೆ 07ಗುಂಟೆ ಜಮೀನು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರ ಮೇಲೆ ಇದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ, ನಾವು ಹಾಗೂ EO ಅವರು ಸಮಾಲೋಚನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡುತ್ತೇವೆ.  ಒಂದು ವಾರದಲ್ಲಿ ಸರ್ವೆ ಮಾಡಿಸಿ ಹದ್ದು ಬಸ್ತ್ ಮಾಡಲಾಗುವುದು ಎಂದು ತಹಸಿಲ್ದಾರ್ ಸುರೇಶ ಮುಂಜೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.</p>
<p><img src="https://www.rni.news/uploads/images/202312/image_870x_6582e171a35e8.jpg" alt=""></p>
<p>ಪಾಲಬಾವಿ ಗ್ರಾಮಕ್ಕೆ ದಿ: 19ರಂದು ಮುಂಜಾನೆ 11ಗಂಟೆಗೆ ಗ್ರಾಮಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಕಂದಾಯ ಅಧಿಕಾರಿ, ಗ್ರಾಮಪಂ ಪಿಡಿಒ, ಚುನಾಯಿತ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರೊಂದಿಗೆ ಬರಮಂಗೇಶ್ವರ ಕಾಲೋನಿಯ ಹಾಗೂ ಜನತಾ ಪ್ಲಾಟ್ ಕಾಲೋನಿಯ ಜಮೀನು ಕುರಿತು ಸುದೀರ್ಘ ಚರ್ಚೆ ಮಾಡಿದರು.</p>
<p>"ಪಾಲಬಾವಿ ಗ್ರಾಮದ ಸರ್ವೆ ನಂಬರ್ 228/1+2ಎ  01ಎಕರೆ 38ಗುಂಟೆ ಜಮೀನು, ಸರ್ವೇ ನಂಬರ್ 227/2 ರಲ್ಲಿ 01ಎಕರೆ, 09ಗುಂಟೆ ಜಮೀನ್ ಹಾಗೂ ಸರ್ವೇ ನಂಬರ್ 189/ಬಿ 01ಎಕರೆ ಸ್ಮಶಾನ ಭೂಮಿಗಾಗಿ ಕಾಯ್ದಿರಿಸಿದ ಜಮೀನ್ ಈ ಮೂರು ಕಡೆಯ ಜಮೀನ್ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಲು ಸರ್ವೇಯರ್ ಅಲ್ಲಮಪ್ರಭು ಬೆಳಕಿಂಡಿ ಅವರಿಗೆ ಸೂಚಿಸಿದ್ದೇನೆ" ಸುರೇಶ ಮುಂಜೆ ತಹಶೀಲ್ದಾರ ರಾಯಬಾಗ.</p>
<p>ಈ ಸಂದರ್ಭದಲ್ಲಿ ಕುಡಚಿ ಕಂದಾಯ ನಿರೀಕ್ಷಕ ಬಸವರಾಜ ಧಾನೋಳಿ, ಗ್ರಾಮ ಆಡಳಿತಾಧಿಕಾರಿ ಎಸ್.ಎಸ್.ಹತ್ತರಿಕಿ, ಪಿಡಿಒ ಶ್ರೀಕಾಂತ ಪಾಟೀಲ, ಗ್ರಾಮ ಸದಸ್ಯ ಪರಪ್ಪ ಗೋಡಿ, ಪ್ರಭು ಕರೋಶಿ, ಶಿರಿಯಾಳ ಮಾದರ, ಗುರುನಾಥ ಜುಂಜರವಾಡ, ಸಾಗರ ಕುರುಬೆಟ್ಟಿ, ಅಸ್ಲಂ ಬಿರಾದಾರ, ಗಿರೇಪ್ಪ ಬಳಗಾರ, ಪ್ರಕಾಶ ಪಾಟೀಲ, ಇಲಾಯಿ ಕಾಗವಾಡ, ಪ್ರಭಾಕರ ಕುರಬೆಟ್ಟಿ, ಶಿವಾಜಿ ಮೇತ್ರಿ, ಸಂಗಪ್ಪ ತುಪ್ಪದ, ಶಿವಪ್ಪ ಕಾಡಶೆಟ್ಟಿ, ಸದಾಶಿವ ಭಂಡಾರಿ, ರಮೇಶ ಉಳ್ಳಾಗಡ್ಡಿ, ಬಹುರಾಜ ತೇಗೂರ, ಸುರೇಶ ಮಠದ, ಮುತ್ತಪ್ಪ ಶಿವಪುರ, ಮಹಾಲಿಂಗ ಜನವಾಡ, ಹೈದರ್ ಮುಜಾವರ, ಬಸಪ್ಪ ನಾಯ್ಕರ, ಶ್ರೀಶೈಲ ಮಾನಶೆಟ್ಟಿ, ಹನುಮಂತ ತಳ್ಳಿ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಎನ್.ಎಸ್.ನಿಡುಗುಂದಿ ಫೇನಲ್ 11 ಕ್ಕೆ ಗೆಲುವು ಖಚಿತ ಅಭ್ಯರ್ಥಿ ನಿಂಗಪ್ಪ ನಿಡಗುಂದಿ</title>
<link>https://www.rninews.com/%E0%B2%8E%E0%B2%A8%E0%B3%8D.%E0%B2%8E%E0%B2%B8%E0%B3%8D.%E0%B2%A8%E0%B2%BF%E0%B2%A1%E0%B3%81%E0%B2%97%E0%B3%81%E0%B2%82%E0%B2%A6%E0%B2%BF-%E0%B2%AB%E0%B3%87%E0%B2%A8%E0%B2%B2%E0%B3%8D-11-%E0%B2%95%E0%B3%8D%E0%B2%95%E0%B3%86-%E0%B2%97%E0%B3%86%E0%B2%B2%E0%B3%81%E0%B2%B5%E0%B3%81-%E0%B2%96%E0%B2%9A%E0%B2%BF%E0%B2%A4-%E0%B2%85%E0%B2%AD%E0%B3%8D%E0%B2%AF%E0%B2%B0%E0%B3%8D%E0%B2%A5%E0%B2%BF-%E0%B2%A8%E0%B2%BF%E0%B2%82%E0%B2%97%E0%B2%AA%E0%B3%8D%E0%B2%AA</link>
<guid>https://www.rninews.com/%E0%B2%8E%E0%B2%A8%E0%B3%8D.%E0%B2%8E%E0%B2%B8%E0%B3%8D.%E0%B2%A8%E0%B2%BF%E0%B2%A1%E0%B3%81%E0%B2%97%E0%B3%81%E0%B2%82%E0%B2%A6%E0%B2%BF-%E0%B2%AB%E0%B3%87%E0%B2%A8%E0%B2%B2%E0%B3%8D-11-%E0%B2%95%E0%B3%8D%E0%B2%95%E0%B3%86-%E0%B2%97%E0%B3%86%E0%B2%B2%E0%B3%81%E0%B2%B5%E0%B3%81-%E0%B2%96%E0%B2%9A%E0%B2%BF%E0%B2%A4-%E0%B2%85%E0%B2%AD%E0%B3%8D%E0%B2%AF%E0%B2%B0%E0%B3%8D%E0%B2%A5%E0%B2%BF-%E0%B2%A8%E0%B2%BF%E0%B2%82%E0%B2%97%E0%B2%AA%E0%B3%8D%E0%B2%AA</guid>
<description><![CDATA[ 63 ವರ್ಷಗಳಿಂದ ಪಿಕೆಪಿಕ್ ಸಂಘದಲ್ಲಿ ಚುನಾವಣೆಯೇ ನಡೆದಿಲ್ಲ: ನಿಂಗಪ್ಪ ನಿಡಗುಂದಿ. ]]></description>
<enclosure url="https://www.rninews.com/uploads/images/202312/image_870x580_65807a4e791eb.jpg" length="49398" type="image/jpeg"/>
<pubDate>Mon, 18 Dec 2023 22:32:33 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (RNI) ತಾಲೂಕು ಕಪ್ಪಲಗುದ್ದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸ್ಥಾಪನೆಯಾಗಿ 63 ವರ್ಷಗಳು ಆದವು, ಆದರೆ ಇಲ್ಲಿವರೆಗೆ ಆಡಳಿತ ಮಂಡಳಿ ಚುನಾವಣೆಯೇ ನಡೆದಿಲ್ಲ, ಹಳೆಯ ಫೆನಲ್ ಹೋಗ್ಬೇಕು, ಹೊಸ ಫೈನಲ್ ಬರಬೇಕು ಅನ್ನೋದು ನಮ್ಮದು ಆಸೆ,  ಸಂಘದ ಲಾಭಾಂಶದಲ್ಲಿ ಬಡ್ಡಿ ತುಂಬುತ್ತಾರೆ, ಸೇರುದಾರರಿಗೆ ವೈಯಕ್ತಿಕವಾಗಿ ಹೆಚ್ಚಿನ ಬಡ್ಡಿಹಣವನ್ನ ಪಡೆಯುತ್ತಾರೆ. ಮತ್ತು ತಮಗೆ ಅನುಕೂಲ ಬಂದಂತೆ ಶೇರುಗಳನ್ನು ಮಾಡು ಕೊಡ್ತಾರೆ ಎಂದು ಗ್ರಾಮಪಂ ಮಾಜಿ ಅಧ್ಯಕ್ಷ ಪಿಕೆಪಿಎಸ್ ಬ್ಯಾಂಕ್ ಅಭ್ಯರ್ಥಿ ನಿಂಗಪ್ಪ ನಿಡುಗುಂದಿ ಸುದ್ದಿಗಾರರೊಂದಿಗೆ ಮಾತನಾಡಿದರು.</p>
<p>ಕಪ್ಪಲಗುದ್ದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ಪೆನಲ್ ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.</p>
<p>ಈ ಸಂದರ್ಭದಲ್ಲಿ ನಿಂಗಪ್ಪ ನಿಡಗುಂದಿ, ಶಿವಪ್ಪ ಸಿಂಗಾಡಿ, ಈರಪ್ಪ ಚೌಗಲಾ, ಮಾಯಪ್ಪ ಸನದಿ, ಕೃಷ್ಣಪ್ಪ ದೊಡ್ಡಮನಿ, ಶಿವಲಿಂಗ ಬಿಳಿಕುರಿ, ನಿಂಗಪ್ಪ ಸನದಿ, ಬರಮಪ್ಪ ರಾಜಾಪುರ, ಶಿವಪ್ಪ ನಾಯಿಕ, ಸುರೇಶ ಸಿಂಗಾಡಿ, ಹನುಮಂತ ಸನದಿ, ಶಿವಪುತ್ರಯ್ಯ ಮಠದ, ಪ್ರಕಾಶ ನಿಡಗುಂದಿ, ಮಾರುತಿ ಬಾಳಿಗಾರ, ಶಂಕರ ಗೋಕಾಕ, ಲಕ್ಷ್ಮಣ ಸತ್ತಿಗೇರಿ, ದುಂಡಯ್ಯ ಹಿರೇಮಠ, ವಿಠಲ ಗೋಕಾಕ, ಪ್ರಕಾಶ ಚೌಗಲಾ, ಬಸಪ್ಪ ಹುಕ್ಕೇರಿ, ರಂಗಪ್ಪ ನಾಯಿಕ, ಪ್ರಕಾಶ ಚೌಗಲಾ, ರುದ್ರಪ್ಪ ಗೋಕಾಕ, ಹನಮಂತ ಸಿಂಗಾಡಿ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಹದಿಗೆಟ್ಟಿರಸ್ತೆ ಹೌಹಾರಿದ ಜನ</title>
<link>https://www.rninews.com/%E0%B2%B9%E0%B2%A6%E0%B2%BF%E0%B2%97%E0%B3%86%E0%B2%9F%E0%B3%8D%E0%B2%9F%E0%B2%BF%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%B9%E0%B3%8C%E0%B2%B9%E0%B2%BE%E0%B2%B0%E0%B2%BF%E0%B2%A6-%E0%B2%9C%E0%B2%A8</link>
<guid>https://www.rninews.com/%E0%B2%B9%E0%B2%A6%E0%B2%BF%E0%B2%97%E0%B3%86%E0%B2%9F%E0%B3%8D%E0%B2%9F%E0%B2%BF%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%B9%E0%B3%8C%E0%B2%B9%E0%B2%BE%E0%B2%B0%E0%B2%BF%E0%B2%A6-%E0%B2%9C%E0%B2%A8</guid>
<description><![CDATA[ ರಸ್ತೆಯನ್ನು ಡಾಂಬರೀಕರಣ ಮಾಡಿ ಒಂದು ತಿಂಗಳಲ್ಲಿ ಕಿತ್ತು ಹೋದರು ರಸ್ತೆ ಗುತ್ತಿಗೆದಾರ ಠಕ್ಕಳಕ್ಕಿ ಅವರುಗೆ ಹಿಡಿ ಶಾಪ ಹಾಕಿದ ತೋಟದ ನಿವಾಸಿಗಳು. ]]></description>
<enclosure url="https://www.rninews.com/uploads/images/202312/image_870x580_65804869eda21.jpg" length="49398" type="image/jpeg"/>
<pubDate>Mon, 18 Dec 2023 19:00:32 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಖಣದಾಳ, (RNI) ರಾಯಬಾಗ ತಾಲೂಕು ಖಣದಾಳ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ಖಣದಾಳ - ಇಟನಾಳ ಕೂಡುವ ರಸ್ತೆಯಿಂದ ತೇರದಾಳ ತೋಟದಿಂದ ಜಗಲಾಸರ ಕೊಡುವ ಒಳಗಿನ ರಸ್ತೆಯು ಕಳೆದ ಆರು ತಿಂಗಳ ಹಿಂದೆ ಶಾಸಕ ಪಿ. ರಾಜೀವ್ ಅವರು ನೀರಾವರಿ ಇಲಾಖೆಯ ಯೋಜನೆ ಅಡಿಯಲ್ಲಿ 1ಕೋಟಿ 70 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪೂಜೆ ಮಾಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಗುತ್ತಿಗೇದಾರ ಭೂಪಾಲ ಠಕ್ಕಳಕಿ ಎನ್ನುವ ಗುತ್ತಿಗೇದಾರರು ತರಾತುರಿಯಲ್ಲಿ ರಸ್ತೆ ಡಾಂಬರೀಕರಣ ಮಾಡಿ ಹೋಗಿದ್ದಾರೆ. ಕಳೆದ 15 ದಿನದಲ್ಲಿ ರಸ್ತೆ ಡಾಂಬರಿಕರಣ ಕಿತ್ತು ಹೋಗಿದೇ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.</p>
<p>ಕೇವಲ ಒಂದೇ ತಿಂಗಳಲ್ಲಿ ಕಿತ್ತು ಹೋದ ಡಾಂಬರೀಕರಣಕ್ಕೆ ರಸ್ತೆಯಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತೆ ರಸ್ತೆ ಡಾಂಬರೀಕರಣ ಮಾಡಬೇಕು ಇಲ್ಲವಾದರೆ ನಾವು ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೇದಾರರಿಗೆ ಎಚ್ಚರಿಕೆ ನೀಡಿದ್ದಾರೆ.</p>
<p>ಈ ಸಂದರ್ಭದಲ್ಲಿ ರಾಜು ತೇರದಾಳ, ಅಶೋಕ ಮುಗಳಖೋಡ, ಆನಂದ ತೆರದಾಳ, ಲಕ್ಕಪ್ಪ ಹೊಸಟ್ಟಿ, ಅಜಿತ ಹೊಸಟ್ಟಿ,  ಅಡಿವೇಪ್ಪ ಹೊಸಟ್ಟಿ, ಸಾಕ್ಷಾತ್ ತೇರದಾಳ, ಕಲ್ಲಪ್ಪ ಕಲ್ಲಟ್ಟಿ, ಶ್ರೀಶೈಲ ಹಳ್ಳೂರ, ಮಹೇಶ ಹೊಸಟ್ಟಿ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ನೇಗಿಲಯೋಗಿ ರೈತ ಫೆನಲ್ ಗೆ ಭರ್ಜರಿ ಗೆಲುವಿನವು ಖಚಿತ: ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ ವಿಶ್ವಾಸ</title>
<link>https://www.rninews.com/%E0%B2%A8%E0%B3%87%E0%B2%97%E0%B2%BF%E0%B2%B2%E0%B2%AF%E0%B3%8B%E0%B2%97%E0%B2%BF-%E0%B2%B0%E0%B3%88%E0%B2%A4-%E0%B2%AB%E0%B3%86%E0%B2%A8%E0%B2%B2%E0%B3%8D-%E0%B2%97%E0%B3%86-%E0%B2%AD%E0%B2%B0%E0%B3%8D%E0%B2%9C%E0%B2%B0%E0%B2%BF-%E0%B2%97%E0%B3%86%E0%B2%B2%E0%B3%81%E0%B2%B5%E0%B2%BF%E0%B2%A8%E0%B2%B5%E0%B3%81-%E0%B2%96%E0%B2%9A%E0%B2%BF%E0%B2%A4</link>
<guid>https://www.rninews.com/%E0%B2%A8%E0%B3%87%E0%B2%97%E0%B2%BF%E0%B2%B2%E0%B2%AF%E0%B3%8B%E0%B2%97%E0%B2%BF-%E0%B2%B0%E0%B3%88%E0%B2%A4-%E0%B2%AB%E0%B3%86%E0%B2%A8%E0%B2%B2%E0%B3%8D-%E0%B2%97%E0%B3%86-%E0%B2%AD%E0%B2%B0%E0%B3%8D%E0%B2%9C%E0%B2%B0%E0%B2%BF-%E0%B2%97%E0%B3%86%E0%B2%B2%E0%B3%81%E0%B2%B5%E0%B2%BF%E0%B2%A8%E0%B2%B5%E0%B3%81-%E0%B2%96%E0%B2%9A%E0%B2%BF%E0%B2%A4</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_658046a50b15f.jpg" length="49398" type="image/jpeg"/>
<pubDate>Mon, 18 Dec 2023 18:48:36 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>(RNI)63 ವರ್ಷಗಳಿಂದ ಸಂಘವು ಆಡಳಿತ ಮಂಡಳಿಯ ನಿರ್ದೇಶಕರನ್ನ ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದೆವು. ಆದರೇ ನಮ್ಮವರಲ್ಲಿ ಭಿನ್ನಾಭಿಪ್ರಾಯಗಳ ಬಂದ ಕಾರಣ ಚುನಾವಣೆ ಅನಿವಾರ್ಯವಾಗಿದೆ: ರೈತ ಮುಖಂಡ ಮಲ್ಲಪ್ಪ ಅಂಗಡಿ.</p>
<p>ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ 16.03. 1960 ರಲ್ಲಿ ಸ್ಥಾಪನೆಗೊಂಡಿರ ತಕ್ಕಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಇಂದಿಗೆ 63 ವರ್ಷಗಳು ತುಂಬುತ್ತಿವೆ, ಸಂಘವು ಸ್ಥಾಪನೆ ಆದಾಗಿನಿಂದ ಸಂಘದ ಆಡಳಿತ ಮಂಡಳಿಯ ಚುನಾವಣೆ ಆಗದೇ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿರುವುದು ಒಕ್ಕತ್ತಿನ ಸಂಕೇತವಾಗಿತ್ತು.  ಆದರೆ ಈ 2023ರ ವರ್ಷದಲ್ಲಿ ಗ್ರಾಮದ ರೈತರಲ್ಲಿ ಭಿನ್ನಾಭಿಪ್ರಾಯಗಳು ಬಂದ ಕಾರಣ, ಒಮ್ಮತ ಇಲ್ಲದ ಕಾರಣದಿಂದ ಅನಿವಾರ್ಯವಾಗಿ ನಾವು ಸಂಘದ ಚುನಾವಣೆಯನ್ನು ನಡೆಸುವ ಹಂತಕ್ಕೆ ಬಂದಿದ್ದೇವೆ. ನೇಗಿಲಯೋಗಿ ರೈತ ಫೆನಲ್ ಮೂಲಕ ಉಮೇದುವಾರಿಕೆಯನ್ನು ಸಲ್ಲಿಸಿದ್ದು ಎಲ್ಲ 12 ಜನ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತಗಳ ಗೆಲುವು ಪಡೆಯಲಿದ್ದೇವೆ ಎಂದು ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಹೇಳಿದರು.</p>
<p>ಅವರು ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ನಿ) ಸನ್. 2023 -24ನೇ ಸಾಲಿನಲ್ಲಿ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುದ್ದಿಗಾರನ್ನ ಉದ್ದೇಶಿಸಿ ಮಾತನಾಡಿದರು.</p>
<p>ಈ ಸಂದರ್ಭದಲ್ಲಿ ಹಿರಿಯರಾದ ಪರಪ್ಪ ಬಂಗಿ, ಬಾಲಪ್ಪ ನಾಯಿಕ, ಲಕ್ಷ್ಮಣ ಕೂಡಲಗಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಗುರುಪಾದ ಚೌಗಲಾ, ಮಹಾದೇವ ನಾಯಿಕ, ರಾಯಬಾಗ ತಾಲೂಕು ರೈತ ಸಂಘದ ಅಧ್ಯಕ್ಷ ರಮೇಶ ಕಲ್ಲಾರ, ಬರಮಪ್ಪ ಬಾಗೋಜಿ, ಪುಟ್ಟುಗೌಡ ನಾಯಿಕ, ಗಂಗಪ್ಪ ಕುರನಿಂಗ, ನ್ಯಾಯವಾದಿ ಎಸ್.ಎಸ್.ಮುಶಿ, ಭೀಮಪ್ಪ ಮಂಟೂರ, ಬಾಹುಬಲಿ ಮುನ್ಯಾಳ, ಶಿವಪ್ಪ ದಡ್ಡಿಮನಿ, ಗುರು ಅಂಗಡಿ, ನ್ಯಾಯವಾದಿ ಎಸ್.ಜಿ.ಕಲ್ಲಾರ, ಅಶೋಕ ಚೌಗಲಾ, ನಾಗಪ್ಪ ನಿಡುಗುಂದಿ, ವಿವೇಕಾನಂದ ಮುಸಿ, ರಾಜು ಹುಕ್ಕೇರಿ, ದುಂಡಪ್ಪ ಪಾಟೀಲ, ಈರಪ್ಪ ಬಂಗಿ, ಹನುಮಂತ ಮಂಟೂರ, ಕೆಂಪಣ್ಣ ಕುರನಿಂಗ, ಪ್ರಭಾಕರ ದಿವಾಕರ, ಮಂಜು ಮೇತ್ರಿ, ಗಂಗಪ್ಪ ಐದುಮನಿ, ಬಾಳಪ್ಪ ಐದಮಣಿ, ಧರೆಪ್ಪ ಬಿರಾಜ, ಶೇಖರ ಅಂಗಡಿ, ಶೇಖರ ಸಂಕನಟ್ಟಿ, ಶ್ರೀಶೈಲ ಕೂಡಲಗಿ, ಮುತ್ತಪ್ಪ ಬದ್ರಶೆಟ್ಟಿ, ರಾಮು ಖಾನಗೊಂಡ, ಬಾಳಪ್ಪ ದಡ್ಡಿಮನಿ, ಧರೇಪ್ಪ ಬಿಲ್ಕಾರ, ಬಾಳಪ್ಪ ದೊಡ್ಡಮನಿ, ಮಹಾದೇವ ಮಂಗಳೂರ, ಯಮನಪ್ಪ ಮೇಳವಂಕಿ, ಗೋಪಾಲ ಅಂಗಡಿ, ಭರಮಪ್ಪ ಉದ್ದಪ್ಪಗೋಳ, ಮಾದೇವ ಅಂಗಡಿ, ಪ್ರಹ್ಲಾದ ಬಳಗಾರ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ನಾಳೆ ಗೋಕಾಕದಲ್ಲಿ ಅಯೋಧ್ಯೆಯ ಮಂತ್ರಾಕ್ಷತಾ ಕಲಶದ ಶೋಭಾ ಯಾತ್ರೆ</title>
<link>https://www.rninews.com/%E0%B2%A8%E0%B2%BE%E0%B2%B3%E0%B3%86-%E0%B2%97%E0%B3%8B%E0%B2%95%E0%B2%BE%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%AF%E0%B3%8B%E0%B2%A7%E0%B3%8D%E0%B2%AF%E0%B3%86%E0%B2%AF-%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BE%E0%B2%95%E0%B3%8D%E0%B2%B7%E0%B2%A4%E0%B2%BE-%E0%B2%95%E0%B2%B2%E0%B2%B6%E0%B2%A6-%E0%B2%B6%E0%B3%8B%E0%B2%AD%E0%B2%BE-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86</link>
<guid>https://www.rninews.com/%E0%B2%A8%E0%B2%BE%E0%B2%B3%E0%B3%86-%E0%B2%97%E0%B3%8B%E0%B2%95%E0%B2%BE%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%AF%E0%B3%8B%E0%B2%A7%E0%B3%8D%E0%B2%AF%E0%B3%86%E0%B2%AF-%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BE%E0%B2%95%E0%B3%8D%E0%B2%B7%E0%B2%A4%E0%B2%BE-%E0%B2%95%E0%B2%B2%E0%B2%B6%E0%B2%A6-%E0%B2%B6%E0%B3%8B%E0%B2%AD%E0%B2%BE-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_658003104e03c.jpg" length="49398" type="image/jpeg"/>
<pubDate>Mon, 18 Dec 2023 14:02:52 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಗೋಕಾಕ, (आरएनआई) ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ ಗೋಕಾಕ ಇವರಿಂದ  ಗೋಕಾಕದ ಕೆಎಲ್ಇ ಶಾಲೆಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಾಮ ಪ್ರತಿಷ್ಟಾಪನಾ ಅಭಿಯಾನ ಜಿಲ್ಲಾ ಸಂಯೋಜಕ ನಂಜುಂಡ ಜುಗುಳಿ ಮಾತನಾಡಿ 22 ಜನೇವರಿ 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ  ಅಂಗವಾಗಿ ಶ್ರೀರಾಮ ಜನ್ಮಭೂಮಿ ಮಂತ್ರಾಕ್ಷತೆ ಕಲಶ ಗೋಕಾಕ ನಗರಕ್ಕೆ ದಿನಾಂಕ 20-12-2023 ರಂದು ಬೆಳಿಗ್ಗೆ 9.00 ಘಂಟೆಗೆ ಆದಿಜಾಂಬವ ನಗರದಲ್ಲಿರುವ ಶ್ರೀ ವಾಲ್ಮೀಕಿ ದೇವಸ್ಥಾನಕ್ಕೆ ಆಗಮಿಸಲಿದೆ.</p>
<p>ಅಲ್ಲಿ ಮಂತ್ರಾಕ್ಷತಾ ಕಲಶವನ್ನು ಶೃದ್ಧಾಪೂರ್ವಕ ಸ್ವಾಗತಿಸಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ರವಿವಾರ ಪೇಟೆಯಲ್ಲಿರುವ ಶ್ರೀ ರಾಮ ಮಂದಿರಕ್ಕೆ ತರಲಾಗುವುದು. ಜನೇವರಿ 1 ರಿಂದ ಜನೇವರಿ 15ರ ವರೆಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಲ್ಲ ಮನೆಗಳಿಗೆ ಭೇಟಿಯಾಗಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ, ಶ್ರೀ ರಾಮ ಭಾವಚಿತ್ರ ಹಾಗೂ ಆಮಂತ್ರಣ ಪತ್ರ ನೀಡಲಾಗುವುದು.</p>
<p>ಜಿಲ್ಲಾದ್ಯಂತ ಎಲ್ಲ ಗ್ರಾಮಗಳ ಎಲ್ಲ ಮನೆಗಳ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.ನಗರದ ಸಮಸ್ತ ನಾಗರಿಕರು ನಾಳಿನ ಶೋಭಾ ಯಾತ್ರೆಯಲ್ಲಿ  ಹಾಗೂ ನಂತರದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡರು. ಈ ಸಂಧರ್ಭದಲ್ಲಿ ಉತ್ತರ ಪ್ರಾಂತ್ಯದ ಸತ್ಸಂಗ ಪ್ರಮುಖರಾದ ನಾರಾಯಣ ಮಠಾಧಿಕಾರಿ,ವಿಶ್ವ ಹಿಂದೂ ಪರಿಷತ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಕುರುಬೆಟ್, ನಗರ ಅಧ್ಯಕ್ಷರಾದ ಆನಂದ ಪಾಟೀಲ ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಹನುಮ ಭಕ್ತರಿಂದ ಹನುಮ ಮಾಲಾ ಧಾರಣೆ</title>
<link>https://www.rninews.com/%E0%B2%B9%E0%B2%A8%E0%B3%81%E0%B2%AE-%E0%B2%AD%E0%B2%95%E0%B3%8D%E0%B2%A4%E0%B2%B0%E0%B2%BF%E0%B2%82%E0%B2%A6-%E0%B2%B9%E0%B2%A8%E0%B3%81%E0%B2%AE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86</link>
<guid>https://www.rninews.com/%E0%B2%B9%E0%B2%A8%E0%B3%81%E0%B2%AE-%E0%B2%AD%E0%B2%95%E0%B3%8D%E0%B2%A4%E0%B2%B0%E0%B2%BF%E0%B2%82%E0%B2%A6-%E0%B2%B9%E0%B2%A8%E0%B3%81%E0%B2%AE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86</guid>
<description><![CDATA[ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹನುಮಾನ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಹನುಮ ಮಾಲಾ ಧಾರಣೆ ಕಾರ್ಯಕ್ರಮ ಜರುಗಿತು. ]]></description>
<enclosure url="https://www.rninews.com/uploads/images/202312/image_870x580_657fff1e0f4e8.jpg" length="49398" type="image/jpeg"/>
<pubDate>Mon, 18 Dec 2023 13:55:10 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (RNI) ಪಟ್ಟಣದ ಹನುಮಾನ ಮಂದಿರದಲ್ಲಿ ಐದು ಜೋಡಿ ದಂಪತಿಗಳ ಉಪಸ್ಥಿತಿಯಲ್ಲಿ ಪವಮಾನ ಹೋಮ ಹಾಕಿ ನಂತರ ಪೈ.ಪೂ.ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಜಿಯವರಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಹನುಮ ಭಕ್ತರು ಮಾಲಾ ಧಾರಣೆ ಮಾಡಿಕೊಂಡರು.  </p>
<p>ನಂತರ ವೇದಿಕೆ ಕಾರ್ಯಕ್ರಮವನ್ನು ಓಂಕಾರ, ರಾಮ ತಾರಕ ಮಂತ್ರ ಹಾಗೂ ಸಾಮೂಹಿಕ ಹನುಮಾನ ಚಾಲಿಸಾ ಪಠಣೆಯೋಂದಿಗೆ ಪ್ರಾರಂಭವಾಯಿತು. ನಂತರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉತ್ತರ ಪ್ರಾಂತ ಸಂಚಾಲಕ ವಿಠ್ಠಲ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಉತ್ತರ ಪ್ರಾಂತ ಧರ್ಮಾಚಾರ್ಯ ಪ್ರಮುಖ ವೆಂಕಟೇಶ್ ದೇಶಪಾಂಡೆ ಮಾತನಾಡಿದರು.  ನಂತರ ಪೂಜ್ಯರಾದ ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಜೀಯವರಿಂದ  ಮಾಲಾಧಾರಿಗಳಿಗೆ ಆಶೀರ್ವಚನ ನೀಡಿದರು.</p>
<p>ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಶ್ರೀರಾಮ ಜೈರಾಮ್ ಜೈಜೈರಾಮ ಪಠಣೆ, ಜೈಶ್ರೀರಾಮ ಘೋಷಣೆಯೊಂದಿಗೆ ಹನುಮಾನ ಮಂದಿರದಿಂದ ಪಟ್ಟಣದ ರೇಲ್ವೆ ನಿಲ್ದಾಣ, ಕರ್ನಾಟಕ ವೃತ್ತ ಮೂಲಕ ಪೊಲೀಸ್ ಠಾಣೆ ಹನುಮ ಮಂದಿರಕ್ಕೆ ತಲುಪಿ ಹನುಮಾನ್ ಚಾಲೀಸಾ, ಆರತಿ, ಭಜನೆ ನಡೆಸಿ ಹನುಮ ಮಂದಿರಕ್ಕೆ ಮರುಳಿತು ನೆರೆದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಆಯೋಜಿಸಲಾಗಿತ್ತು .</p>
<p>ಈ ಸಂದರ್ಭದಲ್ಲಿ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಬಜರಂಗದಳ ಸಂಚಾಲಕ ಆನಂದ ಹೊಸಮನಿ, ಪ್ರಮುಖರಾದ ಮಹಾಂತೇಶ ಹತ್ತರಗಿ,ಮಹೇಶ್ ಹಿರೇಮಠ, ವಿದ್ಯಾಧರ ಕತ್ತಿ, ಅಮೋಲ್ ಅಮಲೆ, ಚೇತನ್ ಗಡಾದಿ, ತಾಲೂಕಾ ಅಧ್ಯಕ್ಷ ಹನುಮಂತ ಯಲಶೆಟ್ಟಿ,ಶೇಖರ ದಳವಾಯಿ, ಶಿವಾನಂದ ಲಖ್ಖನಗಾಂವ ಇತರರು ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ದನಕರುಗಳ ಮೇವಿಗಾಗಿ ಟ್ಯಾಂಕರ್ ನೀರಿನ‌ ಮೊರೆ ಹೋದ ಅನ್ನದಾತ</title>
<link>https://www.rninews.com/%E0%B2%A6%E0%B2%A8%E0%B2%95%E0%B2%B0%E0%B3%81%E0%B2%97%E0%B2%B3-%E0%B2%AE%E0%B3%87%E0%B2%B5%E0%B2%BF%E0%B2%97%E0%B2%BE%E0%B2%97%E0%B2%BF-%E0%B2%9F%E0%B3%8D%E0%B2%AF%E0%B2%BE%E0%B2%82%E0%B2%95%E0%B2%B0%E0%B3%8D-%E0%B2%A8%E0%B3%80%E0%B2%B0%E0%B2%BF%E0%B2%A8-%E0%B2%AE%E0%B3%8A%E0%B2%B0%E0%B3%86-%E0%B2%B9%E0%B3%8B%E0%B2%A6-%E0%B2%85%E0%B2%A8%E0%B3%8D%E0%B2%A8%E0%B2%A6%E0%B2%BE%E0%B2%A4</link>
<guid>https://www.rninews.com/%E0%B2%A6%E0%B2%A8%E0%B2%95%E0%B2%B0%E0%B3%81%E0%B2%97%E0%B2%B3-%E0%B2%AE%E0%B3%87%E0%B2%B5%E0%B2%BF%E0%B2%97%E0%B2%BE%E0%B2%97%E0%B2%BF-%E0%B2%9F%E0%B3%8D%E0%B2%AF%E0%B2%BE%E0%B2%82%E0%B2%95%E0%B2%B0%E0%B3%8D-%E0%B2%A8%E0%B3%80%E0%B2%B0%E0%B2%BF%E0%B2%A8-%E0%B2%AE%E0%B3%8A%E0%B2%B0%E0%B3%86-%E0%B2%B9%E0%B3%8B%E0%B2%A6-%E0%B2%85%E0%B2%A8%E0%B3%8D%E0%B2%A8%E0%B2%A6%E0%B2%BE%E0%B2%A4</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_657ffd2f032dd.jpg" length="49398" type="image/jpeg"/>
<pubDate>Mon, 18 Dec 2023 13:37:21 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಧಾರವಾಡ, (आरएनआई) ಎತ್ತಿನಗುಡ್ಡ ಗ್ರಾಮದ ಹೊರವಲಯದ ಲಾವಣಿ ಮಾಡಿದ ಜಮೀನಿಗೆ ಟ್ಯಾಂಕರ್ ಮೂಲಕ‌ ನೀರು ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ರೈತ ಮಲ್ಲಪ್ಪ ಕಲ್ಲನವರ ಟ್ಯಾಂಕರನಿಂದ ನೀರು ಬೀಡಿಸುತ್ತಿರುವ ರೈತ ಮಲ್ಲಪ್ಪ  2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ನೀರು ಹಾಯಿಸಿ ಮೇವಿನ ನಿರೀಕ್ಷೆಯಲ್ಲಿರೋ ರೈತ  6 ದನಕರುಗಳನ್ನು ಹೊಂದಿರುವ ಮಲ್ಲಪ್ಪ ಬರಗಾಲದಿಂದ ತತ್ತರಿಸುವ ಅನ್ನದಾತನಿಗೆ  ದನಕರುಗಳ ಮೇವಿನ‌ಚಿಂತೆ ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡುದ್ದೇವೆ ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಾಗುತ್ತದೆ ಹಾಗಾಗಿ ಒಂದು ಟ್ಯಾಂಕರ್ ನೀರಿಗೆ 4,50ರೂಪಾಯಿ ನೀಡಿ ನೀರು ಬೀಡುಸುತ್ತಿರುವ ಅನ್ನದಾತ ಎರಡು ಏಕರೆ ಜಮೀನಿಗೆ ಐದು ಟ್ಯಾಂಕರ್ ನೀರು ಬೀಡಿಸಿರುವ ಅನ್ನದಾತ ತನ್ನ ಕಷ್ಟದಲ್ಲೂ ದನಕರುಗಳ ಹಸಿವು ನಿಗಿಸೋ ಚಿಂತೆಯಲ್ಲಿ ಅನ್ನದಾತ ದನಕರುಗಳ ಮೇವು ನೀಡುವ ನಿಟ್ಟಿನಲ್ಲಿ ಸರ್ಕಾರ ರೈತರ ಸಹಾಯಕ್ಕೆ ಬರಲು ಮನವಿ.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಶಾಂತಿಯುತವಾಗಿ ಜರುಗಿದ ಹಾರೂಗೇರಿ ಪಟ್ಟಣದಲ್ಲಿ ಕ್ರಷಿ ಪತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಆಯ್ಕೆಗಾಗಿ ಚುನಾವಣೆ</title>
<link>https://www.rninews.com/%E0%B2%B6%E0%B2%BE%E0%B2%82%E0%B2%A4%E0%B2%BF%E0%B2%AF%E0%B3%81%E0%B2%A4%E0%B2%B5%E0%B2%BE%E0%B2%97%E0%B2%BF-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A6-%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF</link>
<guid>https://www.rninews.com/%E0%B2%B6%E0%B2%BE%E0%B2%82%E0%B2%A4%E0%B2%BF%E0%B2%AF%E0%B3%81%E0%B2%A4%E0%B2%B5%E0%B2%BE%E0%B2%97%E0%B2%BF-%E0%B2%9C%E0%B2%B0%E0%B3%81%E0%B2%97%E0%B2%BF%E0%B2%A6-%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_657f04a9bbec9.jpg" length="49398" type="image/jpeg"/>
<pubDate>Sun, 17 Dec 2023 19:55:04 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (RNI) ಬೆಳಗಾಂವಿ ಜಿಲ್ಲೆಯ ರಾಯಬಾಗ ತಾಲೂಕಿನ  ಹಾರೂಗೇರಿಯ ಅತಿದೊಡ್ಡ ಹಾಗೂ ಹಳೆಯ ಸೊಸೈಟಿ ಆಗಿದ್ದು, ಈ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಆಯ್ಕೆಗಾಗಿ ಜುಲೈ 30 ರಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾಭಿಮಾನಿ ರೈತ ಪೆನಲ್ ಹಾಗೂ ರೈತ ಹಿತ ರಕ್ಷಣಾ ಪೆನಲ್ ಈ ಎರಡು ಬಣಗಳ ನಡುವೆ ಚುನಾವಣೆ ನಿಗದಿಯಾಗಿತ್ತು ಆದರೆ ಅನೇಕ ಗೊಂದಲ ಮತ್ತುಎರಡು ಬಣಗಳ ನಡುವೆ ಗಲಾಟೆ ನಡೆದು ಚುನಾವಣಾ ಪ್ರಕ್ರಿಯೆ ಅರ್ಧದಲ್ಲೇ ಸ್ಥಗಿತಗೊಂಡಿತ್ತು.</p>
<p>ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಯು ಒಟ್ಟು ೨೩೨೦ ಸದಸ್ಯರನ್ನು ಹೊಂದಿದ್ದು,ಇದರಲ್ಲಿ ಸಾಲಗಾರ ಸದಸ್ಯರ ಸಂಖ್ಯೆ ೨೭೮ ಬಿನ್ನ ಸಾಲಗಾರರ ಸಂಖ್ಯೆ ೨೦೪೨ ಇದ್ದು  ಆದರೆ ಸುಮಾರು 300 ಮತಗಳು ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ನಿಂತು ಹೋಗಿತ್ತು.</p>
<p>ನಂತರ ಉಳಿದ ಮತಗಳಿಗೆ ದಿ.ಡಿ 17ರಂದು ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಒಟ್ಟು 1058 ಮತಗಳಲ್ಲಿ 956 ಮತದಾರರು ಮತದಾನ ಮಾಡಿದ್ದು ಪ್ರತಿಶತ 90.36 ರಷ್ಟಾಗಿದೆ ಎಂದು  ಚುನಾವಣಾಧಿಕಾರಿ ಹರೀಶ ಕಾಂಬಳೆ  ಮಾದ್ಯಮಕ್ಕೆ ಮಹಿತಿಯನ್ನು ತಿಳಿಸಿದರು.</p>
<p>ಚುನಾವಣಾ ಪ್ರಕ್ರಿಯೆ ಯಲ್ಲಿ    ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ  ಸಿಪಿಐ ರವಿಚಂದ್ರ ಡಿ.ಬಿ.ಯವರ ನೇತೃತ್ವ ಹಾಗೂ  ಪೊಲೀಸ್ ರ ಸರ್ಪಗಾವಲಿನಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಚುನಾವಣೆ ಜರುಗಿತು.</p>
<p>ಇದೇ ಸಂದರ್ಭದಲ್ಲಿ ಹಾರೂಗೇರಿ ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ, ಕುಡಚಿ ಪಿಎಸ್ ಐ ಮಾಳು ಪೂಜೇರಿ, ತನಿಖಾಧಿಕಾರಿ ಆರ್. ಆರ್. ಕಂಗನೊಳ್ಳಿ,ಎ ಎಸ್ ಐ ಅಣ್ಣಪ್ಪ ಮಂಗಸೂಳಿ  ,ಹಣಮಂತ ಗುಡದ ,ಸಿಂಗೆ ಹಾಗೂ ಚಿಕ್ಯಾಕುಂಡೆ  ಸೇರಿದಂತೆ  ಹಾರೂಗೇರಿ, ರಾಯಬಾಗ, ಕುಡಚಿ ಹಾಗೂ ಅಥಣಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ರಾಯಬಾಗ ತಹಸೀಲ್ದಾರ್ ಸುರೇಶ್ ಮುಂಜೆ ನಡೆಯಿಂದ ಆಕ್ರೋಶಗೊಂಡ ಪಾಲಬಾವಿ ಗ್ರಾಮದ ದಲಿತ ಸಮುದಾಯ</title>
<link>https://www.rninews.com/%E0%B2%B0%E0%B2%BE%E0%B2%AF%E0%B2%AC%E0%B2%BE%E0%B2%97-%E0%B2%A4%E0%B2%B9%E0%B2%B8%E0%B3%80%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%AE%E0%B3%81%E0%B2%82%E0%B2%9C%E0%B3%86-%E0%B2%A8%E0%B2%A1%E0%B3%86%E0%B2%AF%E0%B2%BF%E0%B2%82%E0%B2%A6-%E0%B2%86%E0%B2%95%E0%B3%8D%E0%B2%B0%E0%B3%8B%E0%B2%B6%E0%B2%97%E0%B3%8A%E0%B2%82%E0%B2%A1</link>
<guid>https://www.rninews.com/%E0%B2%B0%E0%B2%BE%E0%B2%AF%E0%B2%AC%E0%B2%BE%E0%B2%97-%E0%B2%A4%E0%B2%B9%E0%B2%B8%E0%B3%80%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%AE%E0%B3%81%E0%B2%82%E0%B2%9C%E0%B3%86-%E0%B2%A8%E0%B2%A1%E0%B3%86%E0%B2%AF%E0%B2%BF%E0%B2%82%E0%B2%A6-%E0%B2%86%E0%B2%95%E0%B3%8D%E0%B2%B0%E0%B3%8B%E0%B2%B6%E0%B2%97%E0%B3%8A%E0%B2%82%E0%B2%A1</guid>
<description><![CDATA[ ಕಳೆದ ಎರಡು ತಿಂಗಳಿಂದ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಎಂದು ಹಾರಿಕೆ ನೀಡುತ್ತ, ಗ್ರಾಮಸ್ಥರ ಹಾಗೂ  ದಲಿತರ ಮಾತನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ ಸುರೇಶ ಮುಂಜೆ: ಕುಮಾರ ತೆಳಗಡೆ ಆಕ್ರೋಶ . ]]></description>
<enclosure url="https://www.rninews.com/uploads/images/202312/image_870x580_657db7c887575.jpg" length="49398" type="image/jpeg"/>
<pubDate>Sat, 16 Dec 2023 20:42:08 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (आरएनआई) ರಾಯಬಾಗ ತಾಲೂಕು ಪೂರ್ವ ಭಾಗದ ಕಡೆ ಗ್ರಾಮವೇ ಪಾಲಬಾವಿ. ಕಳೆದ  ನಾಲ್ಕು ದಶಕಗಳಿಂದ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಭೂಮಿಯ ಸರ್ವೆ ಮಾಡುವ ಕೆಲಸವು ನೆನೆಗುದ್ದಿಗೆ ಬಿದ್ದಿರುವ ಕಾರಣ ತಹಶೀಲ್ದಾರ್ ಸಮ್ಮುಖದಲ್ಲಿ ಸರ್ವೇ ಕಾರ್ಯ ಮಾಡಿಸಿ ಸಾರ್ವಜನಿಕರು ಹಾಗೂ ದಲಿತ ಸಮುದಾಯವು ಹಾಗೂ ವಾರ್ಡ್ ನಿವಾಸಿಗಳು ತಹಶೀಲ್ದಾರರಲ್ಲಿ ಮನವಿ ಮಾಡುತ್ತಾ ಬಂದಿರುತ್ತಾರೆ.</p>
<p><img src="https://www.rni.news/uploads/images/202312/image_870x_657db7a4ac2d1.jpg" alt=""></p>
<p>ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಸಮ್ಮೇಖದಲ್ಲಿ ತಹಸಿಲ್ದಾರ್ ಸುರೇಶ ಮುಂಜೆ ಅವರಿಗೆ ರಾಯಬಾಗ್ ಪಿಡಬ್ಲ್ಯೂಡಿ ಆಫೀಸ್ ಲ್ಲಿ ಶಾಸಕ ಮಹೇಂದ್ರ ತಮ್ಮಣ್ಣನವರ ತಹಶೀಲ್ದಾರ್ ಅವರಿಗೆ ಆದೇಶ ಮಾಡಿದ್ದು ತಾವು ಪಾಲಬಾವಿ ಗ್ರಾಮಕ್ಕೆ ಬೆಟ್ಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಸಲಹೆ ನೀಡಿದ್ದರೂ, ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದರಗಿ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಗ್ರಾಮದ ವಾರ್ಡ್ ನಂಬರ್ 3ರ ಸಾರ್ವಜನಿಕರ ಹಾಗೂ ದಲಿತ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.</p>
<p>ಪಾಲಬಾವಿ ಗ್ರಾಮದ ಸರ್ವೆ ನಂಬರ್ 227/2ರಲ್ಲಿ  01 ಎಕರೆ 09 ಗುಂಟೆ ಜಮೀನು  ಬಿಡಿಒ ರಾಯಬಾಗ ಅವರ ಹೆಸರಿನಲ್ಲಿದ್ದು ಹಾಗೂ 228/ 1+2ಎ   01 ಎಕರೆ 38 ಗಂಟೆಯ ಮಂಡಲ ಪಂಚಾಯತ ಹಂದಿಗುಂದ ಹೆಸರಿನಲ್ಲಿದ್ದು ಅದೂ ಕೂಡ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅವರ ಹೆಸರು ಮೇಲೆಯೇ ಇದೆ. ಕಳೆದ 40 ವರ್ಷಗಳ ಹಿಂದೆ ನಮ್ಮ ಪಾಲಬಾವಿ ಗ್ರಾಮದ ಹಿರಿಯರು ದಾನದ ರೂಪದಲ್ಲಿ ಕೊಟ್ಟಿರುವ ಈ ಎರಡು ಕಡೆಯ ಜಮೀನವನ್ನು ಸರ್ವೆ ನಂಬರನಲ್ಲಿಯ ಒಟ್ಟು  03 ಎಕರೆ  07ಗುಂಟೆ ಜಮೀನವು ತಾಲೂಕು ಪಂಚಾಯಿತಿ ಇಲಾಖೆಯ ಹೆಸರಿನಲ್ಲಿ ಇದೇ. ಪಾಲಬಾವಿ ಗ್ರಾಮ ಪಂಚಾಯಿತ್ ಅಧಿಕಾರಿಗಳು ಆದೇಶದಂತೆ, ಚುನಾಯಿತ ಜನಪ್ರತಿನಿಧಿಗಳ ಸಲಹೆಯಂತೆ ಸಾರ್ವಜನಿಕರು ಈ ಎರಡು ಸರ್ವೇದ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.</p>
<p><img src="https://www.rni.news/uploads/images/202312/image_870x_657db7d48bac9.jpg" alt=""></p>
<p>ಆ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುವ ಸಾರ್ವಜನಿಕರಿಗೆ ಹಕ್ಕುಪತ್ರ ನೀಡಿ ಅವರಿಗೆ ನಿಜವಾದ ಬದುಕನ್ನು ಕಲ್ಪಿಸಿ ಕೊಡಬೇಕಾದದ್ದು ಅಧಿಕಾರಿಗಳ ಕೆಲಸವಾಗಿದ್ದು, ಅದಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ, ಸರ್ವೆ ಮಾಡಿಸಿ ನಿಜವಾದ ಫಲಾನುಭವಿಗಳಿಗೆ ಹಕ್ಕಪತ್ರ ಕೊಡುವಂತೆ ಸಾರ್ವಜನಿಕರು ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಆದರೆ ತಾಲೂಕ ದಂಡಾಧಿಕಾರಿಗಳು, ತಹಶೀಲ್ದಾರ್ ಸುರೇಶ್ ಮುಂಜೆ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಸಾರ್ವಜನಿಕರ ಹಾಗೂ ದಲಿತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.</p>
<p>"ಪಾಲಬಾವಿ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ತುಂಬಾ ವರ್ಷಗಳಿಂದ ಜನತಾ ಪ್ಲಾಟ್ ಹಾಗೂ ಬರಲಿಂಗೇಶ್ವರ ಕಾಲೋನಿಯ ಜಮೀನ್ ಸರ್ವೆ ಮಾಡಬೇಕೆಂದು ಸಾರ್ವಜನಿಕರ ಬೇಡಿಕೆ ಇದ್ದು,  ತಾಲೂಕು ದಂಡಾಧಿಕಾರಿ ಸುರೇಶ್ ಮುಂಜಿ ಅವರಿಗೆ ಹೇಳಿದ್ದೇನೆ. ಆ ಜಮೀನ್ ಸರ್ವೇ ಮಾಡಿಸಿ ನಿಜವಾದ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡುತ್ತೇನೆ"</p>
<p><img src="https://www.rni.news/uploads/images/202312/image_870x_657db7e24e5b6.jpg" alt=""></p>
<p>"ಕಳೆದರೆ ಎರಡು ತಿಂಗಳ ಹಿಂದೆ ತಹಶೀಲ್ದಾರ್ ಸುರೇಶ ಮುಂಜೆ ಸಾಹೇಬರಿಗೆ ಮನವಿ ಮಾಡಿ ಸರ್ವೇ ಮಾಡಿಸಿ, ನಮಗೆ ಹಕ್ಕುಪತ್ರ ನೀಡಿರಿ ಅಂತ ತಿಳಿಸಿರಿ ಎಂದರೂ. ಸಾರ್ವಜನಿಕರಿಗೆ ಹಾರಿಕೆ ಉತ್ತರ ಕೊಡುತ್ತಾ.... ಸರ್ವೆ ಕಾರ್ಯವನ್ನು ಮುಂದೂಡುತ್ತಾ ಬರುತ್ತಿರುವುದು ತಹಶೀಲ್ದಾರ್ ಸುರೇಶ್ ಮುಂಜೆ ಅವರ ನಡೆಯು ನಿವಾಸಿಗಳ ಹಾಗೂ ದಲಿತ ಸಮುದಾಯದವರಿಗೆ ಬೇಸರ ತಂದಿದೆ. ಇದೇ ರೀತಿ ಮುಂದುವರೆದರೆ, ನಾವು ಮುಂದೊಂದು ದಿನ ಪ್ರತಿಭಟನೆ ಮಾಡುವ ನಿರ್ಧಾರವನ್ನ ಕೈಗೊಳ್ಳಬೇಕಾಗುತ್ತದೆ"</p>
<p>ಈ ಸಂದರ್ಭದಲ್ಲಿ ಗ್ರಾಮಪಂ ಸದಸ್ಯ ಪ್ರಭು ಕರೋಶಿ, ಮಾಜಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಭಂಡಾರಿ, ಮಾಜಿ ಗ್ರಾಪಂ ಸದಸ್ಯ ರಮೇಶ ಉಳ್ಳಾಗಡ್ಡಿ, ಸಾಗರ ಕುರಬೆಟ್ಟಿ, ಶಿವಾಜಿ ಮೇತ್ರಿ, ಕುಮಾರ ತೆಳಗಡೆ, ಮಹಾಲಿಂಗ ಬಳಿಗಾರ, ಹೈದರ್ ಮುಜಾವರ, ಮಹಾಲಿಂಗ ಜನವಾಡ, ರಾಮಪ್ಪ ಮಾದರ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಹಳ್ಳಕ್ಕೆ ಉರುಳಿದ ಲಾರಿ ಸ್ಥಳದಲ್ಲಿ ಚಾಲಕ ಸಾವು</title>
<link>https://www.rninews.com/%E0%B2%B9%E0%B2%B3%E0%B3%8D%E0%B2%B3%E0%B2%95%E0%B3%8D%E0%B2%95%E0%B3%86-%E0%B2%89%E0%B2%B0%E0%B3%81%E0%B2%B3%E0%B2%BF%E0%B2%A6-%E0%B2%B2%E0%B2%BE%E0%B2%B0%E0%B2%BF-%E0%B2%B8%E0%B3%8D%E0%B2%A5%E0%B2%B3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9A%E0%B2%BE%E0%B2%B2%E0%B2%95-%E0%B2%B8%E0%B2%BE%E0%B2%B5%E0%B3%81</link>
<guid>https://www.rninews.com/%E0%B2%B9%E0%B2%B3%E0%B3%8D%E0%B2%B3%E0%B2%95%E0%B3%8D%E0%B2%95%E0%B3%86-%E0%B2%89%E0%B2%B0%E0%B3%81%E0%B2%B3%E0%B2%BF%E0%B2%A6-%E0%B2%B2%E0%B2%BE%E0%B2%B0%E0%B2%BF-%E0%B2%B8%E0%B3%8D%E0%B2%A5%E0%B2%B3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9A%E0%B2%BE%E0%B2%B2%E0%B2%95-%E0%B2%B8%E0%B2%BE%E0%B2%B5%E0%B3%81</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_657dba8e91d1c.jpg" length="49398" type="image/jpeg"/>
<pubDate>Sat, 16 Dec 2023 20:30:47 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಕಂಕಣವಾಡಿ, (RNI) ರಾಜ್ಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಸುಮಾರು 5 ಘಂಟೆಗೆ ಮಣ್ಣು ತುಂಬಿದ ಲಾರಿ ಹಳ್ಳಕ್ಕೆ ಉರುಳಿ ಸ್ಥಳದಲ್ಲಿ ಚಾಲಕ ರಾಜು ಲಜೆರೆ ಸಾವನ್ನಪ್ಪಿದ ಘಟನೆ ನಡೆದಿದೆ ಹಾಗೂ ಕ್ಲೀನರ್ ಕೂಡ ಮಲ್ಲಿಕಾರ್ಜುನ ಯಡಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು</p>
<p><img src="https://www.rni.news/uploads/images/202312/image_870x_657db9f06def1.jpg" alt=""></p>
<p>ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ ಆಂಧ್ರ ಮೂಲದ ವಾಹನ ಇದಾಗಿದ್ದು ಪ್ರಕರಣ ರಾಯಬಾಗ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ ಈ ಅಪಘಾತಕ್ಕೆ ನಿಕರ ಮಾಹಿತಿ ತಿಳಿದು ಬಂದಿಲ್ಲ ಪ್ರಕರಣವನ್ನು ಪೊಲೀಸರು ತನಿಖೆಯ ನಂತರ ತಿಳಿಸುವುದಾಗಿ ಹೇಳಿದ್ದಾರೆ.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಪಾಲಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರಿಗೆ ಶೌಚಾಲವೇ ಇಲ್ಲ...! ಶೌಚಕ್ಕೆ ಭಯಲೇ ಗತಿ</title>
<link>https://www.rninews.com/%E0%B2%AA%E0%B2%BE%E0%B2%B2%E0%B2%AC%E0%B2%BE%E0%B2%B5%E0%B2%BF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95-%E0%B2%B6%E0%B2%BE%E0%B2%B2%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BE%E0%B2%B2%E0%B2%95%E0%B2%BF%E0%B2%AF%E0%B2%B0%E0%B2%BF%E0%B2%97%E0%B3%86</link>
<guid>https://www.rninews.com/%E0%B2%AA%E0%B2%BE%E0%B2%B2%E0%B2%AC%E0%B2%BE%E0%B2%B5%E0%B2%BF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95-%E0%B2%B6%E0%B2%BE%E0%B2%B2%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BE%E0%B2%B2%E0%B2%95%E0%B2%BF%E0%B2%AF%E0%B2%B0%E0%B2%BF%E0%B2%97%E0%B3%86</guid>
<description><![CDATA[ ನಾವು ಬೆಳೆದು ದೊಡ್ಡವಳಾದ ಹೆಣ್ಣು ಮಕ್ಕಳು ಬಯಲಿಗೆ ಶೌಚಕ್ಕೆ ಹೋಗೋದು ನಮಗೆ ಮುಜುಗರ ತರುತ್ತಿದೆ, ನಾಚಿಕೆ ಆಗುತ್ತಿದೆ ನಮ್ಮ ಶಾಲೆಗೆ ಬಾಲಕಿಯರ ಶೌಚಾಲಯ ಕಟ್ಟಿಸಿ ಕೊಡಿರಿ: ಐಶ್ವರ್ಯ ಜನವಾಡ. ]]></description>
<enclosure url="https://www.rninews.com/uploads/images/202312/image_870x580_657c8315ef2c0.jpg" length="49398" type="image/jpeg"/>
<pubDate>Fri, 15 Dec 2023 22:24:47 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>(RNI) ಸರ್ಕಾರವು ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿದ್ದು ಆಗಿದೆ, ಆದರೇ  ಕಳೆದ ಒಂದುವರೆ ವರ್ಷಗಳಿಂದ ಶೌಚಾಲಯವಿಲ್ಲದೆ ಮುಜುಗರ ಪಟ್ಟುಕೊಂಡು ಅಸಹ್ಯ ಪಟ್ಕೊಂಡು ಬಯಲಲ್ಲಿ ಶೌಚಕ್ಕೆ ಹೋಗುವಂತ ದೌರ್ಭಾಗ್ಯವು ಪಾಲಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಬಂದಿದೆ.</p>
<p>ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ  ನರೇಗಾ ಯೋಜನೆ ಅಡಿಯಲ್ಲಿ ಪ್ರತ್ಯೇಕ ಹೈಟೆಕ್ ಶೌಚಾಲಯ ಕಟ್ಟಿಸುತ್ತೇವೆಂದು ಗ್ರಾಮ ಪಂಚಾಯತಿಯವರು ಕಳೆದ ಒಂದು ವರ್ಷಗಳ ಹಿಂದೆ  ಹೇಳಿ ಅಲ್ಲಿಯೇ ಇರುವ ಹಳೆಯ ಬಾಲಕಿಯರ ಶೌಚಾಲಯವನ್ನು ನೆಲಸಮಗೊಳಿಸಿದರು. ಹೊಸ ಶೌಚಾಲಯ ಕಟ್ಟಿಸಿಕೊಡುತ್ತೇವೇ. ಎಂದು ಹೇಳಿ ಹೋದವರೂ ಇನ್ನೂ ನಮಗೆ ಶೌಚಾಲಯ ಕಟ್ಟಿಸಿ ಕೊಟ್ಟಿರುವುದಿಲ್ಲ. ನಮ್ಮ ಶಾಲೆಯಲ್ಲಿ 364 ಹೆಚ್ಚು ವಿದ್ಯಾರ್ಥಿಗಳಿದ್ದು, ಅದರಲ್ಲಿ ಅತಿ ಹೆಚ್ಚು 217 ಸಂಖ್ಯೆಯಷ್ಟು ಬಾಲಕಿಯರೇ ಇದ್ದೇವೆ. ಆದರೂ ನಮಗೆ ಪ್ರತ್ಯೇಕ ಶೌಚಾಲಯ ಇಲ್ಲ. ಕಳೆದ ದಿ: 06ರಂದು ಗ್ರಾಮ ಪಂಚಾಯತಿಯವರು ನಮ್ಮ ಶಾಲೆಯಲ್ಲಿ ವಿಶೇಷ  "ಮಕ್ಕಳ ಗ್ರಾಮಸಭೆ" ಕರೆದಾಗ ನಮಗೆ ಜರೂರು ಪ್ರತ್ಯೇಕ ಬಾಲಕಿಯರಿಗೆ ಶೌಚಾಲಯ ಕಟ್ಟಿಸಿಕೊಡಿ ಎಂದು ಮನವಿ ಮಾಡಿದ್ದೇವೆ. ಶಿಕ್ಷಣ ಇಲಾಖೆಯವರು ಶಾಲೆಗೆ ಬರ್ತಾರೆ ಹೋಗ್ತಾರೆ. ಆದರೇ ನಮಗೆ ಶೌಚಾಲಯ ಇಲ್ಲದ್ದು  ಅವರಿಗೆ ಅರಿವು ಬಂದಿರುವುದಿಲ್ಲ. ಗ್ರಾಮ ಪಂಚಾಯತ್  ಹಾಗೂ ಶಿಕ್ಷಣ ಇಲಾಖೆಯವರಲ್ಲಿ ನಾವು ಕೇಳಿಕೊಳ್ಳುವುದೇನೆಂದರೆ ನಮಗೆ ಜರೂರು ಬಾಲಕಿಯರ ಶೌಚಾಲಯ ಕಟ್ಟಿಸಿಕೊಡಬೇಕು ಎಂದು 8ನೇ ವರ್ಗದ ವಿದ್ಯಾರ್ಥಿನಿ ಐಶ್ವರ್ಯ ಜನವಾಡ, ಶ್ವೇತಾ ಅಂಬಿ, ಲಕ್ಷ್ಮಿ ನಿಂಗನೂರ ಮಾಧ್ಯಮದವರ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾಳೆ.</p>
<p>ಬಾಕ್ಸ್ ಲೈನ್<br>"ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿ ಹೆಚ್ಚು ಬಾಲಕಿಯರೇ ಇರುವುದು,  ಅವರಿಗೆ ಪ್ರತ್ಯೇಕ ಶೌಚಾಲಯ ಇಲ್ಲವೆಂದು ಸಾರ್ವಜನಿಕರಿಂದ ಮಾಹಿತಿ ಬಂದಿದೆ, ಶಾಲೆಯ ಪ್ರಧಾನ ಗುರುಗಳಿಂದ ಮಾಹಿತಿ ಪಡೆದು, ತಾಲೂಕ ಪಂಚಾಯತ  ಇಒ ಅವರಿಗೆ ಪತ್ರ ಬರೆದು ಪಾಲಬಾವಿ ಸರಕಾರಿ ಹಿರಿಯ ಶಾಲೆಗೆ ಬಾಲಕಿಯರಿಗೆ ಪ್ರತ್ಯೇಕ  ಶೌಚಾಲಯವನ್ನು ಕಟ್ಟಿಸಿಕೊಡುವ ಪ್ರಯತ್ನ ಮಾಡುತ್ತೇನೆ"<br>ಆರ್.ಬಸವರಾಜಪ್ಪ (ಬಿಇಓ ರಾಯಬಾಗ)</p>
<p>ಬಾಕ್ಸ್ ಲೈನ್ <br>"ಕಳೆದ ಎರಡು ವರ್ಷಗಳ ಹಿಂದೆ ನರೇಗಾ ಯೋಜನೆ ಅಡಿಯಲ್ಲಿ ಪಾಲಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರಿಗಾಗಿ ವಿಶೇಷ ಹೈಟೆಕ್ ಶೌಚಾಲಯವನ್ನು ಕಟ್ಟಿಸಲು ಎಸ್ಟಿಮೆಂಟ್ ಪ್ಲಾನ್ ಮಾಡಿದ್ದೆವು, ಆದರೆ ಅಂದಿನ ಬಿಇಓ ಪ್ರಭಾವತಿ ಪಾಟೀಲ ಅವರು ತಾವು ಗ್ರಾಮ ಪಂಚಾಯತ್ ನಿಂದ ಶೌಚಾಲಯ ಕಟ್ಟಿಸಬೇಡಿರಿ. ನಮ್ಮ ಶಿಕ್ಷಣ  ಇಲಾಖೆಯಿಂದ ಬಾಲಕಿಯರಿಗೆ ವಿಶೇಷ  ಹೈಟೆಕ್ ಶೌಚಾಲಯವನ್ನು ಕಟ್ಟಿಸುತ್ತೇವೆ ಅಂತ ಹೇಳಿದ್ದರು</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಅಂಗನವಾಡಿಗಳಿಗೆ ಆಹಾರ ಧಾನ್ಯ ನೇರ ಸರಬರಾಜು ಮಾಡಿ: ಸಂತೋಷ ಕಾಂಬಳೆ</title>
<link>https://www.rninews.com/%E0%B2%85%E0%B2%82%E0%B2%97%E0%B2%A8%E0%B2%B5%E0%B2%BE%E0%B2%A1%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%86%E0%B2%B9%E0%B2%BE%E0%B2%B0-%E0%B2%A7%E0%B2%BE%E0%B2%A8%E0%B3%8D%E0%B2%AF-%E0%B2%A8%E0%B3%87%E0%B2%B0-%E0%B2%B8%E0%B2%B0%E0%B2%AC%E0%B2%B0%E0%B2%BE%E0%B2%9C%E0%B3%81-%E0%B2%AE%E0%B2%BE%E0%B2%A1%E0%B2%BF-%E0%B2%B8%E0%B2%82%E0%B2%A4%E0%B3%8B%E0%B2%B7-%E0%B2%95%E0%B2%BE%E0%B2%82%E0%B2%AC%E0%B2%B3%E0%B3%86</link>
<guid>https://www.rninews.com/%E0%B2%85%E0%B2%82%E0%B2%97%E0%B2%A8%E0%B2%B5%E0%B2%BE%E0%B2%A1%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%86%E0%B2%B9%E0%B2%BE%E0%B2%B0-%E0%B2%A7%E0%B2%BE%E0%B2%A8%E0%B3%8D%E0%B2%AF-%E0%B2%A8%E0%B3%87%E0%B2%B0-%E0%B2%B8%E0%B2%B0%E0%B2%AC%E0%B2%B0%E0%B2%BE%E0%B2%9C%E0%B3%81-%E0%B2%AE%E0%B2%BE%E0%B2%A1%E0%B2%BF-%E0%B2%B8%E0%B2%82%E0%B2%A4%E0%B3%8B%E0%B2%B7-%E0%B2%95%E0%B2%BE%E0%B2%82%E0%B2%AC%E0%B2%B3%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_657550e6332b6.jpg" length="49398" type="image/jpeg"/>
<pubDate>Sun, 10 Dec 2023 11:18:57 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (RNI) ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ 29 ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪದ ಹಿನ್ನಲೆಯಲ್ಲಿ ರಾಯಬಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಸಂತೋಷ ಕಾಂಬಳೆ ಮುಗಳಖೋಡ ಪಟ್ಟಣದ ಅಂಗನವಾಡಿ ಸಂಖ್ಯೆ 3ಕ್ಕೆ ಇಂದು ಭೇಟಿ ನೀಡಿದರು.</p>
<p>ಸಾರ್ವಜನಿಕ ಸಮಸ್ಯೆಗಳನ್ನು ಆಲೀಸಿದ ಅಧಿಕಾರಿ, ಮುಗಳಖೋಡ ಪಟ್ಟಣದ 29 ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಸಮಯಕ್ಕೆ ಆಹಾರ ವಿತರಣೆ ಮಾಡಬೇಕು, ಇಲಾಖೆಯಿಂದ ಸರಬರಾಜು ಆಗುವ ಆಹಾರ ಧಾನ್ಯವನ್ನು ಆಯಾ ಅಂಗನವಾಡಿಗಳಲ್ಲಿಯೇ ಸಂಗ್ರಹಣೆ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.</p>
<p>ಕಳೆದ ಒಂದುವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಸಂಖ್ಯೆ 3 ಮತ್ತು 6 ರಲ್ಲಿ ಅಂಗನವಾಡಿಯ ಸಹಾಯಕಿಯರ ಹುದ್ದೆಗೆಯನ್ನು ಒಂದು ವಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.</p>
<p>ಇದೇ ವೇಳೆ ಮಾತನಾಡಿದ ಪುರಸಭೆ ಸದಸ್ಯ ರಾಜಶೇಖರ ನಾಯಿಕ, ಸುಮಾರು ತಿಂಗಳಿನಿಂದ ವಾರ್ಡ್ ಸಂಖ್ಯೆ 3 ರ ಎರಡು ಅಂಗನವಾಡಿಗಳಲ್ಲಿ ಅನೇಕ ಸಮಸ್ಯೆಗಳಿ ಇವತ್ತು ರಾಯಬಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಒಂದು ವಾರದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದು ಆಗದೇ ಹೋದರೆ ನಾವೇ ಖುದ್ದಾಗಿ ಹೋರಾಟಕ್ಕಿಳಿಯುತ್ತೇವೆ ಎಂದರು.,</p>
<p>ಈ ಸಂದರ್ಭದಲ್ಲಿ ರಾಯಬಾಗ ಶಿಶು ಅಭಿವೃದ್ಧಿ ಅಧಿಕಾರಿ ಸಂತೋಷ ಕಾಂಬಳೆ, ಪುರಸಭೆ ಸದಸ್ಯ ರಾಜಶೇಖರ ನಾಯಿಕ, ಮುಗಳಖೋಡ ಪಟ್ಟಣದ ಅಂಗನವಾಡಿ ಮೇಲ್ವೀಚಾರಕಿ, ಎಂ ಎಂ ಸೂರ್ಯವಂಶಿ, ಮುಖಂಡರಾದ ರಾಣಪ್ಪ ಹಾದಿಮನಿ, ಮಾರುತಿ ಕೆಳಗಡೆ, ರಾಜು ಗಸ್ತಿ, ಫೀರಪ್ಪ ಮಾದರ, ಸಂತೋಷ ಪೂಜೇರಿ, ನ್ಯಾಮವ್ವ ಕೆಳಗಡೆ, ಸೋಣವ್ವ ಐಹೊಳೆ ಇತರರು ಇದ್ದರು.</p>
<p>Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z</p>]]> </content:encoded>
</item>

<item>
<title>ಹಲವು ವರ್ಷಗಳಿಂದ ತಲೆ ಎತ್ತಿ ನಿಂತಿರುವ ನಿಷ್ಪ್ರಯೋಜಕ ಕಟ್ಟಡಗಳು!</title>
<link>https://www.rninews.com/%E0%B2%B9%E0%B2%B2%E0%B2%B5%E0%B3%81-%E0%B2%B5%E0%B2%B0%E0%B3%8D%E0%B2%B7%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A4%E0%B2%B2%E0%B3%86-%E0%B2%8E%E0%B2%A4%E0%B3%8D%E0%B2%A4%E0%B2%BF-%E0%B2%A8%E0%B2%BF%E0%B2%82%E0%B2%A4%E0%B2%BF%E0%B2%B0%E0%B3%81%E0%B2%B5-%E0%B2%A8%E0%B2%BF%E0%B2%B7%E0%B3%8D%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%9C%E0%B2%95-%E0%B2%95%E0%B2%9F%E0%B3%8D%E0%B2%9F%E0%B2%A1%E0%B2%97%E0%B2%B3%E0%B3%81</link>
<guid>https://www.rninews.com/%E0%B2%B9%E0%B2%B2%E0%B2%B5%E0%B3%81-%E0%B2%B5%E0%B2%B0%E0%B3%8D%E0%B2%B7%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A4%E0%B2%B2%E0%B3%86-%E0%B2%8E%E0%B2%A4%E0%B3%8D%E0%B2%A4%E0%B2%BF-%E0%B2%A8%E0%B2%BF%E0%B2%82%E0%B2%A4%E0%B2%BF%E0%B2%B0%E0%B3%81%E0%B2%B5-%E0%B2%A8%E0%B2%BF%E0%B2%B7%E0%B3%8D%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%9C%E0%B2%95-%E0%B2%95%E0%B2%9F%E0%B3%8D%E0%B2%9F%E0%B2%A1%E0%B2%97%E0%B2%B3%E0%B3%81</guid>
<description><![CDATA[  ]]></description>
<enclosure url="https://www.rninews.com/uploads/images/202312/image_870x580_65754dfd3e704.jpg" length="49398" type="image/jpeg"/>
<pubDate>Sun, 10 Dec 2023 11:14:48 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ, (rni) ಕಳೆದ ಹತ್ತು ವರ್ಷಗಳಿಂದ ಯಾವುದೇ ಪ್ರಯೋಜನವಿಲ್ಲದೆ ಗಬ್ಬೆದ್ದು ನಾರುತ್ತಿರುವ ಸರಕಾರಿ ಕಟ್ಟಡಗಳು ಮಲಮೂತ್ರ ವಿಸರ್ಜನೆಯ ಕೇಂದ್ರ ಸ್ಥಾನಗಳಾಗಿ ಮಾರ್ಪಟ್ಟಿವೆ. </p>
<p>ಎಸ್ ....ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸುಮಾರು 25 ವರ್ಷಗಳ ಹಿಂದೆ ಆರೋಗ್ಯ ಇಲಾಖೆಯ ವತಿಯಿಂದ ನಿರ್ಮಾಣವಾಗಿರುವ ಆರೋಗ್ಯ ಉಪ ಕೇಂದ್ರ ಕಳೆದ 15ವರ್ಷಳಿಂದ ಮಲ ಮೂತ್ರಗಳಿಂದ ಗಬ್ಬೆದ್ದು ನಾರುತ್ತಿದೆ. ಉಪ ಕೇಂದ್ರದ ಒಳಗಿದ್ದ ಎಲ್ಲ ದಾಖಲಾತಿಗಳು ಸುಟ್ಟು ಕರಕಲಾಗಿ ಹೋಗಿವೆ. </p>
<p>ಇನ್ನು ಇದರ ಪಕ್ಕದಲ್ಲಿಯೇ ಇರುವ ಇಪ್ಪತ್ತು ಪೈಸೆ ಆಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಕೂಡ ಕೆಳದ 25 ವರ್ಷಗಳಿಂದ ಅನಾಥವಾಗಿ ನಿಂತಿದೆ ಕಟ್ಟಡದ ನೆತ್ತಿಯ ಮೇಲೆ ಆಲದ ಮರ ಬೆಳೆದು ನಿಂತಿದೆ. ಹೇಳಲಾರದಷ್ಟು ಗಲೀಜ್ ನಿರ್ಮಾಣವಾಗಿದೆ. </p>
<p>ಇವೆರಡರ ಕಥೆ ಹೀಗಾದರೆ ಆರೋಗ್ಯ ಉಪ ಕೇಂದ್ರದ ಹಿಂಭಾಗದಲ್ಲಿರುವ ಬಿ ಎಸ್ ಎನ್ ಎಲ್ ದೂರವಾಣಿ ಕೇಂದ್ರ ವು ಕೂಡ ಬಿಕೋ ಎನ್ನುತ್ತಿದೆ. ದೂರವಾಣಿ ಕೇಂದ್ರದ ಒಳಗಡೆ ಕೆಲವು ಮಷೀನ್ ಗಳು ಪ್ರಯೋಜನೆ ಇಲ್ಲದೆ ಸದ್ದು ಮಾಡುತ್ತಿವೆ. ಬಿ ಎಸ್ ಎನ್ ಎಲ್ ಸಂಸ್ಥೆ ಖಾಸಗೀಕರಣವಾದಾಗಿನಿಂದ ಧೂಳು ಹಿಡಿದು ನಿಂತಿದೆ.</p>
<p>ಇನ್ನೂ ಕೇಂದ್ರ ಶಾಲೆಯ ಪಕ್ಕದಲ್ಲಿಯೇ ಸುಮಾರು 15 ವರ್ಷಗಳಿಂದ ದೈತ್ಯಾಕಾರದಲ್ಲಿ ತಲೆ ಎತ್ತಿ ನಿಂತಿರುವ ಶಿಕ್ಷಕರ ವಸತಿ ಗ್ರಹದ ಕಥೆ ಹೇಳೋದೆ ಬೇಡ. ನಿರ್ಮಾಣವಾದಾಗಿನಿಂಲೂ ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದ್ದ ಈ ಕಟ್ಟಡವಿಂದು ಮಲಮೂತ್ರ ವಿಸರ್ಜನೆಯ ಶೌಚಾಲಯವಾಗಿ ಪರಿಣಮಿಸಿದೆ. 8 ಜನ ಶಿಕ್ಷಕರ ಕುಟುಂಬ ವಾಸಾಗಿರಬೇಕಿದ್ದ ಈ ಕಟ್ಟಡದ ಕಥೆ ನಿಗೂಢವಾಗಿದೆ. ಈ ಕಟ್ಟಡ ಅಪೂರ್ಣವಾಗಿದ್ದೇಕೆ?, ಕೇಂದ್ರ ಶಾಲೆಯ ಸಿಬ್ಬಂದಿ ಈ ಕಟ್ಟಡವನ್ನು ಹ್ಯಾಂಡ್ ಓವರ್ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿರುವುದೇಕ? ಎನ್ನುವುದು ಯಕ್ಷಪ್ರಶ್ನೆಯಾಗಿದೆ.</p>]]> </content:encoded>
</item>

<item>
<title>74 ನೇಯ ವಾರ್ಷಿಕ ಸರ್ವ  ಸಾಧಾರಣ ಸಭೆಯಲ್ಲಿ  ಮುಖ್ಯ ಕಾರ್ಯನಿರ್ವಹಕ ಯಲ್ಲಪ್ಪ ಜಾಮಗೌಡ ತರಾಟೆಗೆ ತೆಗೆದುಕೊಂಡ ಸದಸ್ಯರುಗಳು</title>
<link>https://www.rninews.com/74-%E0%B2%A8%E0%B3%87%E0%B2%AF-%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95-%E0%B2%B8%E0%B2%B0%E0%B3%8D%E0%B2%B5-%C2%A0%E0%B2%B8%E0%B2%BE%E0%B2%A7%E0%B2%BE%E0%B2%B0%E0%B2%A3-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF</link>
<guid>https://www.rninews.com/74-%E0%B2%A8%E0%B3%87%E0%B2%AF-%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95-%E0%B2%B8%E0%B2%B0%E0%B3%8D%E0%B2%B5-%C2%A0%E0%B2%B8%E0%B2%BE%E0%B2%A7%E0%B2%BE%E0%B2%B0%E0%B2%A3-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_65116c0d31e81.jpg" length="49398" type="image/jpeg"/>
<pubDate>Mon, 25 Sep 2023 17:17:26 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ. (RNI) ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದಲ್ಲಿ  ಹಾರೂಗೇರಿ ವಿವಿಧೋದ್ದೇಶ ಪ್ರಾಥಮಿಕ  ಗ್ರಾಮೀಣ ಕೃಷಿ ಪತ್ತಿನ  ಸಹಕಾರ ಸಂಘದ  ನಿಯಮಿತ ಹಾರೂಗೇರಿ ಸನ್  2022 ಹಾಗೂ 2023 ನೇಯ ಸಾಲಿನ  74 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಸಭಾ ಭವನದಲ್ಲಿ ನಡೆಯಿತು ಈ‌ 74 ನೇಯ.</p>
<p>ವಾರ್ಷಿಕ ಸರ್ವ ಸಾಧಾರಣ  ಸಭೆಯ ವೇದಿಕೆ  ಕಾರ್ಯಕ್ರಮವನ್ನ ಪರಮಾನಂದವಾಡಿ ಗ್ರಾಮದ  ಶ್ರೀ ಗುರು ದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿ ಪತಿ ಡಾ// ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿ  ಹಾಗೂ ವೇದಿಕೆ ಮೇಲಿದ್ದ ಗಣ್ಯರು ಜ್ಯೋತಿ ಪ್ರಜ್ವಲಿಸುವ ಮೂಲಕ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.</p>
<p>ಈ‌ ಸಮಯದಲ್ಲಿ SSLC ಪರೀಕ್ಷೆ ಯಲ್ಲಿ ಹಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸತ್ಕರಿಸಿ ಸನ್ಮಾನಿಸಿದರು,ಈ ಕಾರ್ಯಕ್ರಮವನ್ನ ಉದ್ದೇಶಿಸಿ  ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಪರಮಾನಂದವಾಡಿ ಶ್ರೀ ಮಠದ ಶ್ರೀಗುರು  ಡಾ//ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳು ಆಶೀರ್ವಚನಗೈದರು.</p>
<p>ಇದೇ ಸಂದರ್ಭದಲ್ಲಿ ಅನೇಕ ಸದಸ್ಯರು ತಮ್ಮ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಉತ್ತರ ಪಡೆಯಲು ತವಕಿಸಿಸಿದರು.<br>ವೇದಿಕೆ ಮೇಲೆ ಎಲ್ಲ ಸಂಘದ ಸದಸ್ಯರು ಮುಖ್ಯ ಕಾರ್ಯನಿರ್ವಹಕ ಯಲ್ಲಪ್ಪ ಜಾಮಗೌಡ ವಿರುದ್ಧ ಹರಿಹಾಯ್ದರು.</p>
<p>ಕಾರ್ಯನಿರ್ವಾಹಕ ಅಧಿಕಾರಿ ಯಲ್ಲಪ್ಪ ಜಾಮಗೌಡ ವರದಿ ವಾಚನ ಒದಿದರು,ಮತ್ತು ನಿರಿಕ್ಷಕರು DCC ಬೆಳಗಾವಿಯ ಮಹಾಲಿಂಗ ಮರಡಿ ರೈತರಿಗೆ  DCC ಬ್ಯಾಂಕನಿಂದ ಕೋಡುವ ಸೌಲಭ್ಯದ ಬಗ್ಗೆ ರೈತರಿಗೆ ತಿಳಿಹೆಳಿದರು</p>
<p>ಈ ಸಂದರ್ಭದಲಿ ಶಂಕರ ಕರಬಸನವರ,ಆಡಳಿತಾಧಿಕಾರಿಗಳು ತಾಲೂಕಾ ಸಹಕಾರಿ ಅಭಿವೃದ್ಧಿ ಅಧಿಕಾರಿಗಳು,ಯಲ್ಲಪ್ಪ ಜಾಮಗೌಡ,ಮುಖ್ಯ ಕಾರ್ಯನಿರ್ವಹಕರು,ಮಹಾಲಿಂಗಮರಡಿ,ನಿರಿಕ್ಷಕರು DCC ಬ್ಯಾಂಕ್ ಬೆಳಗಾವಿ,ಹಾಗೂ ಹಾರೂಗೇರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ  ಕೃಷಿ ಸಹಕಾರಿ ಸಂಘದ  ಸದಸ್ಯರು ,ಸ್ಥಳಿಯರು ಭಾಗಿಯಾಗಿದ್ದರು.</p>]]> </content:encoded>
</item>

<item>
<title>ವಲ್ಡ್ ಫಾರ್ಮಾಸಿಸ್ಟ್ ದಿನ ಆಚರಣೆ</title>
<link>https://www.rninews.com/%E0%B2%B5%E0%B2%B2%E0%B3%8D%E0%B2%A1%E0%B3%8D-%E0%B2%AB%E0%B2%BE%E0%B2%B0%E0%B3%8D%E0%B2%AE%E0%B2%BE%E0%B2%B8%E0%B2%BF%E0%B2%B8%E0%B3%8D%E0%B2%9F%E0%B3%8D-%E0%B2%A6%E0%B2%BF%E0%B2%A8-%E0%B2%86%E0%B2%9A%E0%B2%B0%E0%B2%A3%E0%B3%86</link>
<guid>https://www.rninews.com/%E0%B2%B5%E0%B2%B2%E0%B3%8D%E0%B2%A1%E0%B3%8D-%E0%B2%AB%E0%B2%BE%E0%B2%B0%E0%B3%8D%E0%B2%AE%E0%B2%BE%E0%B2%B8%E0%B2%BF%E0%B2%B8%E0%B3%8D%E0%B2%9F%E0%B3%8D-%E0%B2%A6%E0%B2%BF%E0%B2%A8-%E0%B2%86%E0%B2%9A%E0%B2%B0%E0%B2%A3%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6511680840d62.jpg" length="49398" type="image/jpeg"/>
<pubDate>Mon, 25 Sep 2023 16:39:30 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ ತಾಲೂಕೀನ. (RNI) ರಾಯಬಾಗ ತಾಲೂಕೀನ ‌ಹಾರೂಗೇರಿ ಪಟ್ಟಣದ ಪ್ರಾಥಮೀಕ ಆರೋಗ್ಯ ಕೆಂದ್ರದಲ್ಲಿ ಇವತ್ತು ಹಾರೂಗೇರಿ ಸರ್ಕಲ್ ಔಷದ ವ್ಯಾಪಾರಿಗಳ‌ ಸೇವಾ ಸಂಘ ಮತ್ತು ಅಥಣಿ ಬ್ಲಡ್ ಬ್ಯಾಂಕ್‌ ಅಥಣಿ  ಸಂಯುಕ್ತ ಆಶ್ರಯದಲ್ಲಿ  ಬೃಹತ್ ರಕ್ತದಾನ ಶಿಭಿರ ನಡೆಯಿತು,</p>
<p>ಈ  ಬೃಹತ್ ರಕ್ತದಾನ ಶಿಭಿರ ಕಾರ್ಯಕ್ರಮವನ್ನ ಕುಡಚಿ ಮತ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ್ ರೆಬ್ಬಿನ ಕತ್ತರಿಸುವ ಮೂಲಕ ಚಾಲನೆ ನೀಡಿದರು.</p>
<p><img src="https://www.rni.news/uploads/images/202309/image_870x_6511680856720.jpg" alt=""></p>
<p>ಈ‌ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಿಗೆ ಹಾರೂಗೇರಿ ಸರ್ಕಲ್ ಔಷದ ವ್ಯಾಪಾರಿಗಳ ಸಂಘ  ಅಥಣಿ ಬ್ಲಡ್ ಬ್ಯಾಂಕ ಅದ್ಯಕ್ಷರು ಪದಾಧಿಕಾರಿಗಳು ಸತ್ಕರಿಸಿ ಸಮ್ಮಾನಿಸಿದರು,ಈ ಸಮಯದಲ್ಲಿ ಬೇರೆ ಬೇರ ಗ್ರಾಮದ 100 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು, ರಕ್ತದಾನ ಮಾಡಿದ ದಾನಿಗಳಿಗೆ ಸಸಿಗಗಳನ್ನು ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು,</p>
<p><img src="https://www.rni.news/uploads/images/202309/image_870x_651167fdd7c4b.jpg" alt=""></p>
<p>ಬೈಟ ೧: ಡಾ// ವಿವೇಕ ನಾರಗೋಂಡ  ಮೆಡಿಕಲ್ ಅಸೋಸಿಯೇಶನ್ ಸದಸ್ಯರು ಬೈಟ೨: ಬಸವರಾಜ ತುಳಸಿಗೇರಿ ಮೆಡಿಕಲ್ ಅಸೋಸಿಯೇಶನ್ ‌ಅದ್ಯಕ್ಷರು ಈ ಸಂದರ್ಭದಲ್ಲಿ ಟಿ ಎಹ್ ಓ ಸೊಮನಗೌಡ ಪಾಟೀಲ ಡಾ ಸುಮೀತ ಪಾಟೀಲ, ಬಸವರಾಜ ತುಳಸಿಗೇರಿ, ಹಣಮಂತ ಕುಲಗೋಡ, ರಾಮು ದರೂರ, ಷಣ್ಮುಖ ತೆರದಾಳ, ಪರಮೇಶ ಬಾಡಗಿ, ಅನಿಲ ಬಾಗೆವಾಡಿ, ಸುರೇಶ ಶೆಡಬಾಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.</p>]]> </content:encoded>
</item>

<item>
<title>ಫೈಲನೇಮ&#45;ಭಾರತೀಯ ಯೋಧ ಸಂತೋಷ ಯಳಗೂಡ ನಿಧನ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ</title>
<link>https://www.rninews.com/%E0%B2%AB%E0%B3%88%E0%B2%B2%E0%B2%A8%E0%B3%87%E0%B2%AE-%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF-%E0%B2%AF%E0%B3%8B%E0%B2%A7-%E0%B2%B8%E0%B2%82%E0%B2%A4%E0%B3%8B%E0%B2%B7-%E0%B2%AF%E0%B2%B3%E0%B2%97%E0%B3%82%E0%B2%A1</link>
<guid>https://www.rninews.com/%E0%B2%AB%E0%B3%88%E0%B2%B2%E0%B2%A8%E0%B3%87%E0%B2%AE-%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF-%E0%B2%AF%E0%B3%8B%E0%B2%A7-%E0%B2%B8%E0%B2%82%E0%B2%A4%E0%B3%8B%E0%B2%B7-%E0%B2%AF%E0%B2%B3%E0%B2%97%E0%B3%82%E0%B2%A1</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_650bcd69a5d23.jpg" length="49398" type="image/jpeg"/>
<pubDate>Thu, 21 Sep 2023 10:37:06 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ. (RNI) ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಯೋಧ ಸಂತೋಷ ಯಮನಪ್ಪ ಯಳಗೂಡ (30) ದೇಹಲಿಯ ಸಿಗ್ನಲ್  ರೇಜಮೆಂಟ್  ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವೆಯಲ್ಲಿ ಇರುವಾಗಲೇ ಅನಾರೋಗದಿಂದ ಬಳಲುತ್ತಿದ್ದ ಸಂತೋಷ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ದೇಹಲಿಯ ಸೇನಾ ಆರ್.ಆರ. ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದರು, ಮಂಗಳವಾರ ಮಧ್ಯಾಹ್ನ 3 ಘಂಟೆ ಸುಮಾರಿಗೆ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯೋಧನ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.</p>
<p>ಮೃತ ಯೋಧ ಸಂತೋಷ ಎಂಟು ತಿಂಗಳ ಮಗು, ಪತ್ನಿ, ತಂದೆ ತಾಯಿ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತ ಯೋಧ ಸಂತೋಷ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಮಾನ ಮೂಲಕ ಪೂನಾಗೆ ಬಂದು ತಡ ರಾತ್ರಿ ಪೂನಾದಿಂದ ಅಂಬ್ಯುಲೆನ್ಸ್ ಮೂಲಕ ಕುಡಚಿ ಪೊಲೀಸ್ ಠಾಣೆಗೆ ತಲುಪಿ ಕುಡಚಿಯಿಂದ ಯಲ್ಪಾರಟ್ಟಿಗೆ ತಂದು ಬಂಗಲೆ ಹತ್ತಿರ ಯೋಧ ಸಂತೋಷ ಮೃತದೇಹವನ್ನು ಬೆಳಗಾವಿಯಿಂದ ಆಗಮಿಸಿದ ಸೇನಾ ವಾಹನದಲ್ಲಿ ವರ್ಗಾವಣೆ ಮಾಡಿ ಸೇನಾ ವಾಹನವನ್ನು ಹೂಗಳಿಂದ ಅಲಂಕರಿಸಿ ನೂರಾರು ಸೇನಾ ಅಭಿಮಾನಿಗಳೊಂದಿಗೆ ಡಾಲ್ಬಿಯಲ್ಲಿ ದೇಶಭಕ್ತಿ ಗೀತೆಗಳೊಂದಿಗೆ  ಖೇಮಲಾಪೂರ ಮಾರ್ಗವಾಗಿ ಸಿದ್ದಾಪುರ ಗ್ರಾಮದ ಪಂಚಾಯತಗೆ ತಲುಪಿತು ಅಲ್ಲಿ ಕೆಲ ಕಾಲ ಕುಟುಂಬಸ್ಥರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.</p>
<p>ಈ ಸಮಯದಲ್ಲಿ ಮೃತ ಯೋಧನ ಪತ್ನಿ, ತಾಯಿ ಕುಟುಂಬಸ್ಥರು ದರ್ಶನ ಪಡೆದರು, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಗೌರವ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.  ನಂತರ ಗಣ್ಯರು ಸಾರ್ವಜನಿಕರು ದರ್ಶನ ಪಡೆದರು.</p>
<p>ನಂತರ ಮೃತ ಯೋಧರ ತೋಟದಲ್ಲಿ ಪೊಲೀಸ್ ಹಾಗೂ ಸೇನಾ ಸಿಬ್ಬಂದಿಯಿಂದ ಸಕಲ ಸರ್ಕಾರಿ ಗೌರವ ಅರ್ಪಿಸುವ ಮೂಲಕ ಯೋಧ ಸಂತೋಷ ಯಳಗೂಡ ಅಂತ್ಯಕ್ರಿಯೆ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದರು. </p>
<p>ಈ ಸಂದರ್ಭದಲ್ಲಿ ಸೇನಾ ಅಧಿಕಾರಿಗಳು, ಮಾಜಿ ಸೈನಿಕರು, ಸಿಪಿಐ ರವಿಚಂದ್ರ ಬಡಫಕೀರಪ್ಪಗೋಳ, ಕುಡಚಿ ತನಿಖಾ ಪಿಇಎಸ್ಐ ಎಸ್.ಬಿ.ಖೋತ, ಎಎಸ್ಐ ಕೆ.ಡಿ.ಸಾಳುಂಕೆ, ಉಪ ತಹಶೀಲ್ದಾರ್ ಎಸ್.ಜಿ. ಡೊಡಮಣಿ, ಬಸವರಾಜ ದಾನೋಳಿ, ಹಿರಿಯರಾದ ದಸ್ತಗೀರ ಕಾಗವಾಡೆ, ಕುಟುಂಬಸ್ಥರು, ಗ್ರಾಮಸ್ಥರು, ಸಹಸ್ರ ಸೇನಾ ಅಭಿಮಾನಿಗಳು ಭಾಗಿಯಾಗಿದ್ದರು.</p>]]> </content:encoded>
</item>

<item>
<title>ಹಾರೂಗೇರಿ ಪಟ್ಟಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ</title>
<link>https://www.rninews.com/%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B2%B0%E0%B3%8D%E0%B2%AE-%E0%B2%9C%E0%B2%AF%E0%B2%82%E0%B2%A4%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5</link>
<guid>https://www.rninews.com/%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B2%B0%E0%B3%8D%E0%B2%AE-%E0%B2%9C%E0%B2%AF%E0%B2%82%E0%B2%A4%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6507e5abc8a46.jpg" length="49398" type="image/jpeg"/>
<pubDate>Mon, 18 Sep 2023 11:30:06 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ವಿಶ್ವಕರ್ಮರು. (RNI) ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಕಾಳಿಕಾದೇವಿ ದೇವಸ್ಥಾನ ಸಮಿತಿ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ 8ನೇ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು</p>
<p>ವಿಶ್ವಕರ್ಮರು ರೈತರಿಗೆ ಬೇಕಾಗುವ ನೇಗಿಲು, ರೆಂಟಿ, ಕುಂಟಿ, ಬಂಗಾರದ ಆಭರಣಗಳು ಮತ್ತು ದೇವಸ್ಥಾನಗಳ  ವಾಸ್ತು ಶಿಲ್ಪ ಕಲೆಗಳನ್ನು ತಯಾರಿಸುವ ವಿಶ್ವಕರ್ಮರು ಜಗತ್ತಿನ ನಿರ್ಮಾತೃರು ಎಂದು ಇಂಚಗೇರಿ ಮಹಾಸಂಸ್ಥಾನ ಹಾಗೂ ಗೌರವಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಪೂಜ್ಯ ಶಶಿಕಾಂತ ಪಡಸಲಗಿ ಆಶೀರ್ವಚನ ನೀಡಿದರು.</p>
<p>ಇನ್ನೊರ್ವ ಸಾನಿಧ್ಯವನ್ನು ಪ. ಪೂ ಮಳೆಯರಾಜೇಂದ್ರ ಸ್ವಾಮಿಗಳು, ಮಹಾಪುರುಷರು ಸುಕ್ಷೇತ್ರ ನಂದಿಕೇಶ್ವರ ನಗರ, ಮುರನಾಳ ವಹಿಸಿ ಮಾತನಾಡಿ ಜಗತ್ತಿನಲ್ಲಿರುವ ಕರಕುಶಲ ಕರ್ಮಿಗಳೆಲ್ಲ ಸಮುದಾಯಗಳ ಸಮೂಹವೇ ವಿಶ್ವಕರ್ಮ ಸಮೂಹ ಆದ್ದರಿಂದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ಅನೇಕ ಸಾವಳತ್ತಗಳನ್ನು ನೀಡಿ ಸಣ್ಣ ಸಮುದಾಯವನ್ನು ಮೇಲೇತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆಶೀರ್ವಾಚನ ನೀಡಿದರು.</p>
<p>ಮುಖ್ಯ ಅತಿಥಿಗಳಾಗಿ ವಿಶ್ರಾಂತ ಉಪನ್ಯಾಸಕ ಎಸ್.ಕೆ.ಪತ್ತಾರ ಆಗಮಿಸಿ ಜಯಂತಿಯ ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ಕುಮಾರಿ ರಾಧಿಕಾ ಪತ್ತಾರ ಹಾಗೂ ಸಂಗಡಿಗರಿಂದ ಭಾರತನಾಟ್ಯ ಮತ್ತು ಓಂಕಾರ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ ನೆರೆದ ಎಲ್ಲರನ್ನೂ ರಂಜಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರು ಕುಂಭಮೇಳ, ಮಂಗಳ ವಾದ್ಯಮೇಳಗಳೊಂದಿಗೆ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.</p>
<p>ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ತುಕಾರಾಮ ಬಡಿಗೇರ, ಪಶು ವೈದ್ಯಾಧಿಕಾರಿ ಮನೋಹರ ಪತ್ತಾರ, ಕಾಶಪ್ಪ ಜಂಬಗಿ, ಬರಮು ಚಿಮ್ಮಡ, ರಾಮು ಬಡಿಗೇರ, ಶ್ಯಾಮರಾವ ಬಡಿಗೇರ, ಎಂ.ಎಂ.ಪತ್ತಾರ, ಮೊನೇಶ ಪತ್ತಾರ, ವಿಕ್ರಮ ಪತ್ತಾರ, ಮೊನೇಶ ಕಂಬಾರ, ಹಣಮಂತ ಬಡಿಗೇರ, ಗಜಾನನ ಬಡಿಗೇರ, ವೆಂಕಟೇಶ ಪತ್ತಾರ, ಶಿವಾನಂದ ಬಡಿಗೇರ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕಲ್ಲಪ್ಪ ಬಡಿಗೇರ ಮಾತನಾಡಿದರು, ಈಶ್ವರ ಬಡಿಗೇರ ಸ್ವಾಗತಿಸಿದರು, ವೀರಭದ್ರ ಬಡಿಗೇರ ನಿರೂಪಿಸಿದರು, ಶಂಕರ ಕಡಲಾಸ್ಕರ ವಂದಿಸಿದರು.</p>]]> </content:encoded>
</item>

<item>
<title>ಹಾರೂಗೇರಿ ಪಟ್ಟಣದ ಭಾರತ ಕೋ&#45;ಆಫ್ ಕ್ರೆಡಿಟ್ ಸೊಸೈಟಿಯ ಸನ್ 2022 23ನೇ ಸಾಲಿನ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ</title>
<link>https://www.rninews.com/%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6-%E0%B2%AD%E0%B2%BE%E0%B2%B0%E0%B2%A4-%E0%B2%95%E0%B3%8B-%E0%B2%86%E0%B2%AB%E0%B3%8D-%E0%B2%95%E0%B3%8D%E0%B2%B0%E0%B3%86%E0%B2%A1%E0%B2%BF%E0%B2%9F%E0%B3%8D</link>
<guid>https://www.rninews.com/%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6-%E0%B2%AD%E0%B2%BE%E0%B2%B0%E0%B2%A4-%E0%B2%95%E0%B3%8B-%E0%B2%86%E0%B2%AB%E0%B3%8D-%E0%B2%95%E0%B3%8D%E0%B2%B0%E0%B3%86%E0%B2%A1%E0%B2%BF%E0%B2%9F%E0%B3%8D</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6506f14882e37.jpg" length="49398" type="image/jpeg"/>
<pubDate>Sun, 17 Sep 2023 18:03:34 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ದುರ್ಬಲರಾದ. (RNI) ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳನ್ನು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ ಆದ್ದರಿಂದ ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ವ್ಯವಹರಿಸುವ ಮೂಲಕ ತಮ್ಮ ಮತ್ತು ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಸಂಸ್ಥಾಪಕ ಅಧ್ಯಕ್ಷ ಈರನಗೌಡ ಪಾಟೀಲ ಹೇಳಿದರು.</p>
<p>ಪಟ್ಟಣದ ಎಂ.ಬಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿಷ್ಠಿತ ಬ್ಯಾಂಕಗಳಲ್ಲಿ ಒಂದಾದ ಭಾರತ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಸನ್ 2022-23ನೇ ಸಾಲಿನ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಈರನಗೌಡ ಪಾಟೀಲ ವಹಿಸಿ ಸಸಿಗೆ ನೀರುಣಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>
<p>ನಮ್ಮ ಸಂಸ್ಥೆಯಲ್ಲಿ ವಾರ್ಷಿಕ 15% ರಷ್ಠಿದ್ದ ಬಡ್ಡಿದರವನ್ನು 14% ರಷ್ಠಕ್ಕೆ ಇಳಿಸಿದ್ದು ಇದರ ಸಂಪೂರ್ಣ ಲಾಭವನ್ನು ಗ್ರಾಹಕರು,ರೈತಭಾಂದವರು  ಪಡೆದುಕೊಳ್ಳಬೇಕೆಂದು ಹೇಳಿದರು.</p>
<p>ಇದೇ ಸಂದರ್ಭದಲ್ಲಿ ಸನ್ 2022-23ನೇ ಸಾಲಿನ ಎಸ್ ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ,ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಪತ್ರಕರ್ತರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಂದ ಸತ್ಕರಿಸಿ, ಸನ್ಮಾನಿಸಿದರು.</p>
<p>ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕರೆಪ್ಪ ಪೂಜೇರಿ, ಸದಸ್ಯರಾದ ಪರಗೌಡ ಪಾಟೀಲ, ಸುನೀಲಗೌಡ ಪಾಟೀಲ, ಮಹಾವೀರ ರಾಮತೀರ್ಥ, ವೀರಭದ್ರ ಕಡಕಬಾವಿ, ಅಲಗೌಡ ಆಸಂಗಿ, ಅಪ್ಪಣ್ಣ ಕುಂಬಾರ, ದೊಡ್ಡಕ್ಕ ಪಾಟೀಲ, ಕಲ್ಪನಾ ಸದಲಗಿ, ಜಯಶ್ರೀ ಇಚಲಕರಂಜಿ, ಮಹಾಂತೇಶ ತಳವಾರ, ಸುರೇಶ ಅರಕೇರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಎಸ್.ಎಂ.ಮದರಂಖಂಡಿ ಸ್ವಾಗತಿಸಿ, ವಾರ್ಷಿಕ ವರದಿ ವಾಚನ, ಶಿವಾನಂದ ಮಠಪತಿ ಹಾಗೂ ಪ್ರೇಮಾ ನಾಯಿಕ ನಿರೂಪಿಸಿದರು, ಸೃಷ್ಟಿ ಕಾಂಬಳೆ ವಂದಿಸಿದರು.</p>]]> </content:encoded>
</item>

<item>
<title>ಸರ್ಕಾರದ ಜಾಗ ನುಂಗಿದ ಸರ್ಕಾರಿ ವೈದ್ಯ ಡಾ ಶ್ರೀಕಾಂತ&#45;ನಿಂಗಪ್ಪ ಕಡಬಾವಿ ಆರೋಪ</title>
<link>https://www.rninews.com/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6-%E0%B2%9C%E0%B2%BE%E0%B2%97-%E0%B2%A8%E0%B3%81%E0%B2%82%E0%B2%97%E0%B2%BF%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B5%E0%B3%88%E0%B2%A6%E0%B3%8D%E0%B2%AF</link>
<guid>https://www.rninews.com/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6-%E0%B2%9C%E0%B2%BE%E0%B2%97-%E0%B2%A8%E0%B3%81%E0%B2%82%E0%B2%97%E0%B2%BF%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%B5%E0%B3%88%E0%B2%A6%E0%B3%8D%E0%B2%AF</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6506edae9ca3b.jpg" length="49398" type="image/jpeg"/>
<pubDate>Sun, 17 Sep 2023 18:00:01 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾಂವಿ. (RNI) ಮುಗಳಖೊಡ ಪುರಸಭೆ ಭಜಂತ್ರಿ ಕಾಲೋನಿಯ ಜನರಿಗೆ ತಮ್ಮ ಮನೆಯಿಂದ ಮುಖ್ಯ ರಸ್ತೆಗೆ ಬರಲು ದಾರಿ ಈಗ ಮಾಯ ಅಂದರೆ ಪುರಸಭೆ ಜಾಗ ವಾರ್ಡ ನ೦ 18 ರ ಗೌಟಾನ ಜಾಗ ಆಸ್ತಿ ನ೦ 593/ಅ/3 ಈ ಆಸ್ತಿಯನ್ನು ಡಾಕ್ಟರ. ಶ್ರೀಕಾಂತ ತಮ್ಮಣ್ಣ  ಕಡಕಬಾವಿ ವೃತ್ತಿಯಿಂದ ಸರ್ಕಾರಿ ವೈದ್ಯ ಪ್ರಸ್ತುತ ಬಾಗಲಕೋಟೆಯ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಟಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಭಜಂತ್ರಿ ಓಣಿಯ ಜನರ ನಿದ್ದೆಗೆಡಿಸಿದ್ದು ಸ್ಥಳೀಯರು ಇಂದು ಸ್ಥಳದಲ್ಲಿಯೇ ಪ್ರತಿಭಟನೆಯ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ನಮಗೆ ನಮ್ಮ ರಸ್ತೆ ನೀಡಿ ಎಂದು ಅಲ್ಲಿನ ಮಹಿಳೆಯರ ಸಹ ಆಕ್ರೋಶ ವ್ಯಕ್ತಪಡಿಸಿದರು ಸ್ಥಳೀಯ ನಿಂಗಪ್ಪ  ಕಡಕಬಾವಿ ಅವರು ಸರ್ಕಾರದ ಜಾಗವನ್ನು ಸರ್ಕಾರಿ ವೈದ್ಯರಾದ ಶ್ರೀಕಾಂತ ತಮ್ಮಣ್ಣ ಕಟಕಬಾವಿ ಇವರಿಗೆ ಹೇಗೆ ಈ ಜಾಗ ಆಗಿದೆ ಇದಕ್ಕೆಲ್ಲ ಹಿಂದಿನ ಪುರಸಭೆಯ ಅಧಿಕಾರಿಗಳು ಕೂಡಾ ಸಾಥ ನೀಡಿದ್ದು ಇವರೆಲ್ಲರೂ ಸರಕಾರಕ್ಕೆ ಮೊಸ ಮಾಡಿ ಇಲ್ಲಿ ಬಡ ಭಜಂತ್ರಿ ಸಮಾಜದ ಮೇಲೆ ದಬ್ಬಾಳಿಕೆಯ ನಡೆಸುತ್ತಿದ್ದ ಈ ಆಸ್ತಿಯ ಸಲುವಾಗಿ ಸಾಕಷ್ಟು ತಕರಾರಿನ ದಾಖಲೆ ಕೂಡ ನನ್ನ ಬಳಿ ಇವೆ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಈ ಅಪರಾಧ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಕೂಡಲೇ ಇವರನ್ನೆಲ್ಲ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು ಯಾವುದೆ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ನಿಂಗಪ್ಪ ಕಡಕಬಾವಿಯವರು ಹೇಳಿದ್ದಾರೆ.</p>]]> </content:encoded>
</item>

<item>
<title>ತಾಲ್ಲೂಕಿನ ವಡ್ರಾಳ ಗೇಟ್ ಬಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೆರಳುವಾಗ ಜಾರಿ ಬಿದ್ದು ಗಂಭೀರ ಗಾಯಗೊಂಡ ಪಿಯುಸಿ </title>
<link>https://www.rninews.com/%E0%B2%A4%E0%B2%BE%E0%B2%B2%E0%B3%8D%E0%B2%B2%E0%B3%82%E0%B2%95%E0%B2%BF%E0%B2%A8-%E0%B2%B5%E0%B2%A1%E0%B3%8D%E0%B2%B0%E0%B2%BE%E0%B2%B3-%E0%B2%97%E0%B3%87%E0%B2%9F%E0%B3%8D-%E0%B2%AC%E0%B2%B3%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%95%E0%B3%86%E0%B2%8E%E0%B2%B8%E0%B3%8D%E0%B2%B8%E0%B2%BE%E0%B2%B0%E0%B3%8D%E0%B2%9F%E0%B2%BF%E0%B2%B8%E0%B2%BF-%E0%B2%AC%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF</link>
<guid>https://www.rninews.com/%E0%B2%A4%E0%B2%BE%E0%B2%B2%E0%B3%8D%E0%B2%B2%E0%B3%82%E0%B2%95%E0%B2%BF%E0%B2%A8-%E0%B2%B5%E0%B2%A1%E0%B3%8D%E0%B2%B0%E0%B2%BE%E0%B2%B3-%E0%B2%97%E0%B3%87%E0%B2%9F%E0%B3%8D-%E0%B2%AC%E0%B2%B3%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%95%E0%B3%86%E0%B2%8E%E0%B2%B8%E0%B3%8D%E0%B2%B8%E0%B2%BE%E0%B2%B0%E0%B3%8D%E0%B2%9F%E0%B2%BF%E0%B2%B8%E0%B2%BF-%E0%B2%AC%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6506f01fde4e7.jpg" length="49398" type="image/jpeg"/>
<pubDate>Sun, 17 Sep 2023 17:55:11 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ತಾಲ್ಲೂಕಿ. (RNI) ತಾಲ್ಲೂಕಿನ ವಡ್ರಾಳ ಗೇಟ್ ಬಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೆರಳುವಾಗ ಜಾರಿ ಬಿದ್ದು ಗಂಭೀರ ಗಾಯಗೊಂಡ ಪಿಯುಸಿ ವಿದ್ಯಾರ್ಥಿನಿ ಭಾಜಶ್ರೀ ಚಿದಾನಂದ ಶಿರಗನ್ನವರ (೧೮) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.</p>
<p>ವಡ್ರಾಳ ಗ್ರಾಮದಿಂದ ಚಿಕ್ಕೋಡಿಗೆ ಬಸ್ ಮೂಲಕ ಕಾಲೇಜಿಗೆ ಬೆಳಿಗ್ಗೆ ತೆರಳುವಾಗ ಭಾಜಶ್ರೀ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದಳು. ಚಿಕ್ಕೋಡಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿಯು ವಿದ್ಯಾರ್ಥಿನಿ ಭಾಜಶ್ರೀ ಸಾವನ್ನಪ್ಪಿದ್ದಾಳೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>]]> </content:encoded>
</item>

<item>
<title>ನಮ್ಮ ಊರಿನ ಸಂಘದ ಜೊತೆಗೆ ವ್ಯವಹಾರ ಮಾಡಿ ನಮ್ಮ ರೈತರಿಗೆ ನಮ್ಮ ಬ್ಯಾಂಕಿನ ಪ್ರಯೋಜನ ಆಗಬೇಕು ಎಂದು ಎನ್ ಕರಿಯನ್ನವರ್ ಬ್ಯಾಂಕ್ ನಿರೀಕ್ಷಕರು ಉಡಚಿ ಹೇಳಿದರು</title>
<link>https://www.rninews.com/%E0%B2%A8%E0%B2%AE%E0%B3%8D%E0%B2%AE-%E0%B2%8A%E0%B2%B0%E0%B2%BF%E0%B2%A8-%E0%B2%B8%E0%B2%82%E0%B2%98%E0%B2%A6-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%B5%E0%B3%8D%E0%B2%AF%E0%B2%B5%E0%B2%B9%E0%B2%BE%E0%B2%B0-%E0%B2%AE%E0%B2%BE%E0%B2%A1%E0%B2%BF-%E0%B2%A8%E0%B2%AE%E0%B3%8D%E0%B2%AE</link>
<guid>https://www.rninews.com/%E0%B2%A8%E0%B2%AE%E0%B3%8D%E0%B2%AE-%E0%B2%8A%E0%B2%B0%E0%B2%BF%E0%B2%A8-%E0%B2%B8%E0%B2%82%E0%B2%98%E0%B2%A6-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%B5%E0%B3%8D%E0%B2%AF%E0%B2%B5%E0%B2%B9%E0%B2%BE%E0%B2%B0-%E0%B2%AE%E0%B2%BE%E0%B2%A1%E0%B2%BF-%E0%B2%A8%E0%B2%AE%E0%B3%8D%E0%B2%AE</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6505d13debb96.jpg" length="49398" type="image/jpeg"/>
<pubDate>Sat, 16 Sep 2023 21:46:38 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಕರ್ನಾಟಕ. (RNI) ಇಂದು ಶ್ರೀ ಕರಿ ಸಿದ್ದೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಎಲ್ಲಟ್ಟಿ ತೋಟ ಅಲಕನೂರ್ ಸಭಾಂಗಣದಲ್ಲಿ ನಡೆದ 12ನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ನಮ್ಮ ಸಹಕಾರಿ ಸಂಘ ಹತ್ತು ಹಲವು ರೈತರ ಯೋಜನೆಗಳನ್ನು ನೀಡುತ್ತಿದ್ದು ಬಡ್ಡಿ ರಹಿತ ಸಾಲ ಟ್ರ್ಯಾಕ್ಟರ್ ಸಾಲ ಪೈಪ್ಲೈನ್ ಸಾಲ ಇನ್ನು ಹಲವಾರು ಸಾಲಗಳನ್ನು</p>
<p><img src="https://www.rni.news/uploads/images/202309/image_870x_6505d17de53bf.jpg" alt=""></p>
<p>ರೈತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ ನಮ್ಮ ಗ್ರಾಮದ ರೈತರು ನಮ್ಮ ಸಂಘದಲ್ಲಿಯೇ ಎಲ್ಲಾ ವ್ಯವಹಾರವನ್ನು ಮಾಡಿ ನಮ್ಮೂರಿನ ಸಂಘಗಳನ್ನು ಬೆಳೆಸಿ ಎಲ್ಲರೂ ಲಾಭಾಂಶವನ್ನು ಹಂಚಿಕೊಳ್ಳೋಣ ಎಂದರು ನಮ್ಮ ಬ್ಯಾಂಕಿನಿಂದ ರೈತರಿಗೆ ನೇರವಾಗಿ ಜೆಸಿಬಿ ಟ್ರ್ಯಾಕ್ಟರ್ ರಿಕ್ಷಾ ದ್ವಿಚಕ್ರ ವಾಹನ ಗುಂಪು ಸಾಲ ಹಲವಾರು ರೀತಿಯಲ್ಲಿ ಅತ್ಯಂತ ಕಡಿಮೆ ರೀತಿಯಲ್ಲಿ ಸಾಲ ಸೌಲಭ್ಯವು ಇದ್ದು ನೀವು 10% ನೀಡಿದರೆ ನಾವು 90 % ಸಾಲ ನೀಡಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಅದರಂತೆ ಮನೆ ಸಾಲ ಸೌಲಭ್ಯವು ಇದ್ದು ಈ ಎಲ್ಲಾ ಸೌಲಭ್ಯಗಳನ್ನು ನಿಮ್ಮ ಗ್ರಾಮದ ಸಂಘಗಳಲ್ಲಿ ವ್ಯವಹಾರ ಮಾಡಿ ಆರ್ಥಿಕವಾಗಿ ರೈತರು ಸದೃಢರಾಗಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಕಲ್ಮೇಶ್ ತಿಗಡಿ ವರದಿ ವಾಚನ ಮಂಡಿಸಿದರು ಇದೇ ಸಂದರ್ಭದಲ್ಲಿ ಶ್ರೀಧರ್ ಪಾಟೀಲ್ ಹೆಚ್ಚುವರಿ ಬ್ಯಾಂಕ್ ನಿರೀಕ್ಷಕರು ಕುಡುಚಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಪ್ಪ ಯಲ್ಲಟ್ಟಿ ಅಧ್ಯಕ್ಷರು ಪಿಕೆಪಿಎಸ್ ಬಾಬು ಮುತ್ತೂರ್ ಉಪಾಧ್ಯಕ್ಷರು ನಿರ್ದೇಶಕರಾದ ಅಪ್ಪಣ್ಣ ಹಾಲ್ಗುಣಿ ಲಕ್ಷ್ಮಣ್ ಎಲ್ಲಟ್ಟಿ ಮಲ್ಲಪ್ಪ ಯಲ್ಲಟ್ಟಿ ಕರಿಯಪ್ಪ ಸರೋವ್ ಮುರಿಗೆಪ್ಪ ಇಂಗಳಿ ಸತ್ಯಪ್ಪ ಮಾಂಗ್ ಸುನಿಲ್ ಕೆಂಪವಾಡಿ ಕೃಷ್ಣ ಕಾಂಬಳೆ ಕಾರ್ಯದರ್ಶಿ ಪಿಕೆಪಿಎಸ್ ಹಾಗೂ ಸಂಘದ ಎಲ್ಲಾ ಸೇರಿದಾರರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.</p>]]> </content:encoded>
</item>

<item>
<title>ಸಮಾಜದಲ್ಲಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯವಾಗುವದು.</title>
<link>https://www.rninews.com/%E0%B2%B8%E0%B2%AE%E0%B2%BE%E0%B2%9C%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%89%E0%B2%A4%E0%B3%8D%E0%B2%A4%E0%B2%AE-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%97-%E0%B2%AE%E0%B2%BE%E0%B2%A4%E0%B3%8D%E0%B2%B0-%E0%B2%B8%E0%B2%95%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%81</link>
<guid>https://www.rninews.com/%E0%B2%B8%E0%B2%AE%E0%B2%BE%E0%B2%9C%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%89%E0%B2%A4%E0%B3%8D%E0%B2%A4%E0%B2%AE-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%97-%E0%B2%AE%E0%B2%BE%E0%B2%A4%E0%B3%8D%E0%B2%B0-%E0%B2%B8%E0%B2%95%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%81</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_65058fb35bb32.jpg" length="49398" type="image/jpeg"/>
<pubDate>Sat, 16 Sep 2023 16:51:28 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಮೂಡಲಗಿ :  ಸಮಾಜದಲ್ಲಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯವಾಗುವದು. ಆರೋಗ್ಯ ಕಡೆ ನಿಷ್ಕಾಳಜಿ ಹೊಂದಿ ಮಾನಸಿಕ, ದೈಹಿಕ ವಿವಿಧ ಕಸರತ್ತುಗಳನ್ನು ಮರೆತಾಗ ಜೀವನದಲ್ಲಿ ದೊಡ್ಡ ಮಟ್ಟದ ದಂಡ ಕಟ್ಟುವ ಅನಿವಾರ್ಯತೆಯಾಗುವದು ಎಂದು ಅಂತರಾಷ್ಟ್ರೀಯ ಐರನ್ ಮ್ಯಾನ್ ಪ್ರಶಸ್ತಿ ವಿಜೇತ ಸಿಪಿಐ ಶ್ರೀಶೈಲ್ ಬ್ಯಾಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.<br>  ಶನಿವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸಾಧಕರ ಸನ್ಮಾನ ಹಾಗೂ ಐರನ್ ಮ್ಯಾನ್ ಪ್ರಶಸ್ತಿಪಡೆದ ಪ್ರಯುಕ್ತ ಸನ್ಮಾನ ಸ್ವೀಕರಸಿ ಮಾತನಾಡಿದರು. ಸಕಲ ಜೀವರಾಶಿಗಳಿಗೆ ಆರೋಗ್ಯವು ಮಹತ್ವ ಪಡೆದುಕೊಂಡಿದೆ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಮನಸ್ಸು, ಆರೋಗ್ಯ, ಆಲೋಚನೆಗಳು ಮಹತ್ವದ ಪಾತ್ರವಹಿಸುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಆಚಾರ ವಿಚಾರಗಳು ಹೊರಹೊಮ್ಮುತ್ತವೆ. ಶಿಕ್ಷಕ ಸಮೂದಾಯವು ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಣದ ಜೊತೆಯಲ್ಲಿ ಆರೋಗ್ಯ, ಆಚಾರ, ವಿಚಾರಗಳ ಕುರಿತು ವೈಚಾರಿಕ ಮನೋಭಾವ ಭಿತ್ತಿದಾಗ ಮಾತ್ರ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯವೆಂದು ಹೇಳಿದರು.<br>  ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯದ ಜೊತೆಯಲ್ಲಿ ಸಕಲವ್ನು ಪಡೆಯಲು ಸಾಧ್ಯವಾಗುವದು. ಆರೋಗ್ಯದಲ್ಲಿ ಏರುಪೇರಾದರೆ ಯಾವುದು ಶಾಶ್ವತವಲ್ಲ, ಪ್ರತಿಯೊಬ್ಬರಿಗೂ ಆರೋಗ್ಯಯುತ ಜೀವನ ಅತ್ಯಾವಶ್ಯಕವಾಗಿದೆ. ಶಿಕ್ಷಕ ಸಮುದಾಯವು ಉತ್ತಮ ದೈಹಿಕ ಆರೋಗ್ಯದ ಜೊತೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಯಶಸ್ಸು ಕಟ್ಟಿಟ್ಟ ಭುತ್ತಿಯಾಗಿದೆ. ಉತ್ತಮ ಪ್ರಜೆಗಳ ನಿರ್ಮಾಣದಲ್ಲಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಠಿಯನ್ನಿಟ್ಟುಕೊಂಡು ಕಲಿಕಾ ಕಾರ್ಯದಲ್ಲಿ ತೊಡಗಬೇಕೆಂದರು.<br>  ಈ ಸಂದರ್ಭದಲ್ಲಿ ಪಿಎಸ್‌ಐ ಹಾಲಪ್ಪ ಬಾಲದಂಡಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸನ್ನವರ ಮಾತನಾಡಿ, ಪ್ರಬುದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ, ಮಗುವಿನ ಶೈಕ್ಷಣಿಕ ಕಲಿಕೆಯ ಜೊತೆಗೆ ಆರೋಗ್ಯಯುತ ಶರೀರದ ಜೊತೆಗೆ ಮಾನಸಿಕವಾಗಿ ಸದೃಢರಾಗಲು ಸಹಾಯಕವಾಗುವದು ಎಂದು ಹೇಳಿದರು.<br>  ಮೂಡಲಗ ಶೈಕ್ಷಣಿಕ ವಲಯದಲ್ಲಿ ಶೈಕ್ಷಣಿಕವಾಗಿ ಶ್ರೇಷ್ಠ ಕಾರ್ಯಗಳನ್ನು ಮಾಡಿರುವ ಶಿಕ್ಷಕರಗೆ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹೊಸಯರಗುದ್ರಿಯ ದಿ. ಬಸಪ್ಪ ರುದ್ರಪ್ಪ ಹೊಸಮನಿ ಪ್ರತಿಷ್ಠಾನದ ಶ್ರೀಮತಿ ಟಿ.ಬಿ ಹೊಸಮನಿ ಕಾರ್ಯದರ್ಶಿ ಕಲ್ಲಪ್ಪ ಮಿರ್ಜಿನಾಯಕ ನೀಡಿದರು.<br>  ಕಾರ್ಯಕ್ರಮದಲ್ಲಿ ಗೋಕಾಕ ಪ್ರಾಥಮಿಕ ಶಿಕ್ಷಕರ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ವಾಯ್ ಬಿ ಪಾಟೀಲ, ಶಿಕ್ಷಕರ ಸಂಘಟನೆಯ ಎಲ್.ಎಮ್ ಬಡಕಲ್, ಎಮ್.ವಾಯ್ ಸಣ್ಣಕ್ಕಿ, ಎಸ್.ಎ ಕುರಣಗಿ, ಪಿಬಿ ಕುಲಕರ್ಣಿ, ಜಿ.ವಾಯ್ ಸಣ್ಣಕ್ಕಿ, ಬಿ.ಎಲ್ ನಾಯಿಕ, ಎಸ್.ಎಸ್ ಪಾಟೀಲ, ಇಸಿಒಗಳಾದ ಟಿ ಕರಿಬಸವರಾಜು, ಸತೀಶ್ ಬಿ.ಎಸ್, ಆರ್.ವಿ ಯರಗಟ್ಟಿ ಹಾಗೂ ಪ್ರಶ್ಸತಿ ಪುರಸ್ಕೃತ ಶಿಕ್ಷಕರು, ಸಮೂಹ ವ್ಯಾಪ್ತಿಯ ಶಿಕ್ಷಕ ಬಳಗದವರು ಹಾಜರಿದ್ದರು.</p>]]> </content:encoded>
</item>

<item>
<title>ಬರಗಾಲ ಘೋಷಣೆ&#45;ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ ಕಂದಾಯ ಸಚಿವ ಕೃಷ್ಣಭೈರೇಗೌ</title>
<link>https://www.rninews.com/%E0%B2%AC%E0%B2%B0%E0%B2%97%E0%B2%BE%E0%B2%B2-%E0%B2%98%E0%B3%8B%E0%B2%B7%E0%B2%A3%E0%B3%86-%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A6</link>
<guid>https://www.rninews.com/%E0%B2%AC%E0%B2%B0%E0%B2%97%E0%B2%BE%E0%B2%B2-%E0%B2%98%E0%B3%8B%E0%B2%B7%E0%B2%A3%E0%B3%86-%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A6</guid>
<description><![CDATA[ ವಿಚಾರದಲ್ಲಿ ನಮಗೆ ಯಾವ ಗೊಂದಲವೂ ಇಲ್ಲ. ರೈತರನ್ನು ಕನಫ್ಯೂಸ್ ಮಾಡಿದ್ದು ಕೇಂದ್ರ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ]]></description>
<enclosure url="https://www.rninews.com/uploads/images/202309/image_870x580_650442b6b21db.jpg" length="49398" type="image/jpeg"/>
<pubDate>Fri, 15 Sep 2023 17:13:00 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ನಗರದಲ್ಲಿಂದು (RNI) ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. 195  ತಾಲೂಕು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ಇದಕ್ಕೆ ಒಂದುವರೆ ತಿಂಗಳಿಂದ  ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ‌. ಕೇಂದ್ರ ಸರ್ಕಾರದ ಮಾನದಂಡಗಳಿಕೆ ಕೆಲ ತಾಲೂಕುಗಳು ಬರುತ್ತಿಲ್ಲ ಎಂದರು.</p>
<p>ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆ ಇಲ್ಲ‌. ಕೇಂದ್ರ ಸರ್ಕಾರದ ನಾರ್ಮ್ಸ್ ಪ್ರಕಾರ ನಾವು ಮಾಡಿದ್ದೇವೆ. ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದು ಅವರು ಹೇಳಿದರು.</p>
<p>ಜುಲೈ 1 ನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದ ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಕೇಂದ್ರ ಪ್ರತಿಷ್ಠ ಬಿಡಬೇಕು ಎಂದ ಬೈರೇಗೌಡ ಆಗ್ರಹಿಸಿದರು.</p>
<p>ಮುಖ್ಯಮಂತ್ರಿಗಳ ಪತ್ರಕ್ಕೆ ಇನ್ನು ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಗಳು ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡೋಕೆ ಅವಕಾಶ ಕೊಡಬೇಕು ಎಂದ ಅವರು, ಈ ತಿಂಗಳ ಕೊನೆಯಲ್ಲಿ ಬರಗಾಲದ ಮಾನದಂಡ ಪರಿಶೀಲನೆ ಮಾಡುತ್ತೇವೆ ಎಂದು ಅವರು ಹೇಳಿದರು.</p>
<p>ಹುಬ್ಬಳ್ಳಿಯ ತಹಶಿಲ್ದಾರ ಕಚೇರಿ,ಸಬ್ ರಿಜಿಸ್ಟರ್ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದೇನೆ. ಇಲಾಖೆಯಲ್ಲಿ ಹೇಗೆ ಸುಧಾರಣೆ ತರೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇನೆ.‌ ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು.. ಸರಿಯಾಗಿ ಕೆಲಸ ಶದ್ರೆ ಜನ ನೆಮ್ಮದಿಇಂದ ಇರ್ತಾರೆ.<br>ಹೊಸ ಸರ್ಕಾರ ಬಂದಿದೆ ಜನಪರ ಆಡಳಿತ ಇರಬೇಕು.<br>ಹಳೇ ಸರ್ಕಾರ ಹೋಗಿ ಹೊಸ ಸರ್ಕಾರ ಬಂದಿದೆ.<br>ಹಳೇ ಸರ್ಕಾರದ ತರಹ ನಾವು ಇರಬಾರದು. ಹೀಗಾಗಿ ಆಡಳಿತದಲ್ಲಿ ಬದಲಾವಣೆ ತರಲು ಸಿಎಂ  ಸೂಚನೆ ಕೊಟ್ಟಿದ್ದಾರೆ ಎಂದರು.</p>
<p>ರಾಜ್ಯದಲ್ಲಿ ಉಪವಿಭಾಗ ಅಧಿಕಾರಿಗಳ ಹಂತದಲ್ಲಿ 32 ಸಾವಿರ ಪ್ರಕರಣ ಪೆಂಡಿಂಗ್ ಇತ್ತು. ಆದ್ರೆ ನಾವು ಮೂರು ತಿಂಗಳಲ್ಲಿ 16 ಸಾವಿರ ಫೈಲ್ ಕ್ಲೀಯರ್ ಮಾಡಿದ್ದೇವೆ. ಇವತ್ತು ಐದು ವರ್ಷಕ್ಕಿಂತ ಹೆಚ್ಚು ಪ್ರಕರಣಗಳಿದ್ವು. ನಾವು ಅಧಿಕಾರಕ್ಕೆ ಬಂದ ಮೇಲೆ 16 ಸಾವಿರ ಫೈಲ್ ವಿಲೇವಾರಿ ಮಾಡಿದ್ದೇವೆ ‌. ಡಿಸಿ, ಎಸಿ ತಹಶಿಲ್ದಾರ ಹಂತದಲ್ಲಿ ಬಾಕಿ ಇರೋ ಯಾವ ಫೈಲ್ ಕೂಡಾ ಪೆಂಡಿಂಗ್ ಇರಬಾರದು ಎಂದು ಸೂಚನೆ ಕೊಟ್ಟಿದ್ದೇವೆ. ನಮ್ಮ ಕಚೇರಿಗಳಲ್ಲಿ ಕಡತ ವಿಲೇವಾರಿ ಬಹಳ ನಿಧಾನ.<br>ಒಂದು ಕಡತ ಕಳಿಸಲು ಎರಡು ತಿಂಗಳು ತಗೋತಾರೆ. ಉತ್ತರ ಕೊಡೊಕೆ ನಾಲ್ಕು ತಿಂಗಳು ಬೇಕು.</p>
<p>ಆಕ್ಟೋಬರ್ 1 ರಿಂದ ತಹಶಿಲ್ದಾರ ಲೇವಲ್ ವರೆಗೂ E ಆಫೀಸ್ ಅಳವಡಿಸಿಬೇಕು‌. ಇದು ಫ್ಯಾಶನ್ ಗಾಗಿ ಅಲ್ಲ,ಕಡತ ವಿಲೇವಾರಿಗಾಗಿ..<br>ಕೆಲವು ಕಡೆ ಜನರ ಫೈಲ್ ಕಳೆದುಹೋಗಿವೆ.ಆನಲೈನ್ ಸಿಸ್ಟಮ್ ಅಲ್ಲಿ ಫೈಲ್ ಕಳೆದುಹೋಗಲು ಸಾಧ್ಯವಿಲ್ಲ.. ನಾವು ಸವಾಲಾಗಿ ತಗೆದುಕೊಂಡು ಇ  ಆಫೀಸ್ ಅಳವಡಿಕೆಗೆ ಮುಂದಾಗಿದ್ದೇವೆ.<br>ಕೆಲವು ದಾಖಲೆ ಪಡೆಯೋದು ಹರಸಾಹಸ ಆಗಿದೆ. ನಕಲಿ ದಾಖಲೆಗಳನ್ನು ತರೋದು ವ್ಯಾಪಕವಾಗಿದೆ. ಸರ್ಕಾರದ ಜಾಗಕ್ಕೆ ನಕಲಿ ದಾಖಲೆಗಳನ್ನ ತರೋದು ವ್ಯಾಪಕವಾಗಿ ಹಬ್ಬಿದೆ ಎಂದ ಕೃಷ್ಣ ಬೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.</p>
<p><br>ಹಣ ಆಡಳಿತದ ಒಂದು ಭಾಗವಾಗಿ ಬಿಟ್ಟಿದೆ. ವಿವಿಧ ಹಂತಗಳಲ್ಲಿ ಹಣ ಆಡಳಿತದ ಒಂದು ಭಾಗ ಆಗಿದೆ.  ಲಂಚ ಇಲ್ಲದೆ ಏನೂ‌ಇಲ್ಲದೆ ಕೆಲಸ ಆಗಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಪರೋಕ್ಷವಾಗಿ ಲಂಚ ಇದೆ ಅನ್ನೋದನ್ನ ಒಪ್ಪಿಕೊಂಡರು. ಒಳ್ಳೆ ಕೆಲಸ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ಕೊಡ್ತೀವಿ. ತಪ್ಪ ಕೆಲಸ ಮಾಡಿದ್ರೆ ಅವರ ವಿರುದ್ದ ಕಾನೂನು ಕ್ರಮ ಎಂದರು.</p>]]> </content:encoded>
</item>

<item>
<title>ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆಯು</title>
<link>https://www.rninews.com/%E0%B2%85%E0%B2%96%E0%B2%BF%E0%B2%B2-%E0%B2%AD%E0%B2%BE%E0%B2%B0%E0%B2%A4-%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0-%E0%B2%AB%E0%B3%86%E0%B2%A1%E0%B2%B0%E0%B3%87%E0%B2%B6%E0%B2%A8%E0%B3%8D</link>
<guid>https://www.rninews.com/%E0%B2%85%E0%B2%96%E0%B2%BF%E0%B2%B2-%E0%B2%AD%E0%B2%BE%E0%B2%B0%E0%B2%A4-%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0-%E0%B2%AB%E0%B3%86%E0%B2%A1%E0%B2%B0%E0%B3%87%E0%B2%B6%E0%B2%A8%E0%B3%8D</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6503ee27c55ef.jpg" length="49398" type="image/jpeg"/>
<pubDate>Fri, 15 Sep 2023 11:11:19 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಮೂಡಲಗಿ . (RNI) ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಶಿಕ್ಷಕರ<br> ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆಯು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಕರ್ನಾಟಕದ ಬೀದರ್ ಜಿಲ್ಲೆಯ ಹುಮನಾಬಾದ್ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿ, ಕಲಬುರ್ಗಿ, ಯಾದಗರಿ, ಜೇವರ್ಗಿ, ಸಿಂದಗಿ, ವಿಜಯಪೂರ, ಜಮಖಂಡಿ, ಅಥಣಿ ಮಾರ್ಗವಾಗಿ ಸೆ. ೧೯ ರಂದು ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಆಗಮಿಸಿ ಬೃಹತ್ ಸಮಾವೇಶ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸನ್ನವರ ಹೇಳಿದರು.</p>
<p> ಗುರುವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಬಹು ಬೇಡಿಕೆಗಳಾದ ಹೊಸ ಪಿಂಚಣಿ ಬದಲಾಗಿ ಹಳೆ ಪಿಂಚಣಿ ಜಾರಿ, ನೂತನ ಶಿಕ್ಷಣ ನೀತಿಯಲ್ಲಿಯ ಲೋಪದೋಷಗಳನ್ನು ಕೈ ಬಿಡುವದು, ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರ ನೇಮಕಾತಿ, ರಾಷ್ಟ್ರದ ಎಲ್ಲಾ ನೌಕರರಿಗೆ ಭೇದ-ಭಾವವಿಲ್ಲದೆ ಏಕರೂಪದ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರ ವ್ಯಾಪ್ತಿಯಲ್ಲಿ ಜರುಗುವ ಭಾರತ ಯಾತ್ರೆಯ ಬೈಕ್ ರ‍್ಯಾಲಿ ಹಾಗೂ ಸಮಾವೇಶದ ಹಾರೂಗೇರಿ ಪಟ್ಟಣದಲ್ಲಿ ಸೆ. ೧೯ರ ಮ. ೧-೦೦ ಗಂಟೆಗೆ ಎಲ್ಲ ನೌಕರರು ಪಾಲ್ಗೊಳ್ಳಲು ಕರೆ ನೀಡಿದರು.</p>
<p><br>ಭಾರತ ಯಾತ್ರೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ ಮಾತನಾಡಿ, ಸರಕಾರಿ ಶಾಲೆಗಳು ಸಬಲಿಕರಣದ ಜೊತೆಯಲ್ಲಿ ಉತ್ತಮ ತಂತ್ರಾoಶವುಳ್ಳ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ನೌಕರರು ಆರ್ಥಿಕವಾಗಿ ಸಬಲರಾಗಲು ಹಾಗೂ ನಿವೃತ್ತಿಯ ನಂತರದ ಬದುಕಿನಲ್ಲಿ ನಿಶ್ಚಿತ ಪಿಂಚಣಿಯೊoದಿಗೆ ವಿಶ್ರಾಂತ ಜೀವನ ಅವರದಾಗಬೇಕಾದರೆ ಹಳೇ ಪಿಂಚಣಿ ಯೋಜನೆ ಅತ್ಯಾವಶ್ಯಕವಾಗಿದೆ. ಇಂದಿನ ಗಂಭೀರ ವಿಷಯಗಳಾದ ಆರೋಗ್ಯ, ಹಿರಿಯರ ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮುಂತಾದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಕಲು ಆರ್ಥಿಕ ಭದ್ರತೆ ಅವಶ್ಯಕವಾಗಿದೆ. ನೌಕರರಿಗೆ ಪ್ರಮುಖವಾಗಿ ನಿವೃತ್ತಿ ವೇತನದ ಭರವಸೆಯಿಂದಾಗಿ ನೆಮ್ಮದಿಯ ಬದಕು ಕಟ್ಟಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>
<p><br>ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಾಯ್ ಎಸ್ ಬುಡ್ಡಗೋಳ, ಸಂಘಟನಾ ಕಾರ್ಯದರ್ಶಿ ಸಿ.ಆರ್ ಪೂಜೇರಿ, ತಾಲೂಕಾಧ್ಯಕ್ಷ ಎಲ್ ಎಮ್ ಬಡಕಲ್, ಬಿ.ಬಿ ಕೇವಟಿ, ಎಮ್.ವಾಯ್ ಸಣ್ಣಕ್ಕಿ, ಬಿ.ಎ ಡಾಂಗೆ,  ಎನ್.ಜಿ ಹೆಬ್ಬಳ್ಳಿ, ಎಸ್.ಎ ಕುರಣಗಿ, ಕೆ.ಎಲ್ ಮೀಶಿ, ಪಿ.ಬಿ ಕುಲಕರ್ಣಿ, ಗೋವಿಂದ ಸಣ್ಣಕ್ಕಿ, ಹಣಮಂತ ದಡ್ಡಿಮನಿ, ಎಲ್.ಎಮ್ ಬೂಮನ್ನವರ, ವಾಯ್.ಡಿ ಜಲ್ಲಿ, ಎಸ್.ಎಸ್ ಪಾಟೀಲ ಹಾಗೂ ನೌಕರರ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.</p>]]> </content:encoded>
</item>

<item>
<title>ಕರ್ತವ್ಯದ ಜೊತೆಗೆ ಪರಿಸರ ರಕ್ಷಣೆಗೆ ಮುಂದಾದ ಹಾರೂಗೇರಿ ಸಿಪಿಐ ರವಿಚಂದ್ರನ್</title>
<link>https://www.rninews.com/%E0%B2%95%E0%B2%B0%E0%B3%8D%E0%B2%A4%E0%B2%B5%E0%B3%8D%E0%B2%AF%E0%B2%A6-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%AA%E0%B2%B0%E0%B2%BF%E0%B2%B8%E0%B2%B0-%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86%E0%B2%97%E0%B3%86</link>
<guid>https://www.rninews.com/%E0%B2%95%E0%B2%B0%E0%B3%8D%E0%B2%A4%E0%B2%B5%E0%B3%8D%E0%B2%AF%E0%B2%A6-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%AA%E0%B2%B0%E0%B2%BF%E0%B2%B8%E0%B2%B0-%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86%E0%B2%97%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_6502d4f19d37e.jpg" length="49398" type="image/jpeg"/>
<pubDate>Thu, 14 Sep 2023 15:12:09 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ. (RNI) ಕೊರೋನಾ ಎಂದರೆ ಎಲ್ಲರೂ ಭಯಬೀಳುವುದು ಸಹಜ ಯಾಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಭಯಂಕರ ಅನುಭವವನ್ನು ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಕೊರೋನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಜಗತ್ತಿನಾದ್ಯಂತ ಸಾವಿರಾರು ಜನ ಸಾವಾಗಿರುವುದನ್ನು ಕಂಡಿದ್ದೇವೆ ಆದರೂ ಕೂಡ ಜನರಿಗೆ ಇನ್ನೂ ಆಕ್ಸಿಜನ್ ಬಗ್ಗೆ ಮನವರಿಕೆಯಾಗದೆ ಮರಗಳ ಮೇಲೆ ದೌರ್ಜನ್ಯ ಎಸುಗುತ್ತಿರುವುದು ವಿಷಾದನೀಯ ವಿಷಯ. </p>
<p>ಹೌದು ವೀಕ್ಷಕರೇ ಇಲ್ಲೊಬ್ಬ ಪೊಲೀಸ್ ವೃತ್ತ ನಿರೀಕ್ಷಕ ತಮ್ಮ ಕರ್ತವ್ಯದ ಜೊತೆಗೆ ಪರಿಸರ ಬಗ್ಗೆ ಅಪರೂಪ ಕಾಳಜಿ ತೋರಿಸುತ್ತಿರುವುದು ಒಂದು ವಿಶೇಷ ಸಂಗತಿ. ಹಾಗಾದರೆ ಈ ವರದಿ ಎಲ್ಲಿಯದು ಪೋಲಿಸ್ ವ್ರತ ನಿರೀಕ್ಷಕರು ಯಾರು ಎನ್ನುವುದು ತಿಳಿತೆವೆ ಈ ವರದಿ ತಪ್ಪದೆ ನೋಡಿ ‌.</p>
<p>ನಿನ್ನೆಯ ದಿನ ತಮ್ಮ ಕರ್ತವ್ಯ ಜೊತೆಗೆ ರಸ್ತೆ ಬದಿ ಇರುವ ಮರಗಳನ್ನು ಗಮನಿಸುತ್ತಾ ಹಾರೋಗೇರಿ ಪಟ್ಟಣವನ್ನು ಸಂಚರಿಸುತ್ತಿದ್ದಾಗ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇರುವ ಒಂದು ಮರಕ್ಕೆ ನೂರಾರು ಮಳೆಗಳು ಪೋಸ್ಟರ್ಗಳು ಲೈಟ್ ಅಳವಡಿಸುವುದನ್ನು ಗಮನಿಸಿದ ಸಿಪಿಐ ರವೀಂದ್ರನ ಬಡಫಕೀರಪ್ಪಗೋಳ ಮರಕ್ಕೆ ಹೊಡೆದಿರುವ ಮಳೆಗಳನ್ನು ಕಿತ್ತು ತಮ್ಮ ಪರಿಸರ ಕಾಳಜಿಯನ್ನು ತೋರಿದ್ದಾರೆ.</p>
<p>ಇದನ್ನು ಗಮನಿಸಿದ ಸಾರ್ವಜನಿಕರು ಒಂದು ಕ್ಷಣ ಚಕಿತರಾಗಿ ರವಿಚಂದ್ರನ್ ಅವರಿಗೆ ಹತ್ತು ಹಲವು ಪ್ರಶ್ನೆಗಳನ್ನು ಮಾಡಿದರು ಅದಕ್ಕೆ ಉತ್ತರ ನೀಡುತ್ತಾ, ಮರಕ್ಕೆ ಹೊಡೆದ ಹತ್ತಾರು ಮಳೆಗಳನ್ನು ಕಿತ್ತು ಸಾರ್ವಜನಿಕರಿಗೆ ಮನುಷ್ಯನಷ್ಟೇ ಪ್ರಮುಖ ಪಾತ್ರ ಮರಗಳದಿದೆ ಮರಗಳ ಸಂರಕ್ಷಣೆಯೇ ಮಾನವ ಕುಲದ ಸಂರಕ್ಷಣೆಯಾಗಿದೆ ಎಂದು ತಿಳುವಳಿಕೆಯ ಮಾತನ್ನು ಹೇಳಿದರು.</p>
<p>ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆ ಹಾಗೂ ಅಂಗಡಿಯ ಮುಂದಿನ ಮರಗಳಿಗೆ ನೀರು ಹಾಕಿ ಅವುಗಳಿಗೆ ಯಾರು ಮೊಳೆ ಹೊಡೆಯದಂತೆ ರಕ್ಷಣೆ ಮಾಡಿ ಇದರಿಂದ ಮರಗಳು ನಮಗೆ ಉಚಿತವಾಗಿ ದಿನಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಚಿತ ಆಕ್ಸಿಜನ್ ಹಾಗೂ ಬಿಸಿಲಿನ ಸಮಯದಲ್ಲಿ ನೆರಳನ್ನು ನೀಡುವ ಮರಗಳಿಗೆ ಪ್ರತಿಯೊಬ್ಬರು ರಕ್ಷಣೆ ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.</p>
<p>ಕಾನೂನಿನ ಪ್ರಕಾರ ಮರಗಳಿಗೆ ಮೊಳೆ ಹೊಡೆಯುವುದು ಲೈಟ್ ಹಾಕುವುದು ಅಪರಾಧ ನಮ್ಮ ತಪ್ಪು ತಿಳುವಳಿಕೆಯಿಂದ ಅಮಾಯಕ ಮರಗಳಿಗೆ ಯಾಕೆ ಶಿಕ್ಷೆ ನೀಡುತ್ತೀರಿ ಪ್ರತಿಯೊಬ್ಬರೂ ಜಾಗೃತರಾಗಿ ಪರಿಸರ ರಕ್ಷಣೆಯ ಪಣ ತೊಟ್ಟು ಪರಿಸರ ರಕ್ಷಣೆಯೇ ಜೀವಜಲದ ರಕ್ಷಣೆ ಎಂಬ ಧ್ಯೇಯ ತಿಳಿದು ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಸಾರ್ವಜನಿಕರಿಗೆ ತಿಳಿಹೇಳಿ.</p>
<p>ನಾನು ಚಿಕ್ಕಂದಿನಿಂದಲೂ ಮರಗಳನ್ನು ನೆಡುವುದು ಬೆಳೆಸುವುದು ಮಾಡುತ್ತಾ ಬಂದಿದ್ದೇನೆ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಆದುದರಿಂದ ಪ್ರತಿಯೊಬ್ಬರು ಜಾಗೃತರಾಗಿ ಪರಿಸರ ರಕ್ಷಣೆಗೆ ಪಣ ತೊಡೋಣಾ ಎಂದರು.</p>
<p>ಇವರ ಈ ಪರಿಸರ ಕಾಳಜಿಯನ್ನು ಕಂಡು ಅಲ್ಲಿ ಇದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು ಅವರು ಹೇಳುವುದು ಅಷ್ಟೇ ಸತ್ಯ ಎಂದು ತಮ್ಮ ತಮ್ಮಲ್ಲಿ ಮಾತನಾಡತೊಡಗಿದರು. </p>]]> </content:encoded>
</item>

<item>
<title>ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ ಮಹದೇವ ಹೋಳ್ಕರ್</title>
<link>https://www.rninews.com/%E0%B2%A4%E0%B2%AE%E0%B3%8D%E0%B2%AE-%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF-%E0%B2%B2%E0%B2%BE%E0%B2%AD%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-%E0%B2%AE%E0%B2%BE%E0%B2%A1%E0%B3%81%E0%B2%B5%E0%B3%81%E0%B2%A6%E0%B3%81</link>
<guid>https://www.rninews.com/%E0%B2%A4%E0%B2%AE%E0%B3%8D%E0%B2%AE-%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF-%E0%B2%B2%E0%B2%BE%E0%B2%AD%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-%E0%B2%AE%E0%B2%BE%E0%B2%A1%E0%B3%81%E0%B2%B5%E0%B3%81%E0%B2%A6%E0%B3%81</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_65019140d84a9.jpg" length="49398" type="image/jpeg"/>
<pubDate>Wed, 13 Sep 2023 16:15:02 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ. (आरएनआई) ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ರೈತ  ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅದ್ಯಕ್ಷ ಮಾತನಾಡಿ  ಯಾವುದೇ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕೋಸ್ಕರ ರೈತರನ್ನು ಬಲಿ ತೆಗೆದುಕೊಳ್ಳುವುದು ತುಂಬಾ ದುರದೃಷ್ಟಕರ ವಿಷಯ ಇದನ್ನು ನಾವು ಖಂಡಿಸುತ್ತೇವೆ<br>ಇತ್ತೀಚಿಗೆ ರಾಜ್ಯ ಸರ್ಕಾರದ ಸಚಿವರು ರೈತರು 5 ಲಕ್ಷಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುವುದರ ಮುಖಾಂತರ ರೈತ ಕುಲಕ್ಕೆ ಅವಮಾನ ಮಾಡಿದ್ದಾರೆ  ಅವರ  ಕುಡಲೆ ಕ್ಷಮೆ ಕೆಳಲಿ ಎಂದು ಹರಿಹಾಯ್ದರು. </p>
<p>ಇದನ್ನೇ ಬಂಡವಾಳವಾಗಿಟ್ಟುಕೊಂಡು ಪ್ರತಿಪಕ್ಷದ ನಾಯಕರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಪಕ್ಷದ ಕೈ ಬೆರಳೆಣಿಕೆ ಎಷ್ಟು ಕಾರ್ಯಕರ್ತರನ್ನು ಕರೆದುಕೊಂಡು ಅವರಿಗೆ ಹಸಿರು ಶಾಲು ಹೊಂದಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು ವಿಷಾದನೀಯ ಇವರು ಮಾಡುತ್ತಿರುವುದು ರೈತರ ಪರ ಹೋರಾಟ ಎಂದು ಬಿಂಬಿಸಿಕೊಳ್ಳುತ್ತಾ ಯಾವುದೇ ಒಬ್ಬ ರೈತನನ್ನು ಹಾಗೂ ರೈತಪರ ಸಂಘಟನೆಗಳಿಗೂ ಮಾಹಿತಿ ನೀಡದೆ ಕಾಟಾಚಾರಕ್ಕೆ ಅನ್ನುವಂತೆ ರಾಯಬಾಗ ತಾಲೂಕಿನ ಎರಡು ಮತ ಕ್ಷೇತ್ರಗಳ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಪ್ರತಿಭಟನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಮಾಹಾದೇವ ಹೊಳಕರ  ಪ್ರಶ್ನಿಸಿದ್ದರು. </p>]]> </content:encoded>
</item>

<item>
<title>ಸ್ಕೌಟ್ ಸೇವಾ ರತ್ನ ಪ್ರಶಸ್ತಿ </title>
<link>https://www.rninews.com/%E0%B2%B8%E0%B3%8D%E0%B2%95%E0%B3%8C%E0%B2%9F%E0%B3%8D-%E0%B2%B8%E0%B3%87%E0%B2%B5%E0%B2%BE-%E0%B2%B0%E0%B2%A4%E0%B3%8D%E0%B2%A8-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF</link>
<guid>https://www.rninews.com/%E0%B2%B8%E0%B3%8D%E0%B2%95%E0%B3%8C%E0%B2%9F%E0%B3%8D-%E0%B2%B8%E0%B3%87%E0%B2%B5%E0%B2%BE-%E0%B2%B0%E0%B2%A4%E0%B3%8D%E0%B2%A8-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_64f460133ae0e.jpg" length="49398" type="image/jpeg"/>
<pubDate>Sun, 03 Sep 2023 15:59:45 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಕರ್ನಾಟಕ. (RNI) ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ,ಸ್ಥಳೀಯ ಸಂಸ್ಥೆ ರಾಯಬಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಯಬಾಗ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕೊಡಮಾಡುವ ಸ್ಕೌಟ್ ಸೇವಾ ರತ್ನ ಪ್ರಶಸ್ತಿಯು ತಾಲೂಕ ಮಟ್ಟದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿಭಾಗದಲ್ಲಿ ಸಲ್ಲಿಸುವ ಸೇವೆಯನ್ನು ಪರಿಗಣಿಸಿ ನೀಡುವ  ಅತ್ಯುನ್ನತ ಪ್ರಶಸ್ತಿ ಇದಾಗಿದೆ, ಹಾರೂಗೇರಿಯ  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚನ್ನವೃಷಭೆಂದ್ರ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಹ ಶಿಕ್ಷಕ, ಸ್ಕೌಟ್ ಮಾಸ್ಟರ್, ಆರ್ ಎಂ ಕಬ್ಬೂರ ಹಾಗೂ ಹಂದಿಗುಂದ ಗ್ರಾಮದ ಅರಣೊದಯ ಶಿಕ್ಷಣ ಸಂಸ್ಥೆಯ ಸಿ ಎಸ್ ಹಿರೇಮಠ  </p>
<p><img src="https://www.rni.news/uploads/images/202309/image_870x_64f461c21d422.jpg" alt=""></p>
<p>ಇವರು ಸನ್ 2023-24 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು  05-09 2023 ರಂದು ರಾಯಬಾಗದಲ್ಲಿ ನಡೆಯಲಿರುವ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ನೀಡಲಾಗುವುದು ಎಂದು ತಾಲೂಕಾ ಸಂಸ್ಥೆಯು ತಿಳಿಸಿದೆ.</p>
<p></p>]]> </content:encoded>
</item>

<item>
<title>ಅಳಗವಾಡಿಯಲ್ಲಿ ತಾಲೂಕಾ ಮಟ್ಟದ ಥ್ರೋ ಬಾಲ ಪಂದ್ಯಾವಳಿ ಮುಕ್ತಾಯ</title>
<link>https://www.rninews.com/%E0%B2%85%E0%B2%B3%E0%B2%97%E0%B2%B5%E0%B2%BE%E0%B2%A1%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%A4%E0%B2%BE%E0%B2%B2%E0%B3%82%E0%B2%95%E0%B2%BE-%E0%B2%AE%E0%B2%9F%E0%B3%8D%E0%B2%9F%E0%B2%A6-%E0%B2%A5%E0%B3%8D%E0%B2%B0%E0%B3%8B-%E0%B2%AC%E0%B2%BE%E0%B2%B2-%E0%B2%AA%E0%B2%82%E0%B2%A6%E0%B3%8D%E0%B2%AF%E0%B2%BE%E0%B2%B5%E0%B2%B3%E0%B2%BF-%E0%B2%AE%E0%B3%81%E0%B2%95%E0%B3%8D%E0%B2%A4%E0%B2%BE%E0%B2%AF</link>
<guid>https://www.rninews.com/%E0%B2%85%E0%B2%B3%E0%B2%97%E0%B2%B5%E0%B2%BE%E0%B2%A1%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%A4%E0%B2%BE%E0%B2%B2%E0%B3%82%E0%B2%95%E0%B2%BE-%E0%B2%AE%E0%B2%9F%E0%B3%8D%E0%B2%9F%E0%B2%A6-%E0%B2%A5%E0%B3%8D%E0%B2%B0%E0%B3%8B-%E0%B2%AC%E0%B2%BE%E0%B2%B2-%E0%B2%AA%E0%B2%82%E0%B2%A6%E0%B3%8D%E0%B2%AF%E0%B2%BE%E0%B2%B5%E0%B2%B3%E0%B2%BF-%E0%B2%AE%E0%B3%81%E0%B2%95%E0%B3%8D%E0%B2%A4%E0%B2%BE%E0%B2%AF</guid>
<description><![CDATA[  ]]></description>
<enclosure url="https://www.rninews.com/uploads/images/202309/image_870x580_64f45de65fd4e.jpg" length="49398" type="image/jpeg"/>
<pubDate>Sun, 03 Sep 2023 15:55:30 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ ತಾಲೂಕಿನ (RNI) ಅಳಗವಾಡಿ ಗ್ರಾಮದ ಕ್ರಾಂತಿ ವೀರ ಸಂಗೋಳಿ ರಾಯಣ್ಣ  ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮೈದಾನದಲ್ಲಿ ತಾಲೂಕಾ ಮಟ್ಟದ ಥ್ರೋ ಬಾಲ ಪಂದ್ಯಾವಳಿ ಜರುಗಿದವು.</p>
<p>ಕ್ಷೇತ್ರ ಶಿಕ್ಷಾಣಾಧಿಕಾರಿ ಶಾಂತಾರಾಮ ಜೋಗಳೆ ಥ್ರೋ ಬಾಲ ಏಸೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.</p>
<p>ಬಳಿಕ ಮಾತನಾಡಿದ ಅವರು ಸ್ಪರ್ಧೆ ಯಾವುದೇ ಆಗಿರಲಿ ಒಂದು ತಂಡ ಗೆಲ್ಲಬೇಕಾದರೆ ಇನ್ನೊಂದು ತಂಡ ಸೋಲಲೇಬೇಕಾಗುತ್ತದೆ  ಇದರಿಂದ ಸೋತ ತಂಡ ಕುಗ್ಗದೆ  ಗೆದ್ದ ತಂಡ ಅತಿ ವಿಜ್ರಂಬಿಸದೆ ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸುವುದೆ  ಜೀವನದ ಮಹತ್ವವಾದ  ಗುಟ್ಟು ಎಂದು ಹೇಳಿದರು .</p>
<p><img src="https://www.rni.news/uploads/images/202309/image_870x_64f45df5d860b.jpg" alt=""></p>
<p>ಇದೆ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಕೂಡಾ ಯಾವುದೇ ಮಕ್ಕಳಿಗೆ ತಾರತಮ್ಯ ಮಾಡದೇ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗೌರವಿಸಿ ಎಂದು ಸಲಹೆ ನೀಡಿದರು.</p>
<p>ಪ್ರಾಥಮಿಕ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರ ಕೆ ವ್ಹಿ  ಎಸ್  ಆರ್ ಅಳಗವಾಡಿ ಶಾಲೆ,  ಪ್ರೌಢ ಶಾಲೆ ಬಾಲಕರ ವಿಭಾಗದಲ್ಲಿ ಬೀರೇಶ್ವರ ಪ್ರೌಢ ಶಾಲೆ ಆಯ್ಕೆಯಾದರೆ ಕೆವ್ಹಿ ಎಸ್ ಆರ್ ಪ್ರೌಢ ಶಾಲೆ ಅಳಗವಾಡಿ ಬಾಲಕಿಯರು ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾದರು.</p>
<p>ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯೂ ಮೂಖ್ಯವಾಗಿದೆ ಕಾರಣ ಪ್ರತಿ ಮಗು ಒಂದಿಲ್ಲ‌ ಒಂದು  ಕ್ರೀಡೆಯಲ್ಲಿ ಭಾಗವಹಿಸಿ  ತಮ್ಮ ಬೌದ್ಧಿಕ ಮಟ್ಟದ ಜೊತೆಗೆ ಶಾರೀರಿಕ ಆರೋಗ್ಯವನ್ನು ಕಾಪಾಡಿಕೋಳುವುದು ಮುಖ್ಯ ಎಂದು ತಾಲೂಕಾ ದೈಹಿಕ ಪರಿವೀಕ್ಷಕ ಎಮ್  ಪಿ ಜೀರಗಿಹಾಳ ಹೇಳಿದರು .</p>
<p>ಈ ಸಂದರ್ಭದಲ್ಲಿ ಹಣಮಂತ ಬೆನ್ನಾಡೆ ,ಶಿವಾನಂದ  ಹುಲಗಬಳಿ ,ಸುಲೆಮನ್ ಶೇಖ‌,ಸಂಸ್ಥೆಯ ಅದ್ಯಕ್ಷ ಆರ್ ಹೆಚ್   ಶಿರಗೂರೆ , ಕಿರಣ ಶಿರಗೂರೆ,ಪರಶುರಾಮ ಶಿರಗೂರೆ, ಹಣಮಂತ ಪೂಜಾರಿ ,ಬಿ ಬಿ  ಬ್ಯಾಕೂಡ , ಎಚ್ ಎಂ ಮೆಟಗಾರ  ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ದೈಹಿಕ  ಶಿಕ್ಷಕರು ಶಿಕ್ಷಕಿಯರು ಮಕ್ಕಳು ಭಾಗವಹಿಸಿದ್ದರು.</p>]]> </content:encoded>
</item>

<item>
<title>ಸ್ಟೀಲ್ ಪೈಪ್ ಸಾಗಿಸುತ್ತಿದ್ದ ಲಾರಿ ಪಲ್ಟಿ,ಚಾಲಕ ಸಾವು,ಕ್ಲೀನರಗೆ ಗಂಭೀರ ಗಾಯ</title>
<link>https://www.rninews.com/%E0%B2%B8%E0%B3%8D%E0%B2%9F%E0%B3%80%E0%B2%B2%E0%B3%8D-%E0%B2%AA%E0%B3%88%E0%B2%AA%E0%B3%8D-%E0%B2%B8%E0%B2%BE%E0%B2%97%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%8D%E0%B2%A6-%E0%B2%B2%E0%B2%BE%E0%B2%B0%E0%B2%BF-%E0%B2%AA%E0%B2%B2%E0%B3%8D%E0%B2%9F%E0%B2%BF</link>
<guid>https://www.rninews.com/%E0%B2%B8%E0%B3%8D%E0%B2%9F%E0%B3%80%E0%B2%B2%E0%B3%8D-%E0%B2%AA%E0%B3%88%E0%B2%AA%E0%B3%8D-%E0%B2%B8%E0%B2%BE%E0%B2%97%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%8D%E0%B2%A6-%E0%B2%B2%E0%B2%BE%E0%B2%B0%E0%B2%BF-%E0%B2%AA%E0%B2%B2%E0%B3%8D%E0%B2%9F%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64e8791db1de1.jpg" length="49398" type="image/jpeg"/>
<pubDate>Fri, 25 Aug 2023 15:19:39 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಚಿಕ್ಕೋಡಿ. (RNI) ನಿಪ್ಪಾಣಿಯ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ   ತಾವಂದಿ ಘಾಟನ ಇಳಿಜಾರಿನಲ್ಲಿ ಸ್ಟೀಲ್ ಪೈಪ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದರೆ,ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.<br>ಚಾಲಕ ಪ್ರದೀಪ್ (50)  ಮೃತಪಟ್ಟ  ಚಾಲಕ, ರಂಗನಾಥನ್ (20) ಗಂಭೀರವಾಗಿ ಗಾಯಗೊಂಡ ಕ್ಲೀನರ್ ಎಂದು ತಿಳಿದು ಬಂದಿದೆ.</p>
<p></p>
<p><img src="https://www.rni.news/uploads/images/202308/image_870x_64e879290bb45.jpg" alt=""></p>
<p><br>ಲಾರಿ  ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿತ್ತು. ಲಾರಿ ಅಪಾಯಕಾರಿ ತಿರುವುನಲ್ಲಿ ವಾಹನ ನಿಯಂತ್ರಣ ತಪ್ಪಿತು. ಇದರಿಂದ ಡಿವೈಡರ್ ಮೇಲೆ ಲಾರಿ ಪಲ್ಟಿಯಾಗಿದೆ.<br> ಇದರಿಂದ ಲಾರಿಯಲ್ಲಿದ್ದ ಸ್ಟೀಲ್ ಪೈಪ್ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದು ಎರಡೂ ಕಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಲಾರಿ ಸುಮಾರು ಇನ್ನೂರು ಅಡಿ ಕೆಳಗೆ ಬಿದ್ದಿದೆ.ಅದರಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾನೆ.<br>ಅಪಘಾತದ ಮಾಹಿತಿ ಬಂದ ತಕ್ಷಣ ರಸ್ತೆ ನಿರ್ವಹಣಾ ಕಂಪನಿಯ ಭರಾರಿ ತಂಡದ ಇನ್ಸ್ ಪೆಕ್ಟರ್ ಅಕ್ಷಯ ಸರಾಪುರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ...ಘಟನಾ ಸ್ಥಳದ ಮಾಹಿತಿ ಮೇರೆಗೆ ಸಿಪಿಐ ಬಿ. ಎಸ್. ತಳವಾರ, ಸಬ್ ಇನ್ಸ್ ಪೆಕ್ಟರ್ ಉಮಾದೇವಿ  ಭೇಟಿ ನೀಡಿ ಪರಿಶೀಲಿಸಿದರು.</p>]]> </content:encoded>
</item>

<item>
<title>ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಎಸಿಗೆ ಮನವಿ</title>
<link>https://www.rninews.com/%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%A6-%E0%B2%B0%E0%B3%88%E0%B2%A4-%E0%B2%B5%E0%B2%BF%E0%B2%B0%E0%B3%8B%E0%B2%A7%E0%B2%BF</link>
<guid>https://www.rninews.com/%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%A6-%E0%B2%B0%E0%B3%88%E0%B2%A4-%E0%B2%B5%E0%B2%BF%E0%B2%B0%E0%B3%8B%E0%B2%A7%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64e877eb8cbc8.jpg" length="49398" type="image/jpeg"/>
<pubDate>Fri, 25 Aug 2023 15:16:13 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಆ್ಯಂಕರ್(RNI)  ಕಾಂಗ್ರೆಸ್ ಸರಕಾರ ರೈತ ವಿರೋಧಿ  ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ .ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಮಾಜಿ ಅಧ್ಯಕ್ಷ ಅಮೀತ ಕೋರೆ ಅವರು ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದರು.<br>ವಿಧಾನ ಪರಿಷತ್ ಸದಸ್ಯ ರಾಜ್ಯ ಸರಕಾರ ರೈತರ ಪಂಪಸೆಟಗಳಿಗೆ 7  ಗಂಟೆಗಳ ಕಾಲ ವಿದ್ಯುತ್ ನೀಡಲಾಗುವದು ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತು. ಆದರೆ ಇದೀಗ ಲೋಡ ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್ ಕಡಿತಗೊಳಿಸುವ ಮೂಲಕ ಅನ್ನದಾತನ‌ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.<br>ನಿಮಗೂ ಪ್ರೀ ನಮಗೂ ಪ್ರೀ ಅಂತಾ ವಿದ್ಯುತ್ ನೀಡಲಾಗುವದು ಎಂದು ರಾಜ್ಯ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ.ಆದರೆ ದೇಶಕ್ಕೆ ಅನ್ನ ನೀಡುವ ರೈತರ ಪಂಪಸೆಟಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ನೀಡಲಾಗುತ್ತಿಲ್ಲ.ಇದರಿಂದಾಗಿ ಸಾಲ ಸೂಲ ಮಾಡಿ ಬೆಳೆ ಮಾಡಿದ ಬೆಳೆಯು  ಸಮರ್ಪಕ ವಿದ್ಯುತ್ ಇಲ್ಲದೆ ಬೆಳೆಗಳು ಒಣಗಲು ಪ್ರಾರಂಭಿಸಿವೆ.ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದರಿಂದ ಬೆಳಗಾವಿ ಜಿಲ್ಲೆಯಲ್ಲಿನ‌ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.ಲೋಡ ಶೆಡ್ಡಿಂಗ್ ಸಮಸ್ಯೆ ಒಂದು ವಾರದಲ್ಲಿ ಮುಗಿಯದಿದ್ದರೆ  ಉಗ್ರವಾದ ಹೋರಾಟ ಮಾಡುವದಾಗಿ ಅವರು ಎಚ್ಚರಿಸಿದರು.</p>
<p>ಬೈಟ್:ಮಹಾಂತೇಶ ಕವಟಗಿಮಠ, ಮಾಜಿ ವಿಧಾನಪರಿಷತ ಸದಸ್ಯ <br>ಈ ಸಂದರ್ಭದಲ್ಲಿ  ಚಿದಾನಂದ ಸಕ್ಕರೆ ಕಾರ್ಖಾನೆಯ ಅಧ್ಯಕ್ಷಬ ಮಲ್ಲಿಕಾರ್ಜುನ ಕೋರೆ,ಉಪಾಧ್ಯಕ್ಷ ಭರತ ಬನವಣೆ,ಕಾರಖಾನೆ ನಿರ್ದೇಶಕರಾದ ಸಂದೀಪ ಪಾಟೀಲ,ದಾದು ಕಾಟೆ,ಅಜೀತರಾವ ದೇಸಾಯಿ,ಬಾಳಾಸಾಬಾ ರೇಂದಾಳೆ,ಸತೀಶ ಅಪ್ಪಾಜಿಗೋಳ,ರಮೇಶ ಕಾಳನ್ನವರ,ಉಪಸ್ಥಿತರಿದ್ದರು.</p>
<p><br><br></p>]]> </content:encoded>
</item>

<item>
<title>ರಾಯಬಾಗ ತಹಸಿಲ್ದಾರ್ ಕಚೇರಿಯಲ್ಲಿ ಶಿವಶರಣ ನೂಲಿಯ ಚಂದಯ್ಯ ನವರ ಜಯಂತಿಯ ಕಾರ್ಯಕ್ರಮದ ಪೂರ್ವಭಾವಿ ಸಭೆ</title>
<link>https://www.rninews.com/%E0%B2%B0%E0%B2%BE%E0%B2%AF%E0%B2%AC%E0%B2%BE%E0%B2%97-%E0%B2%A4%E0%B2%B9%E0%B2%B8%E0%B2%BF%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF</link>
<guid>https://www.rninews.com/%E0%B2%B0%E0%B2%BE%E0%B2%AF%E0%B2%AC%E0%B2%BE%E0%B2%97-%E0%B2%A4%E0%B2%B9%E0%B2%B8%E0%B2%BF%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64e74b40a6c76.jpg" length="49398" type="image/jpeg"/>
<pubDate>Thu, 24 Aug 2023 17:53:10 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ (RNI) ಜಿಲ್ಲೆಯ ರಾಯಬಾಗ ಪಟ್ಟಣ ತಹಶಿಲ್ದಾರ  ಕಚೇರಿಯಲ್ಲಿ ಶಿವಶರಣ ನೂಲಿಯ  ಚಂದಯ್ಯನವರ ಜಯಂತಿಯ ದಿನಾಂಕ 3೦- 8 -2023 ರಂದು ಜರಗಲಿದ್ದು  ಈ ಜಯಂತಿಯ ನಿಮಿತ್ತ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ಇಂದ ಬಾಬು ಜಗಜೀವನ್ ರಾಮ್ ಭವನದವರೆಗೆ  ಶಿವಶರಣ ನೂಲಿ ಚಂದಯ್ಯ ನವರ ಭಾವಚಿತ್ರದ ಭವ್ಯ ಮೆರವಣಿಗೆಯೊಂದಿಗೆ ಶಾಂತಿಯುತವಾಗಿ ನಡೆಯಬೇಕೆಂದು ಈ ಸಭೆಯಲ್ಲಿ ತಹಸಿಲ್ದಾರ್ ಮುಂಜೆ ಅವರು ತಿಳಿಸಿದರು.<br>ಪಟ್ಟಣದ ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ರಾಜ್ಯ ಉಪಾಧ್ಯಕ್ಷ  ಹನುಮಂತ ಭಜಂತ್ರಿ ಅವರು  ತಿಳಿಸಿದರು<br>ಇದೇ ಸಂದರ್ಭದಲ್ಲಿ 2022 ನೇ ಸಾಲಿನ ಶಿವಶರಣ ನೂಲಿಯ ಚಂದಯ್ಯ ನವರ ಜಯಂತಿಗೆ ಮಾಡಿದ ಕರ್ಚನ್ನು ಬಿಡುಗಡೆ ಮಾಡುವಂತೆ ಸಮಾಜದ ಎಲ್ಲ ಮುಖಂಡರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು   .<br>ಬೈಟ್ 1  ಹನುಮಂತ ಭಜಂತ್ರಿ     ಶಿವಶರಣ ನೂಲಿಯ  ಚಂದಯ್ಯ ಸಮಾಜದ ರಾಜ್ಯ ಉಪಾಧ್ಯಕ್ಷರು <br>ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮುತ್ತಪ್ಪ ಭಜಂತ್ರಿ ಶಿವಪ್ಪ ಭಜಂತ್ರಿ  ಸೋಮು ಭಜಂತ್ರಿ ವಸಂತ ಭಜಂತ್ರಿ ನಿಂಗಪ್ಪ ಭಜಂತ್ರಿ ಭೀಮ ಭಜಂತ್ರಿ ಅನಿಲ್ ಕೊರವಿ ಶಿವಾಜಿ ಭಜಂತ್ರಿ ರಾಮಪ್ಪ ಭಜಂತ್ರಿ ಗೋವಿಂದ ಭಜಂತ್ರಿ ಪೊಪಟ ಭಜಂತ್ರಿ ಪರಸುರಾಮ ಭಜಂತ್ರಿ ರಾಕೇಶ್ ಭಜಂತ್ರಿ ಸೇರಿದಂತೆ ಇನ್ನಿತರ  ಉಪಸ್ಥಿತರಿದ್ದರು</p>]]> </content:encoded>
</item>

<item>
<title>ರಾಯಭಾಗ ಪಟ್ಟಣದಲ್ಲಿ ಅಪರಿಚಿತ ಶವ ಪತ್ತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ರಾಯಬಾಗ್ ಪೊಲೀಸರು</title>
<link>https://www.rninews.com/%E0%B2%B0%E0%B2%BE%E0%B2%AF%E0%B2%AD%E0%B2%BE%E0%B2%97-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%AA%E0%B2%B0%E0%B2%BF%E0%B2%9A%E0%B2%BF%E0%B2%A4-%E0%B2%B6%E0%B2%B5-%E0%B2%AA%E0%B2%A4%E0%B3%8D%E0%B2%A4%E0%B3%86</link>
<guid>https://www.rninews.com/%E0%B2%B0%E0%B2%BE%E0%B2%AF%E0%B2%AD%E0%B2%BE%E0%B2%97-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%AA%E0%B2%B0%E0%B2%BF%E0%B2%9A%E0%B2%BF%E0%B2%A4-%E0%B2%B6%E0%B2%B5-%E0%B2%AA%E0%B2%A4%E0%B3%8D%E0%B2%A4%E0%B3%86</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64e7490eb7fed.jpg" length="49398" type="image/jpeg"/>
<pubDate>Thu, 24 Aug 2023 17:46:24 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ (RNI) ಜಿಲ್ಲೆಯ  ರಾಯಬಾಗ ತಾಲೂಕಿನ ರೈಲ್ವೆ ಸ್ಟೇಷನ್ ದಲ್ಲಿ ಸುಮಾರು ಎರಡು-ಮೂರು ವರ್ಷಗಳಿಂದ ಅಪರಿಚಿತ ಅಜ್ಜಿಯೊಬ್ಬರು ತಿರುಗಾಡುತ್ತಿದ್ದರು ಹೊಟ್ಟೆ ಹಸಿದಾಗ ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದರು ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಜ್ಜಿಯನ್ನು ರಾಯಭಾಗ ಪೊಲೀಸರು ಹಾಗೂ ಸಾರ್ವಜನಿಕರು  ಸ್ಥಳಕ್ಕೆ ದೌಡಾಸಿ ಅಜ್ಜಿಯನ್ನು ರಾಯಭಾಗ  ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು ಎರಡು ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ  80 ರಿಂದ 85 ವಯಸ್ಸಿನ ಹಿರಿಯ ಜೀವಿ ಆ ಅಜ್ಜಿ ಕೊನೆ ಉಸಿರು ಎಳೆದರು.</p>
<p></p>
<p><img src="https://www.rni.news/uploads/images/202308/image_870x_64e748f47365c.jpg" alt=""></p>
<p><br>ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಜನರನ್ನು ಕರೆದರೂ ಯಾರೂ ಮುಂದು ಬರಲಿಲ್ಲ ಆಗ ಸ್ವತಃ ರಾಯಭಾಗ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಆ ಅಜ್ಜಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಾಂಪ್ರದಾಯದ ಪ್ರಕಾರ ಅಜ್ಜಿ ಅಂತಕ್ರಿಯೆಯನ್ನು ಮಾಡಿ ಮಾನವೀಯತೆ ಮೆರೆದು ಇಲಾಖೆಯಲ್ಲಿ ಮಾದರಿಯಾಗಿದ್ದಾರೆ.<br>ಈ ಸಂದರ್ಭದಲ್ಲಿ ರಾಯಭಾಗ ಪೊಲೀಸ್ ಠಾಣೆ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿ ಅಜ್ಜಿಯ ಅಂತ್ಯಸಂಸ್ಕಾರ ಜರುಗಿತು.</p>]]> </content:encoded>
</item>

<item>
<title>ಶಿಕ್ಷಕರಿಂದ ಶಾಸಕ ಹಾಗೂ ತಹಸಿಲ್ದಾರ್ ಮತ್ತು ಶಿಕ್ಷಣಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ</title>
<link>https://www.rninews.com/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%E0%B2%BF%E0%B2%82%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%B9%E0%B2%BE%E0%B2%97%E0%B3%82-%E0%B2%A4%E0%B2%B9%E0%B2%B8%E0%B2%BF%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%AE%E0%B2%A4%E0%B3%8D%E0%B2%A4%E0%B3%81</link>
<guid>https://www.rninews.com/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%E0%B2%BF%E0%B2%82%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%B9%E0%B2%BE%E0%B2%97%E0%B3%82-%E0%B2%A4%E0%B2%B9%E0%B2%B8%E0%B2%BF%E0%B2%B2%E0%B3%8D%E0%B2%A6%E0%B2%BE%E0%B2%B0%E0%B3%8D-%E0%B2%AE%E0%B2%A4%E0%B3%8D%E0%B2%A4%E0%B3%81</guid>
<description><![CDATA[ ಶಿಕ್ಷಕರಿಂದ ಶಾಸಕ ಹಾಗೂ ತಹಸಿಲ್ದಾರ್ ಮತ್ತು ]]></description>
<enclosure url="https://www.rninews.com/uploads/images/202308/image_870x580_64e598e585f62.jpg" length="49398" type="image/jpeg"/>
<pubDate>Wed, 23 Aug 2023 10:58:28 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ. (RNI) ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅತಿಥಿ ಶಿಕ್ಷಕರ ಗೋಳು ಕೇಳುವವರಾರು...!ಮತ್ತೆ  ರಾಜ್ಯದಲ್ಲಿ ಶಿಕ್ಷಕರ ಬರ ಹಾಗೂ ಹಲವಾರು ಶಾಲೆಗಳಲ್ಲಿ ಏಕೋಪಾಧ್ಯಾಯನೇ ಶಾಲೆಯನ್ನು ಮುಂದುವರಿಸಲು ಹೆಗಲು ನೀಡಬೇಕಾಗಿದೆ. ಸಾವಿರಾರು ಅತಿಥಿ ಶಿಕ್ಷಕರು ಶಾಲೆಯಿಂದ ಹೊರಗುಳಿದಿದ್ದು, ಇವರ ಅಳಲನ್ನು ಅರಿಯದೆ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪದ್ಧತಿಯಲ್ಲಿ ಉಳಿದ ಅತಿಥಿ ಶಿಕ್ಷಕರು</p>
<p></p>
<p><img src="https://www.rni.news/uploads/images/202308/image_870x_64e598f79ea63.jpg" alt=""></p>
<p> ಸಮಾಜವನ್ನೇ ತಿದ್ದಲು ಮತ್ತು ಸುಧಾರಿಸಲು ಹೊರಟಿರುವ ಅತಿಥಿ ಶಿಕ್ಷಕರ ಪಾಡು ಮಾತ್ರ ಕಂಡು ಕಾಣದಂತೆ ಅರಿತು ಅರಿಯದಂತೆ ರಾಜ್ಯ ಸರ್ಕಾರ ಮಾತ್ರ ಅತಿಥಿ ಶಿಕ್ಷಕರಿಗೆ "ಮಲತಾಯಿ ಧೋರಣೆ ಮಾಡುತ್ತಿದ್ದು" ನ್ಯಾಯಾಲಯದಲ್ಲಿ ನ್ಯಾಯ ದೇವತೆಯ ಕಣ್ಣಿಗೆ ಪಟ್ಟಿ ಕಟ್ಟಿರುವ ಹಾಗೆ ಶಿಕ್ಷಣ ಇಲಾಖೆಯೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಈ ಸಾಲಿನ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿದೆ ಮೊನ್ನೆತಾನೆ ರಾಜ್ಯದಿಂದ ಹಲವಾರು ಅತಿಥಿ ಶಿಕ್ಷಕರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡರು ಅದಕ್ಕೆ ಶಿಕ್ಷಣ ಮಂತ್ರಿಗಳು ಮತ್ತು ಹಲವಾರು ಶಿಕ್ಷಣ ತಜ್ಞರು ಸೇರಿ ಕೆಲವು ಬೇಡಿಕೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸುವುದಾಗಿ ಹುಸಿ ಭರವಸೆ ನೀಡಿ ಅತಿಥಿ ಶಿಕ್ಷಕರ ಭರವಸೆಗೆ ಚುತಿ ತಂದಿದೆ ಹಾಗಾಗಿ ಮತ್ತೆ ಅತಿಥಿ ಶಿಕ್ಷಕರು ರಾಜ್ಯ ವ್ಯಾಪ್ತಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಶಿಕ್ಷಕರಿಂದ ಸಾಂಕೇತಿಕವಾಗಿ ಎರಡು ದಿನ ಶಾಲೆಯನ್ನು ತೊರೆಯುವ ಅಭಿಯಾನ ಕುರಿತಾಗಿ ಮನವಿಯನ್ನು ಈ ದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಯಬಾಗ ಹಾಗೂ ಕುಡಚಿ ಮತಕ್ಷೇತ್ರದ ಎಂ.ಎಲ್.ಎ ಮತ್ತು ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಉಪತಶಿಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಶಿಕ್ಷಣ ಇಲಾಖೆಯ ವೈಜ್ಞಾನಿಕ ಪದ್ಧತಿ ಕಿತ್ತೊಗೆದು ಸಂವಿಧಾನಬದ್ಧವಾಗಿ ಅತಿಥಿ ಶಿಕ್ಷಕರಿಗೆ ನೆಲೆ ನೀಡಬೇಕೆಂದು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಶಾಲೆಯಿಂದ ಹೊರಗುಳಿದ ಅತಿಥಿ ಶಿಕ್ಷಕರ ಕೂಗು ಇದಾಗಿದೆ. ಈ ಒಂದು ಮನವಿ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನ ಗೌರವಾಧ್ಯಕ್ಷರಾದ ಪ್ರದೀಪ ಮಾಳಿ. ತಾಲೂಕಿನ ಅಧ್ಯಕ್ಷರಾದ ರಾಜು ಪಾಸಾನೆ. ಹಾಗೂ ಸದಸ್ಯರು ಶಿವಾನಂದ ಅರಿಕೇರಿ. ದಸ್ತಗಿರ ಸರ. ಸಂತೋಷ ಸರ, ಶಿವಾನಂದ ಕೆಳಗಡೆ ಮತ್ತು ಶಿವಾನಂದ ಅರಿಕೇರಿ, ಪಾಲ್ಗೊಂಡಿದ್ದರು.</p>]]> </content:encoded>
</item>

<item>
<title>ಕೇಂದ್ರದ ದಾರಿ ಕಾಯಲ್ಲ ಶೀಘ್ರ ಬರ ಘೋಷಣೆ ಆಗ್ಲೆ ಬೇಕು ರೈತರ ಪರ ಧ್ವನಿ ಎತ್ತಿದ ಶಾಸಕ ರಾಜು ಕಾಗೆ</title>
<link>https://www.rninews.com/%E0%B2%95%E0%B3%87%E0%B2%82%E0%B2%A6%E0%B3%8D%E0%B2%B0%E0%B2%A6-%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%AF%E0%B2%B2%E0%B3%8D%E0%B2%B2-%E0%B2%B6%E0%B3%80%E0%B2%98%E0%B3%8D%E0%B2%B0-%E0%B2%AC%E0%B2%B0</link>
<guid>https://www.rninews.com/%E0%B2%95%E0%B3%87%E0%B2%82%E0%B2%A6%E0%B3%8D%E0%B2%B0%E0%B2%A6-%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%AF%E0%B2%B2%E0%B3%8D%E0%B2%B2-%E0%B2%B6%E0%B3%80%E0%B2%98%E0%B3%8D%E0%B2%B0-%E0%B2%AC%E0%B2%B0</guid>
<description><![CDATA[ ಕೇಂದ್ರದ ದಾರಿ ಕಾಯಲ್ಲ ಶೀಘ್ರ ಬರ ]]></description>
<enclosure url="https://www.rninews.com/uploads/images/202308/image_870x580_64e471de6427b.jpg" length="49398" type="image/jpeg"/>
<pubDate>Tue, 22 Aug 2023 14:00:47 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ. (RNI) ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಜಣ- ಜಾಣುವಾರುಗಳಿಗೆ ಮೇವು ನೀರಿನ ಸಮಸ್ಯೆ ಕಾಡುತ್ತಿದೆ ಬರದಿಂದ ರೈತರು ಗುಳೆ ಹೋಗುವ ಪರಿಸ್ಥಿತಿ  ಎದುರಾಗಿದೆ.<br> ರಾಜ್ಯ ಸರ್ಕಾರ  ಕೇಂದ್ರಕ್ಕೆ ಕಳುಹಿಸಿರುವ ವರದಿಯ ದಾರಿ ಕಾಯಲು ನಮಗೆ ತಾಳ್ಮೆ ಇಲ್ಲ ಯಾರ್ ದಾರಿಯು ಕಾಯುವ ಪರಿಸ್ಥಿಯಲ್ಲೂ ನಾವಿಲ್ಲ ಈಗಾಗಲೆ ಜಿಲ್ಲಾಧಿಕಾರಿಗಳು ಬರದ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ ವರದಿಯನ್ನು ಪರಿಷ್ಕರಿಸಿ ಕೂಡಲೆ ಬರ ಘೋಷಣೆ ಯಾಗಬೇಕು <br>ಗಡಿ ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ ಕೂಡಲೇ ಬರ ಘೋಷಣೆ ಮಾಡುವಂತೆ ಸಿಎಂ ಗೆ ಗೊತ್ತಾಯಿಸುತ್ತೇನೆ ಎಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಶಾಸಕ ರಾಜು ಕಾಗೆ ರೈತರ ಪರ ಧ್ವನಿ ಎತ್ತಿದ್ದಾರೆ. ಟ್ ರಾಜು ಕಾಗೆ ಶಾಸಕರು</p>]]> </content:encoded>
</item>

<item>
<title>ಚಿಂಚಲಿ ಪಟ್ಟಣದಲ್ಲಿ ನಾಗರ  ಪಂಚಮಿ ಆಚರಣೆ</title>
<link>https://www.rninews.com/%E0%B2%9A%E0%B2%BF%E0%B2%82%E0%B2%9A%E0%B2%B2%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BE%E0%B2%97%E0%B2%B0</link>
<guid>https://www.rninews.com/%E0%B2%9A%E0%B2%BF%E0%B2%82%E0%B2%9A%E0%B2%B2%E0%B2%BF-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BE%E0%B2%97%E0%B2%B0</guid>
<description><![CDATA[ ಚಿಂಚಲಿ ಪಟ್ಟಣದಲ್ಲಿ ನಾಗರ ]]></description>
<enclosure url="https://www.rninews.com/uploads/images/202308/image_870x580_64e470bb1dab9.jpg" length="49398" type="image/jpeg"/>
<pubDate>Tue, 22 Aug 2023 13:54:39 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಉತ್ತರ ಕರ್ನಾಟಕದ. (RNI) ಹಿಂದೂ ಸಾಂಪ್ರದಾಯದ ಪ್ರಕಾರ ಅಂತ್ಯೆಂತ ವಿಶೇಷವಾಗಿ ಆಚರಿಸುವ ಹಬ್ಬ ಸಹೊದರಿಯನ್ನ ತವರು ಮನೆಗೆ ಸಹೊದರರಿಂದ ಕರೆದು ಕೊಂಡು ಬಂದು ಮನೆಯಲ್ಲಿ ಜೊಕಾಲಿ ಕಟ್ಟಿ ಸಹೊದರಿಯರಿಗೆ  ಹೊಸ ಹೊಸ ಬಟ್ಟೆ ಹಾಗೂ ಸಿಹಿ ತಪಾರ್ಥ ಗಳನ್ನು ಮಾಡಿ ಇವತ್ತಿನ ದಿನ ಮಣ್ಣಿನ ನಾಗಪ್ಪನನ್ನು ಮಾಡಿ ಹಾಲು ತುಪ್ಪ ನೀರು ಇನ್ನಿತರ ವಸ್ತುಗಳಿಂದ ಅಭಿಶೇಕ ಮಾಡಿ ತಮ್ಮೆಲ್ಲರ ಸಂಬಂದಗಳನ್ನು  ಗಟ್ಟಿ ಗೊಳಿಸುವಂತೆ ನಾಗಪ್ಪನನ್ನು ನಾಗಪ್ಪನಲ್ಲಿ ಪಾರ್ಥಿಸುತ್ತಾರೆ ಹಾಗೂ ಸಹೋದರಿ ಯನ್ನು ಜೊಕಾಲಿಯಲ್ಲಿ ಕುಡಿಸಿ ಹಾಡುಗಳನ್ನು ಹಾಡಿ ನಾಗರ ಪಂಚಮಿ ಯನ್ನು ಆಚರಿಸುತ್ತಾರೆ ಅದರಂತೆ ಚಿಂಚಲಿ ಪಟ್ಟಣದಲ ಈರಪ್ಪ ಕುಂಬಾರ ಅವರ ತಾಯಾರಿಸಿರುವ  ಮಣ್ಣಿನ ನಾಗಪ್ಪನನ್ನು ಪಟ್ಟಣದ ಗುರು ಹಿರಿಯರು ಯುವಕರು ಸೇರಿ ಪೂಜಿಸಿ ಸಕಲ ವಾದ್ಯ  ಮೇಳದೊಂದಿಗೆ ಪಟ್ಟಣದ ಪ್ರಮುಖ ಬದಿಗಳ ಮುಲಕ ಸಂಚಲಿಸುತ್ತಾ ತಮ್ಮ ಮನೆಯ ಮುಂದೆ ಬಣ್ಣ ಬಣ್ಣದ ರಂಗೊಲಿ ಬಿಡಿಸಿ ಬರುವ ನಾಗಪ್ಪನಿಗೆ ನೀರು ಹಾಕಿ ಆರುತಿ ಬೆಳಗುವ ಮುಲಕ ಸ್ವಾಗತಿಸಿ ಪಟ್ಟಣದ ನಾಗಪ್ಪನ ಕಟ್ಟೆಗೆ ಬಂದು ನಾಗಪ್ಪ ನಿಗೆ ವಿಶೇಷ ಅಭಿಶೇಕ ಮಾಡಿ ಪ್ರತಿಸ್ಥಾಪಿಸಿ ಪಟ್ಟಣದ ಮಹಿಳೆಯರು  ಬಂದು ನಾಗಪ್ಪನಿಗೆ ನೈವಿದ್ಯ ಹಾಗೂ ಅಭಿಶೇಕ ಮಾಡಿ ಇಷ್ಟಾರ್ಥ ಗಳನ್ನು ಬೇಡಿಕೊಂಡರು.<br>ಈ ಸಂದರ್ಭದಲ್ಲಿ ಸುನೀಲ ಧರ್ಮನ್ನವರ ಅಪ್ಪಸಾಬ ಹಂಡಗೆ ಅನಿಲ ಕೇಸ್ತಿ ಯಲ್ಲಗೌಡ ಮಗದುಮ್ಮ ನವೀನ ಪಟ್ಟೆಕರಿ ಸಂಭಾಜೀ ಶಿಂಧೆ ಸಚೀನ ಡಾಕುಜಿ ಭರತೇಶ ಹಂಡಗೆ ಪ್ರವೀಣ ಹಂಡಗೆ ಭರತೇಶ ದರ್ಮಣ್ಣವರ ಪ್ರವೀಣ ದರ್ಮಣ್ಣವರ ಅರ್ಚಕರಾದ ಕುಮಾರ ಕುಚನುರೆ ಸೇರಿದಂತೆ ಪಟ್ಟಣದ  ಗುರು ಹಿರಿಯರು ಮಹಿಳೆಯರು ಯುವಕರು ಭಾಗಿಯಾಗಿದ್ದರು.</p>]]> </content:encoded>
</item>

<item>
<title>ಕೃಷ್ಣಾ ನದಿಯಲ್ಲಿ ಬಿದ್ದ ಬಾಲಕ ಶವವಾಗಿ ಪತ್ತೆ</title>
<link>https://www.rninews.com/%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE-%E0%B2%A8%E0%B2%A6%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%A6%E0%B3%8D%E0%B2%A6</link>
<guid>https://www.rninews.com/%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE-%E0%B2%A8%E0%B2%A6%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%A6%E0%B3%8D%E0%B2%A6</guid>
<description><![CDATA[ ಕೃಷ್ಣಾ ನದಿಯಲ್ಲಿ ಬಿದ್ದ ]]></description>
<enclosure url="https://www.rninews.com/uploads/images/202308/image_870x580_64e46a3970b78.jpg" length="49398" type="image/jpeg"/>
<pubDate>Tue, 22 Aug 2023 13:33:16 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾಂವಿ. (RNI) ರಾಯಬಾಗ ತಾಲೂಕಿನ ಕುಡಚಿಯ ಗಡ್ಡೆ ಪ್ರದೇಶದ ಹಜರತ ಶಿರಾಸಾಹೇಬ ದರ್ಗಾ ದರ್ಶನಕ್ಕೆ ಬಂದಾಗ ಬಾಲಕ ಕೃಷ್ಣಾ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.<br>ಬೆಳಗಾವಿ ಗಾಂಧಿನಗರ ನಿವಾಸಿ ಹುಸೇನ ನಿಸಾರಅಹ್ಮದ ಅರ್ಕಾಟೆ ಎಂಬ 21ವರ್ಷದ ಯುವಕ ತಮ್ಮ ಗೆಳೆಯರೊಂದಿಗೆ ರಾಯಬಾಗ ತಾಲೂಕಿನ ಕುಡಚಿಯ ಗಡ್ಡೆ ಪ್ರದೇಶದ ಶಿರಾಸಾಹೇಬ ದರ್ಗಾ ದರ್ಶನಕ್ಕೆಂದು ರವಿವಾರ ಬಂದಿದ್ದರು.  ಆ ಸಮಯದಲ್ಲಿ ಇನ್ನೇನು ದರ್ಶನ ಪಡೆದು ಊಟ ಮುಗಿಸಿ ಹೊರಡುವ ಸಮಯದಲ್ಲಿ ಹುಸೇನ ಅರ್ಕಾಟೆ ತನ್ನ ಎರಡು ಜನ ಗೆಳೆಯರೊಂದಿಗೆ ದರ್ಗಾದ ಪಕ್ಕಕ್ಕೆ ಇರುವ ಕೃಷ್ಣಾ ನದಿ ನೋಡಲು ದಡಕ್ಕೆ ಹೋಗಿ ಕಟ್ಟೆಗಳ ಮೂಲಕ ನೀರಿಗೆ ಇಳಿದಿದ್ದಾರೆ.<br>ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ನೀರಿನ ಆಳ ತಿಳಿಯದ ಇವರು ನೀರಿನಲ್ಲಿ ಮುಳುಗಿದ್ದಾರೆ.  ನೀರಿಗೆ ಬಿದ್ದ ಇವರು ಕೂಗುವಷ್ಟರಲ್ಲಿ ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿದ್ದಾರೆ.  ನೀರಿಗೆ ಇಳಿದು ರಕ್ಷಣೆಗೆ ಇಳಿದ ಮೀನುಗಾರರು ಎರಡು ಜನರನ್ನು ರಕ್ಷಣೆ ಮಾಡುವಷ್ಟರಲ್ಲಿ ಹುಸೇನ ಅರ್ಕಾಟೆ ಎಂಬ ಬಾಲಕ ಆಳದ ನೀರಿನಲ್ಲಿ ಸಂಪೂರ್ಣ ಮುಳಗಿ ಹೋಗಿದ್ದಾನೆ ಅಷ್ಟರಲ್ಲೇ ಇವರೊಂದಿಗೆ ಇದ್ದ ಹತ್ತಕ್ಕೂ ಹೆಚ್ಚು ಗೆಳೆಯರ ತಂಡ ಘಟನಾ ಸ್ಥಳಕ್ಕೆ ಬಂದಿದ್ದಾರೆ. <br>ರವಿವಾರ ಹಾಗೂ ಸೋಮವಾರದ ಸಂಜೆವರೆಗೂ ಕುಡಚಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಎಚ.ಇ.ಎಮ.ಎಫ, ತಂಡ ದೋಣಿ ಮೂಲಕ ಶೋಧ ಕಾರ್ಯದಲ್ಲಿ ತೊಡಗಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ ಸಂಜೆ ಹೊತ್ತಿಗೆ ಎಸಡಿಆರ.ಎಫ ತಂಡದವರು ಕ್ಯಾಮೆರಾ ಬಳಸಿ ಶೋಧ ಕಾರ್ಯದಲ್ಲಿ ತೊಡಗಿದಾಗ ಸಂಜೆ 5.30 ಸುಮಾರಿಗೆ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.  ಆದರೆ ನತದೃಷ್ಟ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. <br>ಶೋಧ ಕಾರ್ಯಾಚರಣೆಯಲ್ಲಿ ಕುಡಚಿ ಪಿಎಸ್ಐ ಮಾಳಪ್ಪ ಪೂಜಾರಿ, ಎಎಸ್ಐ ಕೆ. ಎಸ. ಸಾಳುಂಕೆ <br>ಹವಾಲ್ದಾರ್ ಸತೀಶ್ ಡಂಗೆಣ್ಣವರ ಕಾರ್ಯನಿರ್ವಹಿಸಿದರು. <br>ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>]]> </content:encoded>
</item>

<item>
<title>ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಫ್ರೌಢ ಶಾಲೆ ದತ್ತು ಪಡೆದ ಶಾಸಕ ಮಹೇಂದ್ರ ತಮ್ಮನ್ನವರ.</title>
<link>https://www.rninews.com/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86-%E0%B2%B8%E0%B2%82%E0%B2%A6%E0%B2%B0%E0%B3%8D%E0%B2%AD%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%AB%E0%B3%8D%E0%B2%B0%E0%B3%8C%E0%B2%A2</link>
<guid>https://www.rninews.com/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86-%E0%B2%B8%E0%B2%82%E0%B2%A6%E0%B2%B0%E0%B3%8D%E0%B2%AD%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%AB%E0%B3%8D%E0%B2%B0%E0%B3%8C%E0%B2%A2</guid>
<description><![CDATA[ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಫ್ರೌಢ ]]></description>
<enclosure url="https://www.rninews.com/uploads/images/202308/image_870x580_64db6d2d335f3.jpg" length="49398" type="image/jpeg"/>
<pubDate>Tue, 15 Aug 2023 17:40:45 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ ತಾಲೂಕಿನ (RNI) ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ 77ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭಾಶಯ ತಿಳಿಸಿ,   ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡುವ ಮೂಲಕ ಶಾಸಕರನ್ನಾಗಿ ಮಾಡಿದ್ದು ಕ್ಷೇತ್ರದ ಕುರಿತು ನನ್ನದೇ ಆದ ಕನಸು ಹೊಂದಿದು ಚುನಾವಣೆಯ ಸಂದರ್ಭದಲ್ಲಿ ನಾನು ಜನತೆಗೆ ನೀಡಿದ ಮಾತಿನಂತೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕುಡಚಿ ಮತಕ್ಷೇತ್ರದ ಅಳಗವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸ್ತವಾಡ ಗ್ರಾಮದ ಪ್ರೌಢ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ನನ್ನ ಮೊದಲ ವೇತನವನ್ನು ಈ ಶಾಲೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.<br>ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಪ್ರತಿ ಭರವಸೆಗಳನ್ನು ಒಂದೊ ಒಂದದಾಗಿ ಈಡೇರಿಸುವಲ್ಲಿ ಹಾಗೂ ಕುಡಚಿ ಕ್ಷೇತ್ರವನ್ನು ನನ್ನದೇ ಆದ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಹೇಳಿದರು.<br>ಇದೆ ಸಂದರ್ಭದಲ್ಲಿ ಜೋತೆಪ್ಪ ಪಾಟೀಲ ಕೃಷ್ಣ ಲಠ್ಠೆ ಶ್ರೀಕಾಂತ ವಡಗಾವೆ ಪ್ರದೀಪ ಹಾಲಗುಣಿ ಗೋಪಾಲ ಕಾಂಬಳೆ ಸುಖದೇವ ಕಾಂಬಳೆ ಮುಖ್ಯೋಪಾಧ್ಯಾಯರು ಶ್ರೀಶೈಲ ಚೌಗಲಾ ಮಾರುತಿ ಲಠ್ಠೆ ರಾಘು ದೇವಮಾನೆ ಮಾದೇವ ಪಾಟೀಲ ಹಾಗೂ ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು</p>]]> </content:encoded>
</item>

<item>
<title>ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಕ್ರಿಮಿಗಳು.</title>
<link>https://www.rninews.com/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86%E0%B2%AF%E0%B2%82%E0%B2%A6%E0%B3%87-%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%AA%E0%B3%81%E0%B2%82%E0%B2%A1%E0%B2%BE%E0%B2%9F%E0%B2%BF%E0%B2%95%E0%B3%86</link>
<guid>https://www.rninews.com/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86%E0%B2%AF%E0%B2%82%E0%B2%A6%E0%B3%87-%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%AA%E0%B3%81%E0%B2%82%E0%B2%A1%E0%B2%BE%E0%B2%9F%E0%B2%BF%E0%B2%95%E0%B3%86</guid>
<description><![CDATA[ ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ ]]></description>
<enclosure url="https://www.rninews.com/uploads/images/202308/image_870x580_64db66ef16597.jpg" length="49398" type="image/jpeg"/>
<pubDate>Tue, 15 Aug 2023 17:25:25 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ತ್ರಿವರ್ಣ ಧ್ವಜದ ಪಕ್ಕದಲ್ಲಿಯೇ ಭಗವಾ ಧ್ವಜ ಹಾರಿಸಲು ಯತ್ನ.<br>ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಬಂದ ಮರಾಠಿ ಪುಂಡರು.<br>ನಿಪ್ಪಾಣಿ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನಿಸಿದ ನಗರಸಭಾ ಸದಸ್ಯರು.<br>ಭಗವಾ ಧ್ವಜ ಹಾರಿಸುವ ಯತ್ನಕ್ಕೆ ನಿಪ್ಪಾಣಿ ಪೊಲೀಸರಿಂದ ತಡೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಘಟನೆ.<br>ಧ್ವಜ ಹಾರಿಸಲು ಬಂದವರನ್ನು ತಡೆದು ತರಾಟೆಗೆ ತೆಗೆದುಕೊಂಡ ಪೊಲೀಸರು.<br>ನಿಪ್ಪಾಣಿ ನಗರಸಭೆ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ್ ಸಾಂಗಾವಕರ್ ಸದಸ್ಯರಿಂದ ಭಗವಾ ದ್ವಜ ಹಾರಿಸಲು ಯತ್ನ.ಇರ್ವರು ಎನ್‌ಸಿಪಿ ಬೆಂಬಲಿತ ನಗರಸಭೆ ಸದಸ್ಯರು.<br>ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ದ್ವಜಾರೋಹಣದ ಬಳಿಕ ನಡೆದ ಘ</p>]]> </content:encoded>
</item>

<item>
<title>ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ್ ಚಾಲನೆ</title>
<link>https://www.rninews.com/%E0%B2%B8%E0%B2%BE%E0%B2%B0%E0%B3%8D%E0%B2%B5%E0%B2%9C%E0%B2%A8%E0%B2%BF%E0%B2%95%E0%B2%B0-%E0%B2%B8%E0%B3%81%E0%B2%97%E0%B2%AE-%E0%B2%B8%E0%B2%82%E0%B2%9A%E0%B2%BE%E0%B2%B0%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%85%E0%B2%AD%E0%B2%BF%E0%B2%B5%E0%B3%83%E0%B2%A6%E0%B3%8D%E0%B2%A7%E0%B2%BF-%E0%B2%95%E0%B2%BE%E0%B2%AE%E0%B2%97%E0%B2%BE%E0%B2%B0%E0%B2%BF%E0%B2%97%E0%B3%86</link>
<guid>https://www.rninews.com/%E0%B2%B8%E0%B2%BE%E0%B2%B0%E0%B3%8D%E0%B2%B5%E0%B2%9C%E0%B2%A8%E0%B2%BF%E0%B2%95%E0%B2%B0-%E0%B2%B8%E0%B3%81%E0%B2%97%E0%B2%AE-%E0%B2%B8%E0%B2%82%E0%B2%9A%E0%B2%BE%E0%B2%B0%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%85%E0%B2%AD%E0%B2%BF%E0%B2%B5%E0%B3%83%E0%B2%A6%E0%B3%8D%E0%B2%A7%E0%B2%BF-%E0%B2%95%E0%B2%BE%E0%B2%AE%E0%B2%97%E0%B2%BE%E0%B2%B0%E0%B2%BF%E0%B2%97%E0%B3%86</guid>
<description><![CDATA[ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ]]></description>
<enclosure url="https://www.rninews.com/uploads/images/202308/image_870x580_64d7341b691b3.jpg" length="49398" type="image/jpeg"/>
<pubDate>Sat, 12 Aug 2023 10:13:20 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ(RNI)ರಾಯಬಾಗ  ತಾಲೂಕಿನ ಹಾರೋಗೇರಿ ಕ್ರಾಸ್ ದಿಂದ ಯಬರಟ್ಟಿ ಗ್ರಾಮದವರೆಗೆ ಸುಮಾರು ಮೂರು ಕಿಲೋಮೀಟರ್ ರಸ್ತೆ ತುಂಬಾ ಹಾಳಾಗಿದ್ದು  ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚಾರ ತೊಂದರೆಯಾಗುತ್ತಿದ್ದು ಅದನ್ನು ಮನಗಂಡಂತಹ ಶಾಸಕ ಮಹೇಂದ್ರ ತಮ್ಮನವರ್ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ಒಂದು ಕೋಟಿ 68  ಲಕ್ಷ ರೂಪಾಯಿ ವೆಚ್ಚದಲ್ಲಿ 3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮನವರು ಭೂಮಿ ಪೂಜೆಯನ್ನು ನೆರವೇರಿಸಿ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.</p>
<p>ಈ ಸಂದರ್ಭದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಯಾವುದೇ ರೀತಿ ಕಳಪೆ ಕಾಮಗಾರಿ ಆಗಬಾರದು ಒಂದು ವೇಳೆ ಕಳಪೆ ಕಾಮಗಾರಿ ಎಂದು ಕಂಡುಬಂದಲ್ಲಿ ನಿಮ್ಮ ಬಿಲ್ಲನ್ನು ತಡೆಹಿಡಿಯಲಾಗುವುದು ಎಂದು ಗುತ್ತಿಗೆದಾರನಿಗೆ ಖಡಕ್ ಸೂಚನೆ ನೀಡಿದರು. </p>
<p>ಸಂದರ್ಭದಲ್ಲಿ ಯಬ್ಬರಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನಿಜಗುಣಿ ಪಾಟೀಲ, ಉಪಾಧ್ಯಕ್ಷರಾದ ಮಹೇಶ ವಡೆಯರ, ತಮ್ಮನಗೌಡ ಪಾಟೀಲ, ಅಶೋಕ ಒಡೆಯರ, ಶಂಕರ ಗೌಡ ಪಾಟೀಲ, ಮಾರುತಿ ಗಲಗಲಿ, ಸಿದ್ದಾರೂಢ ಹಿಡಕಲ್,ಅಲ್ಲಾಭಕ್ಷಿ ಕುರುಬು, ಆನಂದ ಮೊಳೆ, ನಿಂಗಪ್ಪ ಕುದುರಿ, ಯಲ್ಲಾಲಿಂಗ ಪಾಟೀಲ, ಭೀಮಣ್ಣಚೌಗಲಾ, ಕಲ್ಲಗೌಡ ಪಾಟೀಲ,ಸೋಮನಗೌಡ ಪಾಟೀಲ, ಗುತ್ತೇದಾರಾದ ಪಿ.ಎ. ನಿಂಬಾಳ್ಳರ ಹಾಗೂ ಯಬ್ಬರಟ್ಟಿ ಗ್ರಾಮದ ಗಣ್ಯ ಗುರು ಹಿರಿಯರು ಉಪಸ್ಥಿತರಿದ್ದರು.</p>]]> </content:encoded>
</item>

<item>
<title>ಕೆಎಸ್ಆರ್ಟಿಸಿ ಕಂಟ್ರೋಲರ್ ನೇಣಿಗೆ ಶರಣು</title>
<link>https://www.rninews.com/%E0%B2%95%E0%B3%86%E0%B2%8E%E0%B2%B8%E0%B3%8D%E0%B2%86%E0%B2%B0%E0%B3%8D%E0%B2%9F%E0%B2%BF%E0%B2%B8%E0%B2%BF-%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B2%B0%E0%B3%8D-%E0%B2%A8%E0%B3%87%E0%B2%A3%E0%B2%BF%E0%B2%97%E0%B3%86-%E0%B2%B6%E0%B2%B0%E0%B2%A3%E0%B3%81</link>
<guid>https://www.rninews.com/%E0%B2%95%E0%B3%86%E0%B2%8E%E0%B2%B8%E0%B3%8D%E0%B2%86%E0%B2%B0%E0%B3%8D%E0%B2%9F%E0%B2%BF%E0%B2%B8%E0%B2%BF-%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B2%B0%E0%B3%8D-%E0%B2%A8%E0%B3%87%E0%B2%A3%E0%B2%BF%E0%B2%97%E0%B3%86-%E0%B2%B6%E0%B2%B0%E0%B2%A3%E0%B3%81</guid>
<description><![CDATA[ ಕೆಎಸ್ಆರ್ಟಿಸಿ ಕಂಟ್ರೋಲರ್ ನೇಣಿಗೆ ಶರಣು ]]></description>
<enclosure url="https://www.rninews.com/uploads/images/202308/image_870x580_64d4fa655ec56.jpg" length="49398" type="image/jpeg"/>
<pubDate>Thu, 10 Aug 2023 20:28:04 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ :(RNI) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿವಾನಂದ ಬಾಳಪ್ಪ ಭಜಂತ್ರಿ ವ: 53 ಇವರು  ರಾಯಬಾಗದ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಕಂಟ್ರೋಲರ್  ಆಗಿ   ಕಾರ್ಯನಿರ್ವಹಿಸುತ್ತಿದ್ದರು. </p>
<p>ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದ ಹಾಗೂ ಹೊಟ್ಟೆ ನೋವಿನ ಕಾಯಿಲೆಯಿಂದ ಬಳಲುತ್ತಿದ್ದರು.  ಬುಧವಾರ ಬೆಳಗ್ಗೆ ಬಹಳ ಹೊಟ್ಟೆ ನೋವಿನ ತ್ರಾಸ ತಾಳಲಾರದೇ ಮನನೊಂದು ಜೀವನದಲ್ಲಿ ಜಿಗುಪ್ಪೆ ಹೊಂದಿ ಬುಧವಾರ ಮುಂಜಾನೆ 06.00 ಅವಧಿಯಲ್ಲಿ ರಾಯಬಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಇರುವ ವಿಶ್ರಾಂತಿ ಕೊಠಡಿಗೆ ಹೋಗುವ ಮೆಟ್ಟಿಲು ಹತ್ತಿರ ಇರುವ ಕಿಟಕಿಯ ಕಟ್ಟಿದ ಸರಳಗೆ ತನ್ನಷ್ಟಕ್ಕೆ ತಾನೇ ನೂಲನ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.</p>
<p> ಅವರ ಆತ್ಮಹತ್ಯೆಗೆ ಅನಾರೋಗ್ಯವೆ ಹೊರತು ಬೇರೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ಅವರ ಧರ್ಮ ಪತ್ನಿ ಗೀತಾ ಶಿವಾನಂದ ಭಜಂತ್ರಿ ಪೋಲಿಸರಿಗೆ ಹಾಗೂ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.<br>ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>]]> </content:encoded>
</item>

<item>
<title>22 ಲಕ್ಷ ರೂ  ಮೌಲ್ಯದ ಟಿಪ್ಪರ್ ವಶಪಡಿದ ಹಾರೂಗೇರಿ  ಪೊಲೀಸರು</title>
<link>https://www.rninews.com/22-%E0%B2%B2%E0%B2%95%E0%B3%8D%E0%B2%B7-%E0%B2%B0%E0%B3%82-%C2%A0%E0%B2%AE%E0%B3%8C%E0%B2%B2%E0%B3%8D%E0%B2%AF%E0%B2%A6-%E0%B2%9F%E0%B2%BF%E0%B2%AA%E0%B3%8D%E0%B2%AA%E0%B2%B0%E0%B3%8D-%E0%B2%B5%E0%B2%B6%E0%B2%AA%E0%B2%A1%E0%B2%BF%E0%B2%A6-%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%C2%A0%E0%B2%AA%E0%B3%8A%E0%B2%B2%E0%B3%80%E0%B2%B8%E0%B2%B0%E0%B3%81</link>
<guid>https://www.rninews.com/22-%E0%B2%B2%E0%B2%95%E0%B3%8D%E0%B2%B7-%E0%B2%B0%E0%B3%82-%C2%A0%E0%B2%AE%E0%B3%8C%E0%B2%B2%E0%B3%8D%E0%B2%AF%E0%B2%A6-%E0%B2%9F%E0%B2%BF%E0%B2%AA%E0%B3%8D%E0%B2%AA%E0%B2%B0%E0%B3%8D-%E0%B2%B5%E0%B2%B6%E0%B2%AA%E0%B2%A1%E0%B2%BF%E0%B2%A6-%E0%B2%B9%E0%B2%BE%E0%B2%B0%E0%B3%82%E0%B2%97%E0%B3%87%E0%B2%B0%E0%B2%BF-%C2%A0%E0%B2%AA%E0%B3%8A%E0%B2%B2%E0%B3%80%E0%B2%B8%E0%B2%B0%E0%B3%81</guid>
<description><![CDATA[ 22 ಲಕ್ಷ ರೂ  ಮೌಲ್ಯದ ಟಿಪ್ಪರ್ ವಶಪಡಿದ ಹಾರೂಗೇರಿ  ಪೊಲೀಸರು ]]></description>
<enclosure url="https://www.rninews.com/uploads/images/202308/image_870x580_64d4f6c0675fe.jpg" length="49398" type="image/jpeg"/>
<pubDate>Thu, 10 Aug 2023 20:10:40 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ : (RNI) ಪೊಲೀಸರೆಂದರೆ ಹೀಗೆ ಒಮ್ಮೆ ಚಾಣಕ್ಯರಾದರೆ ಇನ್ನೊಮ್ಮೆ ಅಭಿಮನ್ಯುಗಳಾಗುತ್ತಾರೆ. ಇತ್ತೀಚಿಗೆ 2 ಲಕ್ಷ ರೂ. ಮೌಲ್ಯದ ಬುಲೆಟ್ ಕಳ್ಳನನ್ನ ಕೇವಲ ನಾಲ್ಕೆ ಗಂಟೆಯಲ್ಲಿ ವಶಪಡಿಸಿಕೊಂಡ ಹಾರೂಗೇರಿ ಪೊಲೀಸರು ಇದೀಗ ಮತ್ತೆ 22 ಲಕ್ಷ ರೂ. ಕಿಮ್ಮತ್ತಿನ ಟಿಪ್ಪರ್ ವಶಪಡಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆಗೆ ಕ್ರಿಯಾಶೀಲ ಪೊಲೀಸರೆಂಬ ಗರಿಮೆ ತಂದಿದ್ದಾರೆ.ಹೌದು ಬೆಳಗಾವಿ ಎಸ್ಪಿ ಸಂಜೀವ ಪಾಟೀಲರ ಹಾಗೂ ಡಿವಾಯ್ಎಸ್ಪಿ ಜಲ್ದಿಯವರ, ಹಾರೂಗೇರಿ ಸಿ ಪಿ ಐ ರವಿಚಂದ್ರ ಅವರ ಮಾರ್ಗದರ್ಶನದಲ್ಲಿ ಕಳ್ಳರನ್ನು ಬೆಂಬಿಡದೆ ಬೆನ್ನಟ್ಟಿದ ತನಿಖಾ ವಿಭಾಗದ ಪಿ ಎಸ್ ಐ ಶ್ರೀ ಆರ್ ಆರ್ ಕಂಗನೂಳಿ, ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳಾದ ಆರ್ ಪಿ ಕಟೇಕರಿ,ಎಸ್ ಎ ಶಾಂಡಗೆ, ಬಸವರಾಜ ಹೊಸಟ್ಟಿ, ಪ್ರಕಾಶ ಸಪ್ತಸಾಗರೆಯವರು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ಹತ್ತಿರದ ಮುರಡಿ ಎಂಬ ಸ್ಥಳದಲ್ಲಿದ್ದ ಟಿಪ್ಪರ್ ವಾಹನವನ್ನು ಹುಡುಕಿ ವಶಪಡಿಸಿಕೊಂಡ ಘಟನೆ ನಡೆದಿದೆ. ಇವರ ಈ ಸಾಹಸ ಕಾರ್ಯಕ್ಕೆ ಎಲ್ಲೆಡೆ ಜನಮೆಚ್ಚುಗೆ ವ್ಯಕ್ತವಾಗಿದ್ದು, ತನಿಖಾ ವಿಭಾಗದ ಪಿಎಸ್ಐ ಆರ್ ಆರ್ ಕಂಗನೂಳಿಯವರ ಟೀಮ್ ಇದೀಗ ಶೈನ್ ಆಗಿದೆ.ಪೊಲೀಸರೆಂದರೆ ಹೀಗಿರಬೇಕು ಎಂದು ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹಗಲಿರುಳು ಸುತ್ತಾಡಿ ವಾಹನ ಗುರುತಿಸಿ,ಹಾರೂಗೇರಿ ಪೊಲೀಸ್ ಠಾಣೆಯ‌ ಅಪರಾದ ಸಂಖ್ಯೆ 170/2023 ಕಲಂ 379 ಐಪಿಸಿ ನೇದ್ದರಲ್ಲಿ ಕಳ್ಳತನ‌ ಪ್ರಕರಣದಲ್ಲಿ‌ ಕಳುವಾದ  ಭಾರತ್ ಬೆಂಚ್ ಟಿಪ್ಪರ‌ ವಾಹನ‌ ಕಳ್ಳತನ‌ ಮಾಡಿದ ಕಳ್ಳರ ಪತ್ತೆ ಮಾಡಿ  ಟಿಪ್ಪರ ವಶಪಡಿಸಿಕೊಂಡ‌ ಹಾರೂಗೇರಿ ಪೊಲೀಸರ ಈ ಕಾರ್ಯ ಹಾಗೂ ಸಂಬಂಧಿಕರಿಗೆ ಒಪ್ಪಿಸುವ ಸಾಮಾಜಿಕ ಕಾಳಜಿಗೆ ನಮ್ಮದೊಂದು ಸಲಾಂ</p>]]> </content:encoded>
</item>

<item>
<title>ಅಥಣಿಯಲ್ಲಿ ಸಿಎಂ ಗೆ ಕಪ್ಪು ಬಟ್ಟೆ ಪ್ರದರ್ಶನದ ಭೀತಿ </title>
<link>https://www.rninews.com/%E0%B2%85%E0%B2%A5%E0%B2%A3%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%BF%E0%B2%8E%E0%B2%82-%E0%B2%97%E0%B3%86-%E0%B2%95%E0%B2%AA%E0%B3%8D%E0%B2%AA%E0%B3%81-%E0%B2%AC%E0%B2%9F%E0%B3%8D%E0%B2%9F%E0%B3%86-%E0%B2%AA%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8%E0%B2%A6-%E0%B2%AD%E0%B3%80%E0%B2%A4%E0%B2%BF%C2%A0</link>
<guid>https://www.rninews.com/%E0%B2%85%E0%B2%A5%E0%B2%A3%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%BF%E0%B2%8E%E0%B2%82-%E0%B2%97%E0%B3%86-%E0%B2%95%E0%B2%AA%E0%B3%8D%E0%B2%AA%E0%B3%81-%E0%B2%AC%E0%B2%9F%E0%B3%8D%E0%B2%9F%E0%B3%86-%E0%B2%AA%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8%E0%B2%A6-%E0%B2%AD%E0%B3%80%E0%B2%A4%E0%B2%BF%C2%A0</guid>
<description><![CDATA[ ಅಥಣಿಯಲ್ಲಿ ಸಿಎಂ ಗೆ ಕಪ್ಪು ಬಟ್ಟೆ ಪ್ರದರ್ಶನದ ಭೀತಿ  ]]></description>
<enclosure url="https://www.rninews.com/uploads/images/202308/image_870x580_64d4f54cb6e34.jpg" length="49398" type="image/jpeg"/>
<pubDate>Thu, 10 Aug 2023 20:06:24 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ : (RNI) ಹಲವು ದಶಕಗಳಿಂದ ರಸ್ತೆ ಕಾಣದೆ ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು ಪ್ರಯೋಜನವಾಗಿಲ್ಲ ನಮಗೆ ರಸ್ತೆ ಬೇಕು ಇಲ್ಲದೆ ಹೋದಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ  ಮಾಡುವುದಾಗಿ ಮಹಿಳೆಯರು ಆಕ್ರೋಶ ಹೊರಹಕಿದ್ದಾರೆ.</p>
<p>ಹೌದು,,, ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಚಂದ್ರಪ್ಪಾವಾಡಿ ಗ್ರಾಮದ ನಿಕಮ ಹಾಗೂ ನಾಯಿಕ ತೋಟದ ಜನರ ಗೋಳು ಇದು</p>
<p>ಗ್ರಾಮದಿಂದ ಸುಮಾರು ಎರಡು ಕಿ ಮೀ ಅಂತರದಲ್ಲಿರುವ ತೋಟಕ್ಕೆ ರಸ್ತೆ ಇಲ್ಲ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ರಸ್ತೆ ಮಾಡಿ ಕೊಡಿ ಅಂದ್ರೆ ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಿ ಕೊಡಲು ಆಗುವುದಿಲ್ಲ ಎಂದು ಸ್ಪಷ್ಟ ಉತ್ತರ ನೀಡ್ತಾರೆ,</p>
<p>ಬೇರೆಯವರಿಗೆ ಬಾವಿ,ಹಾಗೂ ಇತರೆ ಕೆಲಸ ಮಾಡಲು<br>ಸರ್ಕಾರಿ ಜಾಗ ಬಳಸಬಹುದು ಅದ್ರೆ ನಮಗೆ ರಸ್ತೆ ಅನಿವಾರ್ಯತೆ ಇದೆ ಅಧಿಕಾರಿಗಳು ವಿನಾಮೆಶ ಎನಿಸುತ್ತಿರುವುದು ಏಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ</p>
<p>ಈ ಕುರಿತಂತೆ ಹಲವು ಪತ್ರಿಕೆ ಹಾಗೂ ಸುದ್ದಿ ಮಾದ್ಯಮದಲ್ಲಿ ವರದಿ ಯಾದ್ರು ಅಧಿಕಾರಿಗಳು ಕಿವಿ ಗೋಡುತ್ತಿಲ್ಲ ಬದಲಿಗೆ " ರಸ್ತೆ ವಿಷಯಕಕ್ಕೆ ಬಂದ್ರೆ ಪೊಲೀಸ್ ಲಾಠಿ ರುಚಿ ತೋರೀಸಬೆಕಾಗುತ್ತೆ " ಅಂತಾ ಬೆದರಿಕೆ ಹಾಕುತ್ತಿದ್ದಾರಂತೆ</p>
<p>ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಸವರೋ ಅಧಿಕಾರಿಗಳ ವರ್ತನೆಯಿಂದ ಸ್ಥಳೀಯರು ಬೇಸತ್ತು<br>ನಾಳೆ ನಡೆಯಲಿರುವ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಪಶು ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಎಚ್ಚರಿಕೆ ನೀಡಿದ್ದಾರೆ</p>]]> </content:encoded>
</item>

<item>
<title>ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕ್ಷಮೆ ಯಾಚಿಸಬೇಕು ಎಂದು ಆಗ್ರಹ</title>
<link>https://www.rninews.com/%E0%B2%AE%E0%B2%BE%E0%B2%9C%E0%B2%BF-%E0%B2%97%E0%B3%83%E0%B2%B9-%E0%B2%B8%E0%B2%9A%E0%B2%BF%E0%B2%B5-%E0%B2%86%E0%B2%B0%E0%B2%97-%E0%B2%9C%E0%B3%8D%E0%B2%9E%E0%B2%BE%E0%B2%A8%E0%B3%87%E0%B2%82%E0%B2%A6%E0%B3%8D%E0%B2%B0-%E0%B2%8E%E0%B2%90%E0%B2%B8%E0%B2%BF%E0%B2%B8%E0%B2%BF</link>
<guid>https://www.rninews.com/%E0%B2%AE%E0%B2%BE%E0%B2%9C%E0%B2%BF-%E0%B2%97%E0%B3%83%E0%B2%B9-%E0%B2%B8%E0%B2%9A%E0%B2%BF%E0%B2%B5-%E0%B2%86%E0%B2%B0%E0%B2%97-%E0%B2%9C%E0%B3%8D%E0%B2%9E%E0%B2%BE%E0%B2%A8%E0%B3%87%E0%B2%82%E0%B2%A6%E0%B3%8D%E0%B2%B0-%E0%B2%8E%E0%B2%90%E0%B2%B8%E0%B2%BF%E0%B2%B8%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64ccf13c567f7.jpg" length="49398" type="image/jpeg"/>
<pubDate>Fri, 04 Aug 2023 18:11:25 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು  ಎಐಸಿಸಿ ರಾಷ್ಟೀಯ ಅಧ್ಯಕ್ಷರಾದ  ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷಮೆ ಯಾಚಿಸಬೇಕು ಅವರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಚಿವರ ಅರಗ ಜ್ಞಾನೇಂದ್ರ ತಮ್ಮ ಮಾತಿನ ಭರದಲ್ಲಿ ಎಐಸಿಸಿ ಅಧ್ಯಕ್ಷರ ಮೈ ಬಣ್ಣದ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಮನುಸ್ಮೃತಿ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ  ಅವರು ಆಡಿರುವ ಮಾತುಗಳಿಂದ ಇಡಿ ದಲಿತ ಸಮುದಾಯಕ್ಕೆ ಎಸಗಿರುವ ದೊಡ್ಡ ಅಪಮಾನವಾಗಿದೆ ಈ ಕೂಡಲೆ ಆರಗ ಜ್ಞಾನೇಂದ್ರ ಅವರು ಆಡಿರುವ ಮಾತಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಸಿ  ಸಮಿತಿಯಿಂದ ರಾಯಬಾಗದಲ್ಲಿ ಆಗ್ರಹಿಸಲಾಯಿತು. </p>
<p>ಆರಗ ಜ್ಞಾನೇಂದ್ರ ಅವರು ಮಾತನಾಡುವಾಗ ತಮ್ಮ ಮಾತಿನ ಮೇಲೆ ಹಿಡಿತವಿರಬೇಕು ಎಂದರು.</p>
<p>ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷರಾದ  ನಾಮದೇವ ಕಾಂಬಳೆ   ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಶ್ರವಣಕುಮಾರ ಕಾಂಬಳೆ ಜಿಲ್ಲಾ ಕಾಂಗ್ರೆಸ್ ಎಸ್ಸಿ ಉಪಾಧ್ಯಕ್ಷರಾದ ದೀಲಿಪ ಪಾಯನ್ನವರ ಜಿಲ್ಲಾ ಸಮಿತಿ ಸದಸ್ಯರಾದ  ಕಾಡೇಶ ಐಹೊಳೆ ಯುವ ಮುಖಂಡರಾದ ಶ್ರೀ ಅಣ್ಣಪ್ಪ ಅಸೋದೆ ಮೀಲಿಂದ ಚಿಂಚಲಿಕರ ವಿಠಲ ತಳವಾರ ಪ್ರೇಮ್ ಕಾಂಬಳೆ ಚೇತನ ಕಾಂಬಳೆ   ಲಕ್ಷ್ಮಣ ಕಾಂಬಳೆ   ವಿನಾಯಕ ಕಾಂಬಳೆ ಮಂಜುನಾಥ ಕಾಂಬಳೆ  ಸಾಮಾಜಿಕ ಜಾಲತಾಣಗಳ ಉಪಾಧ್ಯಕ್ಷರಾದ ಪ್ರಶಾಂತ ಕಾಂಬಳೆ ಹಾಗೂ ಅಪಾರ ಕಾಂಗ್ರೆಸ್ ಮುಖಂಡರು ಕಾಯ೯ಕತ೯ರು ಉಪಸ್ಥಿತರಿದ್ದರು.</p>]]> </content:encoded>
</item>

<item>
<title>ಇಪ್ಪತ್ತೈದು ವರ್ಷಗಳು ಕಳೆದರೂ ಪಕ್ಕಾ ರಸ್ತೆ ಕಾಣದ ಚಿಂಚಲಿ ಪಟ್ಟಣದ ಬಾದಾಮಿ ಕೋಡಿ ಜನವಸತಿ</title>
<link>https://www.rninews.com/%E0%B2%87%E0%B2%AA%E0%B3%8D%E0%B2%AA%E0%B2%A4%E0%B3%8D%E0%B2%A4%E0%B3%88%E0%B2%A6%E0%B3%81-%E0%B2%B5%E0%B2%B0%E0%B3%8D%E0%B2%B7%E0%B2%97%E0%B2%B3%E0%B3%81-%E0%B2%95%E0%B2%B3%E0%B3%86%E0%B2%A6%E0%B2%B0%E0%B3%82-%E0%B2%AA%E0%B2%95%E0%B3%8D%E0%B2%95%E0%B2%BE-%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%95%E0%B2%BE%E0%B2%A3%E0%B2%A6-%E0%B2%9A%E0%B2%BF%E0%B2%82%E0%B2%9A%E0%B2%B2%E0%B2%BF</link>
<guid>https://www.rninews.com/%E0%B2%87%E0%B2%AA%E0%B3%8D%E0%B2%AA%E0%B2%A4%E0%B3%8D%E0%B2%A4%E0%B3%88%E0%B2%A6%E0%B3%81-%E0%B2%B5%E0%B2%B0%E0%B3%8D%E0%B2%B7%E0%B2%97%E0%B2%B3%E0%B3%81-%E0%B2%95%E0%B2%B3%E0%B3%86%E0%B2%A6%E0%B2%B0%E0%B3%82-%E0%B2%AA%E0%B2%95%E0%B3%8D%E0%B2%95%E0%B2%BE-%E0%B2%B0%E0%B2%B8%E0%B3%8D%E0%B2%A4%E0%B3%86-%E0%B2%95%E0%B2%BE%E0%B2%A3%E0%B2%A6-%E0%B2%9A%E0%B2%BF%E0%B2%82%E0%B2%9A%E0%B2%B2%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64ccef41777e3.jpg" length="49398" type="image/jpeg"/>
<pubDate>Fri, 04 Aug 2023 18:03:53 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಬಾದಾಮಿ ಕೋಡಿಯ ಜನತೆ ಜೀವನ ಸುಮಾರು ಎಪ್ಪತ್ತೈದು ವರ್ಷಗಳು ಕಳೆದರೂ ರಸ್ತೆ ಕಾಣದಾಗಿದೆ. </p>
<p>ಈ ಪ್ರದೇಶದಲ್ಲಿ ನೂರಾ‌ ಇಪ್ಪತ್ತು ಕುಟುಂಬಗಳು ವಾಸವಾಗಿದ್ದು, ಸುಮಾರು 450ಕ್ಕಿಂತಲೂ ಹೆಚ್ಚು ಜನರು ವಾಸವಾಗಿದ್ದಾರೆ. ಇವರ ಮಕ್ಕಳು ಶಾಲೆಗೆ ಹೋಗಬೇಕಾದರೆ ಇದೇ ದಾರಿ ಗತಿ, ಚಿಂಚಲಿ ಪಟ್ಟಣಕ್ಕೆ ಹೋಗಬೇಕಾದರೂ ಇದೊಂದೇ ರಸ್ತೆಯನ್ನು ಅವಲಂಬಿಸಿದ್ದಾರೆ ರಸ್ತೆಗಾಗಿ 12 ಅಡಿ ಜಾಗ ಇದ್ದರೂ ರಸ್ತೆ ಇರುವುದು 7-8ಅಡಿ ಮಾತ್ರ ಈ ರಸ್ತೆಯಿಂದ ಮೂರು ಶಾಲಾ ಬಸ್ಸುಗಳು ಹಾಯ್ದು ಹೋಗುತ್ತವೆ ಬಸ್ಸು ಹೊರಟರೆ ಯಾರಾದರೂ ದ್ವಿಚಕ್ರ ವಾಹನ ಬಿಡಿ ನಡೆದುಕೊಂಡು ಹೋಗಲು ಜಾಗವಿಲ್ಲದಷ್ಟು ಕಷ್ಟಕರ ಜೀವನ ಇವರದ್ದಾಗಿದೆ ಕಳೆದ ಹತ್ತು ದಿನಗಳಿಂದ ಜಿಟಿ ಜಿಟಿ ಮಳೆಯಿಂದಾಗಿ ಈ ರಸ್ತೆಯಿಂದ ಹೋಗಬೇಕಾದರೆ ಎಲ್ಲಿ ಜಾರಿ ಬೀಳುವರೋ ಎಂಬಂತೆ ಆತಂಕದಲ್ಲಿ ಹೋಗುವ ಅನಿವಾರ್ಯತೆ ಇದೆ ಇನ್ನು ರಾತ್ರಿ ಹೊತ್ತಿನಲ್ಲಿ ಏನಾದರು ಆರೋಗ್ಯ ಸಮಸ್ಯೆ ಆದರೆ ಅವರ ಪಾಡು ಕೇಳತೀರದು ರೈತರು, ವೃದ್ದರು, ಮಕ್ಕಳು ಪಟ್ಟಣಕ್ಕೆ ಹೋಗಬೇಕಾದರೆ ಈ ಗುಂಡಿಗಳ ರಸ್ತೆನೆಗತಿ, </p>
<p>ಇತ್ತ ಪಟ್ಟಣ ಪಂಚಾಯತ್ ಸದಸ್ಯರು, ಶಾಸಕರು ಜನಪ್ರತಿನಿಧಿಗಳು ಬರುವುದು ಓಟು ಕೆಳುವುದಕ್ಕೆ ಮಾತ್ರ,</p>
<p>ಮೂರು ಬಾರಿ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶಾಸಕ ದುರ್ಯೋಧನ ಐಹೊಳೆ ಕಳೆದ ನಾಲ್ಕನೆ ಬಾರಿಗೆ ವಿಧಾನಸಭಾ ಚುನಾವಣೆ ಮುಂಚೆ ಆಮೀಶ ಎಂಬಂತೆ ಈ ರಸ್ತೆ ಕಾಮಗಾರಿಗೆ ಪೂಜೆ ಮಾಡಿ ಹೋಗಿ ಆರು ತಿಂಗಳುಗಳೇ ಗತಿಸಿದರೂ ಇತ್ತ ಕಡೆ ಗಮನವು ಹರಿಸಿಲ್ಲ ಒಂದು ಡಬ್ಬಿ ಗರಚು ಕೂಡ ಹಾಕಲಿಲ್ಲ.</p>
<p>ಇನ್ನಾದರೂ ಜನಪ್ರತಿನಿಧಿ ಶಾಸಕರು ಅಧಿಕಾರಿಗಳು ಎಚ್ಚೆತ್ತುಕೊಂಡು ಬಡಕುಟುಂಬಗಳೇ ವಾಸಮಾಡುವ ಈ ಗುಂಡಿಗಳೇ ತುಂಬಿದ ರಸ್ತೆಯ ಕಾಮಗಾರಿ ಪ್ರಾರಂಭಿಸಿ ಪಕ್ಕಾ ರಸ್ತೆ ಮಾಡುವ ಮೂಲಕ ಶಾಲಾ ಮಕ್ಕಳು, ರೈತರು, ವೃದ್ಧರಿಗೆ ಕಾಯಕಲ್ಪವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.</p>]]> </content:encoded>
</item>

<item>
<title>ಬರ ಪರಿಸ್ಥಿತಿ ಅವಲೋಕನ! ಬೆಳಗಾವಿ ಡಿಸಿ</title>
<link>https://www.rninews.com/%E0%B2%AC%E0%B2%B0-%E0%B2%AA%E0%B2%B0%E0%B2%BF%E0%B2%B8%E0%B3%8D%E0%B2%A5%E0%B2%BF%E0%B2%A4%E0%B2%BF-%E0%B2%85%E0%B2%B5%E0%B2%B2%E0%B3%8B%E0%B2%95%E0%B2%A8-%E0%B2%AC%E0%B3%86%E0%B2%B3%E0%B2%97%E0%B2%BE%E0%B2%B5%E0%B2%BF-%E0%B2%A1%E0%B2%BF%E0%B2%B8%E0%B2%BF</link>
<guid>https://www.rninews.com/%E0%B2%AC%E0%B2%B0-%E0%B2%AA%E0%B2%B0%E0%B2%BF%E0%B2%B8%E0%B3%8D%E0%B2%A5%E0%B2%BF%E0%B2%A4%E0%B2%BF-%E0%B2%85%E0%B2%B5%E0%B2%B2%E0%B3%8B%E0%B2%95%E0%B2%A8-%E0%B2%AC%E0%B3%86%E0%B2%B3%E0%B2%97%E0%B2%BE%E0%B2%B5%E0%B2%BF-%E0%B2%A1%E0%B2%BF%E0%B2%B8%E0%B2%BF</guid>
<description><![CDATA[  ]]></description>
<enclosure url="https://www.rninews.com/uploads/images/202308/image_870x580_64ccec3a705ca.jpg" length="49398" type="image/jpeg"/>
<pubDate>Fri, 04 Aug 2023 17:45:20 +0530</pubDate>
<dc:creator>Yallappa</dc:creator>
<media:keywords></media:keywords>
<content:encoded><![CDATA[<p>ಬೆಳಗಾವಿ: ಚಿಕ್ಕೋಡಿ ಉಪವಿಭಾಗದ ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ ಹಾಗೂ ಅನಂತಪುರ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ  ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿದರು</p>
<p>ಮುಂಗಾರು ಹಿಂದೇಟು ಹಾಕಿದ ಕಾರಣ ಭೀತ್ತನೆ ಕಾರ್ಯ ಮಾಡದೆ ರೈತರು ಕಂಗಾಲಾಗಿದ್ದಾರೆ ದನ- ಕರುಗಳಿಗೆ ಮೇವಿನ ಸಮಸ್ಯೆ ಜ್ವಲಂತವಾಗಿದೆ ಗಡಿಯಲ್ಲಿ ಸಂಪೂರ್ಣ ಬರ ಅವರಿಸಿ ಜನರು ಗುಳೆ ಹೋಗುವ ಪರಿಸ್ಥಿತಿ ಬಂದಿದೆ ಕೂಡಲೆ ವರದಿ ಸಲ್ಲಿಸಿ ಬರ ಘೋಷಣೆಗೆ ಶಾಸಕ ರಾಜು ಕಾಗೆ ಜಿಲ್ಲಾಧಿಕಾರಿ ಮುಖೇನ ಮನವಿ ಮಾಡಿದ್ದಾರೆ </p>
<p> ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ  ಜಿಲ್ಲೆಗೆ <br>ಬರ ಆವರಿಸುವ ಭೀತಿ ಹೆಚ್ಚಾಗಿತ್ತು ಆದರೆ ಮೊನ್ನೆ ಸುರಿದ ಮಳೆಗೆ ಜಿಲ್ಲೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಕಡಿಮೆಯಾಗಿದೆ</p>
<p>ಆದರೆ ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ ಹಾಗೂ ಅನಂತಪುರ ಹೂಬಳಿ ಕ್ಷೇತ್ರಕ್ಕೆ ಮಳೆ ನಿರೀಕ್ಷೆಗಿಂತಲೂ ಕಡಿಮೆ ಆಗಿದೆ ಅಂದಾಜು - 9 ಮಳೆ<br>ವರದಿಯಾಗಿದೆ</p>
<p>ಇದರಿಂದ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಎದುರಾದ ಹಿನ್ನೆಲೆ  ಸರ್ಕಾರ ಮಟ್ಟದಲ್ಲಿ ವರದಿ ಸಲ್ಲಿಸುತ್ತೇವೆ<br>ಪ್ರತಿ ಗ್ರಾಮದಲ್ಲು ಘೋಶಾಲೆಗಿಂತ ಪ್ರತಿ ಮನೆಗೂ ಮೇವು ಪಶು ಆಹಾರದ ಮಾಡುವ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಚಿಂತನೆ ಮಾಡುತ್ತೇವೆ ಎಂದರು </p>]]> </content:encoded>
</item>

</channel>
</rss>